Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಖರ್ಜೂರದಿಂದ ಶರೀರಕ್ಕೆ ಸಿಗುವ...

ಖರ್ಜೂರದಿಂದ ಶರೀರಕ್ಕೆ ಸಿಗುವ ಪ್ರಯೋಜನಗಳು ಯಾವ್ಯಾವು?

ವಾರ್ತಾಭಾರತಿವಾರ್ತಾಭಾರತಿ30 Jun 2016 2:34 PM IST
share
ಖರ್ಜೂರದಿಂದ ಶರೀರಕ್ಕೆ ಸಿಗುವ ಪ್ರಯೋಜನಗಳು ಯಾವ್ಯಾವು?

ಖರ್ಜೂರದಿಂದ ಶರೀರಕ್ಕೆ ಸಿಗುವ ಪ್ರಯೋಜನಗಳು ಯಾವ್ಯಾವು?

ಮುಂದೆ ಓದಿ.......................

.....................................

 ಖರ್ಜೂರದಿಂದ ಆರೋಗ್ಯಕ್ಕಿರುವ ಉಪಯುಕ್ತತೆ ಬಗ್ಗೆ ಕತರ್‌ನಲ್ಲಿ ಸಂಶೋಧನೆ ನಡೆಯುತ್ತಿದ್ದು ಮುಖ್ಯವಾಗಿ ಎರಡು ಜಾತಿಯ ಖರ್ಜೂರಗಳನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಖರ್ಜೂರದ ಕುರಿತು ಈ ಮೊದಲು ಅಧ್ಯಯನ ನಡೆದಿದ್ದು ಅದರಲ್ಲಿ ಪತ್ತೆಮಾಡಿರುವಷ್ಟು ಆರೋಗ್ಯಕ್ಕೆ ಉಪಯುಕ್ತ ಘಟಕಗಳಿವೆ ಎಂದು ಹೊಸದಾಗಿ ಇನ್ನೊಂದು ಸಂಶೋಧನೆ ನಡೆಯುತ್ತಿದೆ.

 ಸಂಶೋಧನೆಗೆ ಎರಡು ಜಾತಿಯ ಖರ್ಜೂರಗಳನ್ನು ಪರಿಗಣಿಸಲಾಗಿದೆ. ವೀಲ್‌ಕಾರ್ನರ್ ಮೆಡಿಸಿನ್ ಕತರ್ ಇದರ ತಜ್ಞರು ಖಲಸ್, ದೆಗ್ಲಿತ್ ನೂರ್ ಎಂಬ ಖರ್ಜೂರದ ಎರಡು ಪ್ರಮುಖ ಜಾತಿಗಳನ್ನು ತಮ್ಮ ಸಂಶೋಧನೆಗ ಆಯ್ದುಕೊಂಡಿದ್ದಾರೆ. ಖಲಸ್ ಪ್ರಾಚೀನ ಖರ್ಜೂರವಾಗಿದೆ. ಇದನ್ನು ಖರ್ಜೂರದ ರಾಣಿ ಎನ್ನಲಾಗುತ್ತದೆ. ದೆಗ್ಲೀತ್ ನೂರ್ ಉತ್ತರಾಫ್ರಿಕಾದ ಬಹುಪ್ರಿಯ ಖರ್ಜೂರವಾಗಿದೆ.ಅಲ್‌ಜೀರಿಯ, ಟುನಿಷ್ಯಗಳಲ್ಲಿ ಇದು ಲಭಿಸುತ್ತದೆ.

ಫನುನೋಯಿಡ್ಸ್, ಕರೋಟ್ಟಿನೋಯಿಡ್ಸ್, ಪೊಲಿಹಿನೋಲ್ಡ್ಸ್ ಹಾಗೂ ಸ್ಟಿರಾಯ್ಡಿ ಮುಂತಾದ ಜೈವಿಕ ಘಟಕಗಳು ಖರ್ಜೂರದಲ್ಲಿವೆ.ಇದು ಆರೋಗ್ಯಕ್ಕೆ ತುಂಬ ಉಪಯುಕ್ತವಾಗಿದ್ದು ಒಬ್ಬರು ಖರ್ಜೂರವನ್ನು ತಿಂದರೆ ಆತನ ಶರೀರದಲ್ಲಿ ಈ ಘಟಕಗಳೆಲ್ಲ ಸೇರುತ್ತವೆ ಎಂಬುದು ನಮ್ಮನ್ನು ಚಕಿತಗೊಳಿಸಿವೆ ಎಂದು ಸಂಶೋಧಕರಲ್ಲಿ ಒಬ್ಬರಾದ ಸ್ವೀಟಿ ಮಾಥ್ಯೂ ಹೇಳಿದ್ದಾರೆ.

  ಖರ್ಜೂರದಿಂದ ಉಪವಾಸ ತೊರೆಯುವುದು ಉತ್ತಮ ಎಂದು ಹೇಳುವುದು ಇದರಲ್ಲಿ ಅಡಕವಾದ ಪ್ರಕೃತಿದತ್ತವಾದ ಸಕ್ಕರೆಯ ಕಾರಣಕ್ಕಾಗಿದೆ. ಕೊಲೊಸ್ಟ್ರಾಲ್ ಕಡಿಮೆಗೊಳಿಸಲು, ಹೃದ್ರೋಗಗಳನ್ನುಕಡಿಮೆಗೊಳಿಸಲು ಇದರ ಈ ಘಟಕಗಳು ಸಹಾಯಕವಾಗುತ್ತವೆ ಎಂದು ಅವರು ಹೇಳುತ್ತಾರೆ.ಸಂಶೋಧನೆಗೆ ಆಯ್ದುಕೊಳ್ಳಲಾದ ಎರಡು ಜಾತಿಯ ಖರ್ಜೂರಗಳಿಂದ ಮನುಷ್ಯನಿಗೆ ಸಿಗುವ ವಿಟಮಿನ್‌ಗಳು ಮತ್ತು ಮಿನರಲ್ಸ್‌ಗಳ ಕುರಿತು ಹಾಗೂ ಹನ್ನೆರಡು ಗಂಟೆ ಉಪವಾಸ ಹಿಡಿದ ಬಳಿಕ ಖರ್ಜೂರ ತಿನ್ನುವ ಓರ್ವನ ರಕ್ತದಲ್ಲುಂಟಾಗುವ ಜೈವಿಕ ಪರಿಣಾಮಗಳ ಕುರಿತು ಮುಖ್ಯವಾಗಿ ಅಧ್ಯಯನ ನಡೆಸಲಾಗುತ್ತಿದೆ ಎಂದು ಸ್ವೀಟಿ ಥಾಮಸ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X