Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಲ್ಕೊಹಾಲಿಕ್ ಪೇಯಗಳಲ್ಲಿ ಮಿಶ್ರಣಗಳಿಗೆ ...

ಆಲ್ಕೊಹಾಲಿಕ್ ಪೇಯಗಳಲ್ಲಿ ಮಿಶ್ರಣಗಳಿಗೆ ಆಹಾರ ನಿಯಂತ್ರಕದಿಂದ ಹೊಸ ಮಿತಿ ಪ್ರಸ್ತಾಪ

ವಾರ್ತಾಭಾರತಿವಾರ್ತಾಭಾರತಿ30 Jun 2016 9:53 PM IST
share
ಆಲ್ಕೊಹಾಲಿಕ್ ಪೇಯಗಳಲ್ಲಿ ಮಿಶ್ರಣಗಳಿಗೆ  ಆಹಾರ ನಿಯಂತ್ರಕದಿಂದ ಹೊಸ ಮಿತಿ ಪ್ರಸ್ತಾಪ

ಹೊಸದಿಲ್ಲಿ, ಜೂ.29: ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರವು ಬುಧವಾರ, ವೈನ್ ಸಹಿತ ವಿವಿಧ ಆಲ್ಕೊಹಾಲಿಕ್ ಪೇಯಗಳಿಗಾಗಿ, ವಿವಿಧ ಮಿಶ್ರಣಗಳಿಗೆ ಮಿತಿಯನ್ನು ನಿಗದಿಪಡಿಸುವ ಪ್ರಸ್ತಾಪವನ್ನು ಮುಂದಿರಿಸಿವೆ.

ಆಲ್ಕೊಹಾಲ್ ಮುಕ್ತ ಹಾಗೂ ಕಡಿಮೆ ಆಲ್ಕೊಹಾಲ್‌ನ ಪೇಯಗಳು ಸಹಿತ ಆಲ್ಕೊಹಾಲಿಕ್ ಪೇಯಗಳಲ್ಲಿ ಹೆಚ್ಚುವರಿ ಮಿಶ್ರಣಗಳು, ಎನ್‌ಸೈಮ್‌ಗಳು, ಸಂಸ್ಕರಣ ಸಹಾಯಕಗಳ ಉಪಯೋಗಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಪ್ರಾಧಿಕಾರವು ಪ್ರಕಟಿಸಿದ್ದು, ಸಂಬಂಧಪಟ್ಟವರಿಂದ ಸಲಹೆ, ಸೂಚನೆ, ಟೀಕೆ ಇತ್ಯಾದಿಗಳನ್ನು ಆಹ್ವಾನಿಸಿದೆಯೆಂದು ಎಫ್‌ಎಸ್‌ಎಸ್‌ಎಐಯ ಅಧಿಸೂಚನೆಯು ತಿಳಿಸಿದೆ.

ಅದು ಪಟ್ಟಿಯಲ್ಲಿ ಹೊಸ ಮಿಶ್ರಣಗಳನ್ನೂ ಸೇರಿಸಿದೆ.

ದ್ರಾಕ್ಷಿಗಳ ವೈನ್ ಹಾಗೂ ಶೇ.15ಕ್ಕಿಂತ ಹೆಚ್ಚು ಆಲ್ಕೊಹಾಲ್ ಇರುವ ಭಟ್ಟಿ ಇಳಿಸಿದ ಪಾನೀಯಗಳಲ್ಲಿ ಉಪಯೋಗಿಸಬಹುದಾದ ಮಿಶ್ರಣ ಅಥವಾ ಎನ್‌ಸ್ಟೆಮ್‌ಗಳ ಪಟ್ಟಿಯನ್ನು ಪ್ರಾಧಿಕಾರವು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ಅಂತಾರಾಷ್ಟ್ರೀಯ ದ್ರಾಕ್ಷಿ ಬಳ್ಳಿ ಹಾಗೂ ದ್ರಾಕ್ಷಾರಸ ಸಂಘಟನೆಯ(ಒಐವಿ) ಮಾನದಂಡಗಳಿಗೆ ಅನುಸಾರವಾಗಿರುವ, ಆಲ್ಕೊಹಾಲಿಕ್ ಪಾನೀಯ ಹಾಗೂ ಗುಣಮಟ್ಟಗಳಿಗೆ ಸಂಬಂಧಿಸಿದ ಆಹಾರ ಮಿಶ್ರಣಗಳು ಹಾಗೂ ಗುಣಮಟ್ಟಗಳ ಪಟ್ಟಿಯೊಂದನ್ನು ಪ್ರಾಧಿಕಾರವು ಅಂತಿಮಗೊಳಿಸಿದೆಯೆಂದು ಎಫ್‌ಎಸ್‌ಎಸ್‌ಎಐಯ ಸಿಇಒ ಪವನ್ ಅಗರ್ವಾಲ್ ಈ ಮೊದಲು ತಿಳಿಸಿದ್ದರು.

ಇದೇ ವೇಳೆ, ಪ್ರತ್ಯೇಕ ಕರಡು ಅಧಿಸೂಚನೆಯೊಂದರಲ್ಲಿ ಪ್ರಾಧಿಕಾರವು, ಇಂಗಾಲರಹಿತ ನೀರು ಆಧಾರಿತ(ನಾನ್ ಕಾರ್ಬನೇಟೆಡ್) ಪಾನೀಯಗಳ ಮಾನದಂಡಗಳ ಬಗ್ಗೆ ಸಂಬಂಧಪಟ್ಟವರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಈ ಇಂಗಾಲೇತರ ಪಾನೀಯಗಳಲ್ಲಿ ಸಕ್ಕರೆ, ದ್ರವ ಗ್ಲೂಕೋಸ್, ಫ್ರುಕ್ಟೋಸ್, ಜೇನು, ಹಣ್ಣು ಮತ್ತು ತರಕಾರಿಗಳ ಸಾರ ಮತ್ತಿತರ ವಸ್ತುಗಳು ನೀರಿನೊಂದಿಗಿರಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X