ಎಂಟು ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಧುಕರ ಶೆಟ್ಟಿ ನೇಮಕಾತಿ ವಿಭಾಗದ ಡಿಐಜಿಯಾಗಿ ನೇಮಕ
_100_111711080836.jpg)
ಬೆಂಗಳೂರು, ಜು.9: ಎಂಟು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ರಾಜ್ಯ ಸೇವೆಗೆ ವಿದೇಶದಿಂದ ಮರಳಿ ಬಂದಿರುವ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿಗೆ ನೇಮಕಾತಿ ವಿಭಾಗದ ಡಿಐಜಿಯಾಗಿ ನೇಮಕಗೊಂಡಿದ್ದಾರೆ.
ವರ್ಗಾವಣೆಯಾಗಿರುವ ಅಧಿಕಾರಿಗಳು
1. ರಾಮಚಂದ್ರ ರಾವ್ – ಐಜಿ, ಉತ್ತರ ವಲಯ, ಬೆಳಗಾವಿ
2. ಉಮೇಶ್ ಕುಮಾರ್- ಐಜಿ , ಕೇಂದ್ರ ಕಚೇರಿ
3. ಸೌಮೇಂದು ಮುಖರ್ಜಿ – ಡಿಐಜಿ, ಗುಪ್ತದಳ
4. ಮಧುಕರ್ ಶೆಟ್ಟಿ – ಡಿಐಜಿ, ಪೊಲೀಸ್ ನೇಮಕಾತಿ
5. ಎನ್. ಶಿವಪ್ರಸಾದ್ – ಡಿಐಜಿ, ನಾಗರೀಕ ಹಕ್ಕು ನಿರ್ದೇಶನಾಲಯ
6. ಎಸ್ ಎಸ್ ವೆಂಕಟೇಶ್ – ಡಿಐಜಿ, ಆಂತರಿಕ ಭದ್ರತೆ
7. ಕೃಷ್ಣ ಭಟ್ – ಡಿಐಜಿ, ಬೆಳಗಾವಿ ಆಯುಕ್ತ ಕಚೇರಿ
8. ಅಭಿಷೇಕ್ ಗೋಯಲ್ – ಡಿಸಿಪಿ, ಸಂಚಾರ ಪೂರ್ವ ವಲಯ ಬೆಂಗಳೂರು
Next Story





