ಮಂಗಳೂರು, ಜು.11: ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರವು ಜು.16ರಂದು ಸಂಜೆ 4 ಗಂಟೆಗೆ ಮಂಗಳೂರಿನ ಡಾನ್ಬಾಸ್ಕೋ ಮಿನಿ ಹಾಲ್ನಲ್ಲಿ ‘ತುಳು ಬಾಸೆಡ್ ಏತ್ ಬರೆಪಿಲುಲ್ಲ?’ (ತುಳುವಿನಲ್ಲಿ ಎಷ್ಟು ಅಕ್ಷರಗಳಿವೆ) ಎಂಬ ಸಂವಾದವನ್ನು ಹಮ್ಮಿಕೊಂಡಿದೆ ಎಂದು ಸಂಘಟಕರು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
ಮಂಗಳೂರು, ಜು.11: ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರವು ಜು.16ರಂದು ಸಂಜೆ 4 ಗಂಟೆಗೆ ಮಂಗಳೂರಿನ ಡಾನ್ಬಾಸ್ಕೋ ಮಿನಿ ಹಾಲ್ನಲ್ಲಿ ‘ತುಳು ಬಾಸೆಡ್ ಏತ್ ಬರೆಪಿಲುಲ್ಲ?’ (ತುಳುವಿನಲ್ಲಿ ಎಷ್ಟು ಅಕ್ಷರಗಳಿವೆ) ಎಂಬ ಸಂವಾದವನ್ನು ಹಮ್ಮಿಕೊಂಡಿದೆ ಎಂದು ಸಂಘಟಕರು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.