Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಳಚಿದ ಅರ್ನಬ್ ಗೋಸ್ವಾಮಿ ಮುಖವಾಡ

ಕಳಚಿದ ಅರ್ನಬ್ ಗೋಸ್ವಾಮಿ ಮುಖವಾಡ

ತಮ್ಮ ಜೊತೆ ಟೈಮ್ಸ್ ನೌ ನಡೆಸಿದ ಎರಡು ಸಂದರ್ಶನಗಳನ್ನು ಬಿಡುಗಡೆ ಮಾಡಿದ ಝಾಕಿರ್ ನಾಯ್ಕ್

ವಾರ್ತಾಭಾರತಿವಾರ್ತಾಭಾರತಿ12 July 2016 11:00 AM IST
share
ಕಳಚಿದ ಅರ್ನಬ್ ಗೋಸ್ವಾಮಿ ಮುಖವಾಡ

ತಮ್ಮಿಂದ ಢಾಕಾ ಭಯೋತ್ಪಾದಕರು ಪ್ರೇರಣೆ ಪಡೆದುಕೊಂಡಿದ್ದಾರೆ ಎಂಬ ವಿವಾದದ ಹಿನ್ನೆಲೆಯಲ್ಲಿ ಈಗ ಟೈಮ್ಸ್ ನೌ ತಮ್ಮ ಜೊತೆ ನಡೆಸಿದ ಎರಡು ಸಂದರ್ಶನಗಳನ್ನು ಬಿಡುಗಡೆ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಮಾಡಿದ್ದಾರೆ. ಈ ಆಡಿಯೋದಲ್ಲಿ ಟೈಮ್ಸ್ ನೌ ಪತ್ರಕರ್ತೆ ಮೇಘಾ ಪ್ರಸಾದ್ ಮುಂಬೈ ಮೂಲದ ಝಾಕಿರ್ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಾರೆ.

ಮೊದಲ ಸಂದರ್ಶನದಲ್ಲಿ ಪ್ರಸಾದ್ ಶಾಂತವಾಗಿ ಮಾತನಾಡಿ ಗೌರವಯುತವಾಗಿ ಸಂದರ್ಶನ ಮುಗಿಸುತ್ತಾರೆ. ಆದರೆ ನಂತರ ಸಂದರ್ಶಕಿ ಮತ್ತೆ ಕರೆ ಮಾಡುತ್ತಾರೆ. ಸೌದಿ ಅರೆಬಿಯದ ಮಕ್ಕಾದ ಹೊಟೇಲಿನಲ್ಲಿದ್ದ ಝಾಕಿರ್ ಅವರಿಗೆ ತಮ್ಮ ಸಂದರ್ಶನದಲ್ಲಿ ದೊಡ್ಡ ತಾಂತ್ರಿಕ ಧೋಷವಾಗಿದೆ ಎಂದು ಹೇಳಿ ಮತ್ತೊಮ್ಮೆ ಸಂದರ್ಶನಕ್ಕಾಗಿ ಕೇಳುತ್ತಾರೆ.ಆದರೆ ಮತ್ತೊಮ್ಮೆ ಆಕೆ ಮಾತನಾಡುವಾಗ ಆಕೆಯ ಮಾತಿನ ಶೈಲಿಯೇ ಬದಲಾಗಿತ್ತು. ಮೇಘಾ ಬಹಳ ಉಗ್ರ ಧ್ವನಿಯಲ್ಲಿ ತಮ್ಮ ಜೊತೆ ಮಾತನಾಡಿದ್ದನ್ನು ಝಾಕಿರ್ ಗುರುತಿಸಿದ್ದರು.

ಮೊದಲ ಸಂದರ್ಶನದಲ್ಲಿ ತಾನು ಹೇಳಿದ್ದು ಮೇಲಿನ ಸಿಬ್ಬಂದಿಗೆ ಇಷ್ಟವಾಗದೆ ಇದ್ದುದಕ್ಕೆ ಎರಡನೇ ಬಾರಿ ಸಂದರ್ಶಿಸಲಾಗುತ್ತಿದೆಯೇ ಎಂದು ಝಾಕಿರ್ ಆಕೆಯನ್ನು ಪ್ರಶ್ನಿಸುತ್ತಾರೆ. ತನ್ನ ಮೊದಲ ಸಂದರ್ಶನದ ಧ್ವನಿ ಮುದ್ರಣವನ್ನೂ ಕೊಡುವುದಾಗಿ ಝಾಕಿರ್ ಹೇಳುತ್ತಾರೆ. ತಮ್ಮ ಬಳಿ ಆ ಸಂದರ್ಶನ ದಾಖಲಾಗಿದೆ ಎಂದೂ ಅವರು ಹೇಳಿದ್ದರು. ಆದರೆ ಸಂದರ್ಶಕಿ ಮತ್ತೊಮ್ಮೆ ಮಾತನಾಡಲು ಬಯಸಿದ್ದರು. ಎರಡನೇ ಸಂದರ್ಶನದಲ್ಲಿ ಮೇಘ ಮತ್ತು ಝಾಕಿರ್ ನಡುವೆ ತೀವ್ರ ವಾಗ್ವಾದವಾಗುತ್ತದೆ. ಅಮಾಯಕರನ್ನು ಕೊಲೆ ಮಾಡಲು ಬೋಧಿಸಿದ ಮೇಲೆ ಝಾಕಿರ್ ಹೇಗೆ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಿದೆ ಎನ್ನುವ ಸಂದರ್ಶಕಿಯ ಪ್ರಶ್ನೆ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತದೆ. ಈ ಪ್ರಶ್ನೆಗೆ ಝಾಕಿರ್ ಕ್ಷಮೆಯಾಚಿಸುವಂತೆ ಪತ್ರಕರ್ತೆಯನ್ನು ಕೇಳುತ್ತಾರೆ.ಪತ್ರಕರ್ತೆಯಾಗಿ ಅನೈತಿಕವಾಗಿ ಕಾರ್ಯ ನಿರ್ವಹಿಸುವ ನಂತರವೂ ನೀನು ಹೇಗೆ ನಿದ್ರೆ ಮಾಡುತ್ತೀ ಎಂದು ಝಾಕಿರ್ ಪ್ರಶ್ನಿಸುತ್ತಾರೆ. ಮೇಘ ಕ್ಷಮೆಯಾಚಿಸಲು ನಿರಾಕರಿಸುವ ಕಾರಣ ಸಂಭಾಷಣೆ ಅರ್ಧದಲ್ಲಿ ನಿಲ್ಲುತ್ತದೆ.

ಕೃಪೆ: www.jantakareporter.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X