Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇಂಡೋ ಕೆನಡಿಯನ್ ತ್ರಿಕೋನ ಪ್ರೇಮ ಹತ್ಯೆ...

ಇಂಡೋ ಕೆನಡಿಯನ್ ತ್ರಿಕೋನ ಪ್ರೇಮ ಹತ್ಯೆ ಪ್ರಕರಣ

ಪತಿ, ಪ್ರಿಯತಮೆ ಅಪರಾಧಿಗಳು

ವಾರ್ತಾಭಾರತಿವಾರ್ತಾಭಾರತಿ21 July 2016 11:26 AM IST
share
ಇಂಡೋ ಕೆನಡಿಯನ್ ತ್ರಿಕೋನ ಪ್ರೇಮ ಹತ್ಯೆ ಪ್ರಕರಣ

ಟೊರಂಟೋ, ಜು.21: ಭಾರೀ ಸಂಚಲನ ಮೂಡಿಸಿದ್ದ ಇಂಡೋ ಕೆನಡಿಯನ್ ತ್ರಿಕೋನ ಪ್ರೇಮ ಹತ್ಯೆ ಪ್ರಕರಣವೊಂದರ ತೀರ್ಪು ಬುಧವಾರ  ಹೊರ ಬಿದ್ದಿದೆ. ಜಗತಾರ್ ಗಿಲ್ ಎಂಬ 43 ವರ್ಷದ ಮಹಿಳೆಯನ್ನು ಅವಳ ನಿವಾಸದಲ್ಲಿ ಜನವರಿ 2014 ರಂದು ಹತ್ಯೆಗೈದ ಘಟನೆಯ ಸಂಬಂಧ ಆಕೆಯ ಪತಿ ಗುರುಪ್ರೀತ್ ರೊನಾಲ್ಡ್ (37) ಹಾಗೂ ಆತನ ಪ್ರಿಯತಮೆ ಭುಪೀಂದರ್ ಪಾಲ್ ಗಿಲ್ (41) ಅಪರಾಧಿಗಳೆಂದು ಒಟ್ಟಾವ ನ್ಯಾಯಾಲಯವೊಂದು ತೀರ್ಪು ನೀಡಿದೆ.

ಮೂರು ಮಕ್ಕಳ ತಾಯಿಯಾಗಿರುವ ಜಗತಾರ್ ಅವರನ್ನು ಅವರ 17ನೆ ವಿವಾಹ ವಾರ್ಷಿಕೋತ್ಸವದ ದಿನದಂದು  ಇರಿದು ಸಾಯಿಸಲಾಗಿತ್ತು. ಆಕೆಯ ಕೊಲೆಯಾಗುವ ಹಿಂದಿನ ದಿನವಷ್ಟೇ  ಆಕೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈ ಪ್ರಕರಣದ ಅಪರಾಧಿಗಳಾಗಿರುವ ಗುರುಪ್ರೀತ್ ರೊನಾಲ್ಡ್ ಹಾಗೂ ಭುಪೀಂದರ್ ಪಾಲ್ ಗಿಲ್ ಒಟ್ಟಾವಾದ ಓಸಿ  ಟ್ರಾನ್ಸ್ ಪೋದಲ್ಲಿ ಚಾಲಕ ಸಹೋದ್ಯೋಗಿಗಳಾಗಿದ್ದು ಅವರ ನಡುವೆ ಪ್ರೇಮ ವ್ಯವಹಾರವಿದ್ದ ಕಾರಣ ಅವರಿಬ್ಬರೂ ಜತೆಯಾಗಿ ಬಾಳಲು ನಿರ್ಧರಿಸಿ ಗುರುಪ್ರೀತ್ ನ ಪತ್ನಿಯನ್ನು ಕೊಲ್ಲುವ ಸಂಚು ಹೂಡಿದ್ದರು.

ಅಪರಾಧಿ ಸ್ಥಾನದಲ್ಲಿರುವ  ಗುರುಪ್ರೀತ್ ಇಬ್ಬರು ಮಕ್ಕಳ ತಾಯಿಯಾಗಿದ್ದು ಆಕೆ ಅದೇ ಸಂಸ್ಥೆಯಲ್ಲಿ ಚಾಲಕನಾಗಿರುವ ಜೇಸನ್ ರೊನಾಲ್ಡ್ ಎಂಬವನ ಪತ್ನಿಯಾಗಿದ್ದಳು. ತನಗೆ ಗಿಲ್ ಜತೆ ಪ್ರೇಮ ವ್ಯವಹಾರವಿತ್ತಾದರೂ ಆತನೊಂದಿಗಿನ ಲೈಂಗಿಕ ಸಂಬಂಧ `ಅತೃಪ್ತಿಕರ' ವಾಗಿದ್ದುದರಿಂದ ಇನ್ನೊಬ್ಬ ಸಹೋದ್ಯೋಗಿ ಚಾಲಕನೊಂದಿಗೂ ತನಗೆ ಸಂಬಂಧವಿತ್ತೆಂದು ವಿಚಾರಣೆ ವೇಳೆ ಗುರುಪ್ರೀತ್ ಹೇಳಿದ್ದಾಳೆ.

ಆಕೆ ಗಿಲ್ ಮೇಲೆ `ಭಾವನಾತ್ಮಕ  ಬೆಂಬಲಕ್ಕಾಗಿ' ಅವಲಂಬಿಸಿದ್ದಳಲ್ಲದೆ ಆತನ ಜತೆ ಬಾಳುವ ಉದ್ದೇಶ ಹೊಂದಿರಲಿಲ್ಲ, ಎಂದು ಆಕೆಯ ವಕೀಲರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ತಾನು ಗುರುಪ್ರೀತ್ ಜತೆಗಿನ  ಸಂಬಂಧವನ್ನು  2013 ರಲ್ಲೇ ಕಡಿದಿದ್ದಾಗಿ ಗಿಲ್ ನ್ಯಾಯಾಲಯಕ್ಕೆ ಹೇಳಿದ್ದನು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X