Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮುಸ್ಲಿಮರೇ ಇಲ್ಲದ ಜಗತ್ತು...

ಮುಸ್ಲಿಮರೇ ಇಲ್ಲದ ಜಗತ್ತು ಹೇಗಿರುತ್ತಿತ್ತು ?

ಈ ವೈರಲ್ ಪೋಸ್ಟ್ ಓದದೇ ಬಿಡಬೇಡಿ

ವಾರ್ತಾಭಾರತಿವಾರ್ತಾಭಾರತಿ23 July 2016 10:02 PM IST
share
ಮುಸ್ಲಿಮರೇ ಇಲ್ಲದ ಜಗತ್ತು ಹೇಗಿರುತ್ತಿತ್ತು  ?

ವಾಷಿಂಗ್ಟನ್, ಜು.23: ಐಸಿಸ್, ಅಲ್- ಖೈದಾ, ಬೊಕೊ ಹರಾಮ್ ಮತ್ತಿತರ ಉಗ್ರ ಸಂಘಟನೆಗಳು ನಡೆಸಿದ ಭಯೋತ್ಪಾದಕ ಕೃತ್ಯಗಳಿಂದಾಗಿ ಇಡೀ ವಿಶ್ವದಲ್ಲಿ ಇಸ್ಲಮೊಫೊಬಿಯಾ ಅಲೆ ವ್ಯಾಪಕವಾಗಿ ಬೀಸುತ್ತಿದೆ.

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅ್ಯರ್ಥಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಮಂದಿ ಮುಖಂಡರು ಇಡೀ ಸಮುದಾಯವನ್ನು ಹೊರಗಟ್ಟುವಂತೆ ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಟಂಬ್ಲರ್‌ನಲ್ಲಿ ಬಳಕೆದಾರರೊಬ್ಬರು, ಮುಸ್ಲಿಮರಿಲ್ಲದೇ ವಿಶ್ವ ಹೇಗೆ ಕಾಣಿಸಬಹುದು ಎಂದು ಪ್ರಶ್ನಿಸಿದರು. ಪ್ರಚೋದಕ ಅವಳಿ ಗೋಪುರಗಳ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಇದಕ್ಕೆ ಬಂದ ಉತ್ತರಗಳು ಅದ್ಭುತ, ಅದು ನಿಮ್ಮ ಮಾನವೀಯತೆ ಬಗೆಗಿನ ನಂಬಿಕೆಯನ್ನು ಪುನರುತ್ಥಾನಗೊಳಿಸುತ್ತದೆ ಎನ್ನುವುದಾಗಿತ್ತು.

ಹೌದು, ಮುಸ್ಲಿಮರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಿ. ಸಾಧ್ಯವೇ?

ಮುಸ್ಲಿಮರಿಲ್ಲದಿದ್ದರೆ ಈ ಕೆಳಗಿನ ಯಾವುದೂ ನಿಮಗೆ ಇರುತ್ತಿರಲಿಲ್ಲ.

ಕಾಫಿ, ಕ್ಯಾಮೆರಾ, ಪ್ರಾಯೋಗಿಕ ಭೌತಶಾಸ್ತ್ರ, ಚೆಸ್, ಸೋಪು, ಶ್ಯಾಂಪೂ, ಸುಗಂಧ ದ್ರವ್ಯ/ ಸ್ಪಿರಿಟ್, ನೀರಾವರಿ, ಕ್ರಾಂಕ್ ಶಾಪ್ಟ್, ವೇಗನ್, ಕಂಬಶ್ಚನ್ ಇಂಜಿನ್, ವಾಲ್ವ್, ಪಿಸ್ಟನ್, ಬೀಗ, ವಾಸ್ತುಶಿಲ್ಪಅನುಶೋಧನೆಗಳು, ಶಸ್ತ್ರಚಿಕಿತ್ಸಾ ಸಾಧನಗಳು, ಅನಸ್ತೇಶಿಯಾ, ಗಾಳಿ ವಿದ್ಯುತ್ ಯಂತ್ರ, ಸಿಡುಬು ಚಿಕಿತ್ಸೆ, ಪೌಂಟೇನ್ ಪೆನ್, ಸಂಖ್ಯಾ ಪದ್ಧತಿ, ಅಂಕ ಗಣಿತ, ಟ್ರಿಗ್ನಾಮೆಟ್ರಿ, ಆಧುನಿಕ ಕ್ರಿಪ್ಟಾಲಜಿ, 3 ಕೋರ್ಸ್ ಊಟ, ಕ್ರಿಸ್ಟಲ್ ಗ್ಲಾಸ್, ಕಂಬಳಿ, ಚೆಕ್, ಉದ್ಯಾನವನ, ವಿಶ್ವವಿದ್ಯಾನಿಲಯ, ಆಪ್ಟಿಕ್ಸ್, ಸಂಗೀತ, ಟೂಥ್‌ಬ್ರಷ್, ಆಸ್ಪತ್ರೆ, ಸ್ನಾನ, ಕಾಂಪಸ್, ಲಘು ಪಾನೀಯ, ಪೆಂಡ್ಯುಲಂ, ಬ್ರೈಲ್, ಸೌಂದರ್ಯಸಾಧನ, ಪ್ಲಾಸ್ಟಿಕ್ ಸರ್ಜರಿ, ಕಾಗದ ಹಾಗೂ ಬಟ್ಟೆ ಉತ್ಪಾದನೆ.

ಬೆಳಕು ನಮ್ಮ ಕಣ್ಣುಗಳನ್ನು ಪ್ರವೇಶಿಸುತ್ತದೆ ಎನ್ನುವುದನ್ನು ಕಂಡುಹಿಡಿದದ್ದು ಮುಸ್ಲಿಮರು. ಇದಕ್ಕೂ ಮುನ್ನ ಗ್ರೀಕರು, ನಾವು ಬೆಳಕನ್ನು ಹೊರಸೂಸುತ್ತೇವೆ ಎಂದು ಬೋಧಿಸುತ್ತಿದ್ದರು. ಇದರಿಂದ ಕ್ಯಾಮೆರಾ ಶೋಧಿಸಲಾಯಿತು.

ವಿಮಾನ ಶೋಧಿಸಿದ ಹೆಗ್ಗಳಿಕೆ ರೈಟ್ ಸಹೋದರರದ್ದಾದರೂ, ಮೊಟ್ಟಮೊದಲು ಹಾರಲು ಯತ್ನಿಸಿದ ವ್ಯಕ್ತಿ ಮುಸ್ಲಿಂ. ಆಧುನಿಕ ರಸಾಯನಶಾಸ್ತ್ರದ ಜನಕ ಜಬೀರ್ ಬಿನ್ ಹಯ್ಯಿನ್. ಅಲ್-ಜರಝಾರಿ ಎಂಬ ವ್ಯಕ್ತಿ ಆಧುನಿಕ ರೋಬೊಟಿಕ್ಸ್ ಜನಕ. ಹೆನ್ರಿ ವಿಎಸ್ ಕ್ಯಾಸಲ್‌ಗೆ ವಾಸ್ತುಶಿಲ್ಪಿ ಒಬ್ಬ ಮುಸ್ಲಿಂ. ಕಣ್ಣಿನಿಂದ ಕ್ಯಾಟರ್ಯಾಕ್ಟ್ ಪೊರೆ ಹರಿಯಲು ಸೂಜಿ ಕಂಡು ಹಿಡಿದದ್ದು ಮುಸ್ಲಿಂ. ಇದು ಇಂದಿಗೂ ಬಳಕೆಯಲ್ಲಿದೆ. ಪಟ್ಟಿ ಹೀಗೆಯೇ ಮುಂದುವರಿಯುತ್ತದೆ...

ಯಾರೊ ಕೆಲವರು ಅಜ್ಞಾನಿಗಳು ಮತ್ತು ಮತೀಯವಾದಿಗಳ ಕೃತ್ಯಕ್ಕೆ ಇಡೀ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ತಿಮ್ಮೋತಿ ಮೆಕ್ವೀಗ್ ಕೃತ್ಯಕ್ಕೆ (ಒಕ್ಲಹಾಮಾ ಬಾಂಬ್), ನಾರ್ವೆ ಹತ್ಯಾಕಾಂಡದ ಆಂಡ್ರಿಸ್ ಬ್ರೆವಿಕ್ ಕೃತ್ಯಕ್ಕೆ ಯಾರೂ ಇಡೀ ಕ್ರೈಸ್ತ ಸಮುದಾಯವನ್ನು ಅಥವಾ ಬಿಳಿಯರನ್ನು ಬೆಟ್ಟು ಮಾಡುವುದಿಲ್ಲ. ಅಂತೆಯೇ 150 ಕೋಟಿ ಮುಸ್ಲಿಮರು ಕೂಡಾ ಇಂಥ ಕೃತ್ಯಕ್ಕೆ ಯಾವ ರೀತಿಯಲ್ಲೂ ಹೊಣೆಗಾರರಲ್ಲ.

Courtesy : blogs.timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X