Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬತ್ತದ ಜೀಯಸೆಲೆ

ಬತ್ತದ ಜೀಯಸೆಲೆ

ಇಸ್ಮತ್ ಫಜೀರ್ಇಸ್ಮತ್ ಫಜೀರ್25 July 2016 5:14 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಬತ್ತದ ಜೀಯಸೆಲೆ

ಬ್ಯಾರಿ ಭಾಷೆಯ ಹಿರಿಯ ಕವಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಇತ್ತೀಚೆಗೆ ಹೊರತಂದ ‘ಜೀಯಸೆಲೆ’ (ಜೀವಸೆಲೆ) ಬ್ಯಾರಿ ಭಾಷೆಯಲ್ಲಿ ಪ್ರಕಟವಾದ ಸತ್ವಶಾಲಿ ಕವನಗಳ ಸಂಕಲನ. ಜೀಯಸೆಲೆ ಕವನ ಸಂಕಲನದಲ್ಲಿ ಕ್ರಮವಾಗಿ ಕವನಗಳು, ಚುಟುಕುಗಳು ಮತ್ತು ಸರ್ವಜ್ಞನ ತ್ರಿಪದಿಗಳ ಅನುವಾದ ಎಂಬ ಮೂರು ವಿಭಾಗಗಳಿವೆ. ಈ ಸಂಕಲನದ ನಂಡೊ ಕವನ, ನಂಡುಮ್ಮ, ಗುರ್ಬಿ ದಾದಡೊ ಕಿನಾವು ಮುಂತಾದವುಗಳು ಬಹಳಷ್ಟು ಗಮನ ಸೆಳೆಯುವ ಕವನಗಳು. ದುಡಿದು ದುಡಿದು ಹಣ್ಣಾದ ಹಿರಿಯ ಹೆಣ್ಣು ಜೀವದ ಚಿತ್ರಣ ನಂಡುಮ್ಮದಲ್ಲಿದೆ. ಈ ಕವನದಲ್ಲಿ ಕವಿ ಟಿಪಿಕಲ್ ಬ್ಯಾರಿ ಉಮ್ಮನನ್ನು ಸೊಗಸಾಗಿ ಕಟ್ಟಿದ್ದಾರೆ. ಇನ್ನೂ ವಿಶೇಷವೇನೆಂದರೆ ಇದರಲ್ಲಿ ಬ್ಯಾರಿಗಳ ಜನಪ್ರಿಯ ತಿನಿಸುಗಳು, ಆಭರಣಗಳ ಚಿತ್ರಣವೂ ಇದೆ.

‘ಗುರ್ಬಿ ದಾದಡೊ ಕಿಡಾವು’ ಬಹು ಜನಪ್ರಿಯ ಬಾಲಕಥೆಯಾದ ಕಾಗಕ್ಕ ಗುಬ್ಬಕ್ಕನ ಕಥೆಯ ಬ್ಯಾರಿ ಕವನ ರೂಪ. ಬ್ಯಾರಿ ಅಜ್ಜಿಯಂದಿರು ಮೊಮ್ಮಕ್ಕಳಿಗೆ ಕಥೆ ಹೇಳುವಂತೆ ಕವಿ ಇಲ್ಲಿ ಅದನ್ನು ಸರಳವಾಗಿ ಕವನ ರೂಪದಲ್ಲಿ ಹೆಣೆದಿದ್ದಾರೆ. ಈ ಸಂಕಲನದ ಚುಟುಕುಗಳಲ್ಲಿ ನಂಬಿಕೆ, ನಾನ್ ಎಂದಾಕಟ್ಟ್ (ನಾನೇನು ಮಾಡಲಿ) ಮುಂತಾದವುಗಳು ಬಹುವಾಗಿ ಕಾಡುವ ಚುಟುಕುಗಳು. ‘ನಾನ್ ಎಂದಾಕಟ್ಟ್’ನಲ್ಲಿ ಉಳ್ಳವರ ಡಾಂಭಿಕ ಭಕ್ತಿಯನ್ನು ಕುಟುಕುವ ಶಕ್ತಿ ಈ ಚುಟುಕಕ್ಕಿದೆ. ಸರ್ವಜ್ಞನ ಕೆಲವು ತ್ರಿಪದಿಗಳ ಅನುವಾದವಂತೂ ಬಹಳ ಶಕ್ತವಾಗಿದೆ. ಅವುಗಳನ್ನು ಬ್ಯಾರಿ ಭಾಷೆಯಲ್ಲಿ ಓದುತ್ತಾ ಹೋದಂತೆ ಅದರ ಫಿಲಾಸಫಿಗೂ ಇಸ್ಲಾಮಿಕ್ ಅಧ್ಯಾತ್ಮದ ಫಿಲಾಸಫಿಗೂ ಇರುವ ಸಾಮ್ಯತೆ ನಮ್ಮರಿವಿಗೆ ಬರುತ್ತದೆ.

ಓರ್ವ ಹಿರಿಯ ಬ್ಯಾರಿ ಕವಿಯಾದುದರಿಂದ ಅಬ್ದುಲ್ ರಹಿಮಾನ್ ಸರಳವಾಗಿ ಬ್ಯಾರಿಯಲ್ಲಿ ಲಭ್ಯವಿರುವ ಪದಗಳಿಗೆ ಬದಲಾಗಿ ಎರವಲು ಪದಗಳನ್ನು ಹೆಚ್ಚು ಬಳಸಿರುವುದು ಈ ಕವನ ಸಂಕಲನದ ಪಟ್ಟಿ ಮಾಡಬಹುದಾದ ಪ್ರಮುಖ ಮಿತಿ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿರುವ ನಲ್ವತ್ತೆರಡು ಪುಟಗಳ ಈ ಪುಟ್ಟ ಕೃತಿಯ ಮುಖ ಬೆಲೆ 40 ರೂಪಾಯಿಗಳು. ಪ್ರತಿಗಳು ಅಕಾಡಮಿಯ ಕಚೇರಿಯಲ್ಲಿ ಲಭ್ಯ. ಸಂಪರ್ಕಿಸಿ: 0824-2412297

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಇಸ್ಮತ್ ಫಜೀರ್
ಇಸ್ಮತ್ ಫಜೀರ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X