Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಫ್ರಿಜ್‌ನಲ್ಲಿಡದೆ ವಾರವಾದರೂ ಮಾಂಸ...

ಫ್ರಿಜ್‌ನಲ್ಲಿಡದೆ ವಾರವಾದರೂ ಮಾಂಸ ಹಾಳಾಗದಂತೆ ಕಾಪಾಡುವ ಹೊಸ ತಂತ್ರಜ್ಞಾನ ಬಂದಿದೆ

ವಾರ್ತಾಭಾರತಿವಾರ್ತಾಭಾರತಿ26 July 2016 3:21 PM IST
share
ಫ್ರಿಜ್‌ನಲ್ಲಿಡದೆ ವಾರವಾದರೂ ಮಾಂಸ ಹಾಳಾಗದಂತೆ ಕಾಪಾಡುವ ಹೊಸ ತಂತ್ರಜ್ಞಾನ ಬಂದಿದೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯವು ಮಾಂಸಾಹಾರಿಗಳಿಗೆ ಮತ್ತು ಮಾಂಸ ಉದ್ಯಮದ ಸಂಗ್ರಹ ವೆಚ್ಚ ಕಡಿಮೆ ಮಾಡುವ ಉತ್ತಮ ಅವಕಾಶ ನೀಡಿದೆ. ಮಾಂಸಾಹಾರವನ್ನು ವಾರಗಟ್ಟಲೆ ಶೀತಲ ಸಂಗ್ರಹ ಸೌಲಭ್ಯದಲ್ಲಿ ಕಾಪಿಡುವ ಸರಳ ತಂತ್ರಜ್ಞಾನವೊಂದನ್ನು ಅದು ಅಭಿವೃದ್ಧಿಪಡಿಸಿದೆ.

ಸಾಮಾನ್ಯವಾಗಿ ಮಾಂಸಾಹಾರವು ಕತ್ತರಿಸಿದ ನಂತರ ತಾಜಾ ಆಗಿ ಕೇವಲ ಆರು ಗಂಟೆಯವರೆಗೆ ಶೀತಲೀಕರನ ಯಂತ್ರ ಅಗತ್ಯವಿಲ್ಲದೆ ಇರುತ್ತದೆ ಮತ್ತು ಎರಡು ದಿನಗಳವರೆಗೆ ಶೀತಲೀಕರನ ಯಂತ್ರ ದಲ್ಲಿ ಇರುತ್ತದೆ. ಮಾಂಸ ಮಳಿಗೆಯ ಮಾಲಕರು ಮತ್ತು ಶೀತಲ ಸಂಗ್ರಹ ಮ್ಯಾನೇಜರ್‌ಗಳ ಪ್ರಕಾರ ನಂತರ ಮಾರಾಟವಾಗದ ಮಾಂಸ ನಷ್ಟವಾಗಿಬಿಡುತ್ತದೆ.

ಡಿಆರ್‌ಡಿಒನ ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ (ಡಿಎಫ್‌ಆರ್‌ಎಲ್) ಪ್ರಾಣಿಗಳ ಉತ್ಪನ್ನ ವಿಭಾಗದ ವಿಜ್ಞಾನಿಗಳು ವಿಶೇಷ ರಸವನ್ನು ದಾಳಿಂಬೆ ಸಿಪ್ಪೆಗಳಿಂದ ಅಭಿವೃದ್ಧಿಪಡಿಸಿದ್ದಾರೆ. ಅವುಗಳನ್ನು ಮಾಂಸಕ್ಕೆ ಚುಚ್ಚಿದರೆ ಮತ್ತು ಹಚ್ಚಿದರೆ ವಿನಾಶಕಾರಿ ಬ್ಯಾಕ್ಟೀರಿಯ ಕಾರ್ಯದಿಂದ ಮಾಂಸ ನಷ್ಟವಾಗುವುದನ್ನು ತಪ್ಪಿಸಬಹುದು. ಅದು ವಾರದವರೆಗೆ ಸಹಜವಾದ ರುಚಿಯಲ್ಲೇ ಯಾವುದೇ ಸಮಸ್ಯೆಯಿಲ್ಲದೆ ಉಳಿಯುತ್ತದೆ.

ಡಿಎಫ್‌ಆರ್‌ಎಲ್ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಕುರಿ ಮಾಂಸದ ಮೇಲೆ ಮಾಡಿದ್ದಾರೆ. ಆದರೆ ದಾಳಿಂಬೆ ಸಿಪ್ಪೆ ರಸದ ತಂತ್ರಜ್ಞಾನದಿಂದ ಕೋಳಿ ಮತ್ತು ಹಂದಿ ಮಾಂಸವನ್ನೂ ಕಾಪಿಡಬಹುದು. ಈಗ ತಾಜಾ ಕುರಿ ಮಾಂಸವನ್ನು 20 ಗಂಟೆಗಳ ಮೇಲೆ ಕಾಪಿಡಲು ಯಾವುದೇ ರಾಸಾಯನಿಕ ಸಂಗ್ರಹಗಾರಗಳು ಲಭ್ಯವಿಲ್ಲ. ಪ್ರಕೃತಿಸಹಜವಾದ ಆಹಾರ ಸಂಗ್ರಹಾರಗಳನ್ನು ಗುರುತಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ದಾಳಿಂಬೆ ಸಿಪ್ಪೆ ರಸದ ಬಗ್ಗೆ ಪ್ರಯೋಗಗಳನ್ನು ಮಾಡಿದ್ದಾರೆ. ಇದರಿಂದ ಏಳು ದಿನಗಳ ಕಾಲ ಸಾಮಾನ್ಯ ಪರಿಸರದಲ್ಲೇ ಕುರಿ ಮಾಂಸ ತಾಜಾ ಆಗಿರುವುದು ತಿಳಿದಿದೆ.

ದಾಳಿಂಬೆ ಸಿಪ್ಪೆಗಳು ಶಕ್ತಿಯುತ ಆ್ಯಂಟಿ ಆಕ್ಸಿಡಂಟ್‌ಗಳಾಗಿ ಆ್ಯಂಟಿಮೈಕ್ರೋಬಿಯಲ್ ತತ್ವಗಳನ್ನು ಹೊಂದಿವೆ ಎನ್ನುತ್ತಾರೆ ಡಿಎಫ್‌ಆರ್‌ಎಲ್‌ನ ಆಹಾರ ಸಂಗ್ರಹದ ಮುಖ್ಯಸ್ಥ ಪಿಇ ಪಾಟ್ಕಿ. ಕೋಣೆಯ ತಾಪಮಾನದಿಂದ ಹೊರಗಿಟ್ಟಾಗಲೂ ಬ್ಯಾಕ್ಟೀರಿಯವು ಮಾಂಸಾಹಾರದ ಮೇಲೆ ಸಕ್ರಿಯವಾಗುವುದನ್ನು ತಪ್ಪಿಸಿದೆ. ಸಾಮಾನ್ಯವಾಗಿ ಶೀತಲೀಕರಣ ವ್ಯವಸ್ಥೆಯಲ್ಲಿ ಬಹಳ ಹೊತ್ತು ಇಟ್ಟ ಮಾಂಸಕ್ಕೆ ಎಸ್ಚೆರಿಷಿಯ ಕೊಲಿ, ಸಾಲ್ಮೊನೆಲ್ಲ, ಕ್ಯಾಂಪಿಲೋಬ್ಯಾಕ್ಟರ್, ಜೆನುನಿ, ಕ್ಲೋಸ್ಟ್ರಿಡಿಯಂ ಬೊಟುಲಿನಮ್, ಕ್ಲೋಸ್ಟ್ರಿಡಿಯಂ ಪೆರಫ್ರಿಂಜೆನ್ಸ್ ಮೊದಲಾದ ಬ್ಯಾಕ್ಟೀರಿಯಗಳು ತಗಲುತ್ತವೆ. ಈ ಮಾಂಸ ಸೇವನೆಯಿಂದ ಹೊಟ್ಟೆ ನೋವು, ತಲೆನೋವು, ಜ್ವರ, ಅತಿಸಾರ ಮತ್ತು ಮರಣವೂ ಸಂಭವಿಸಬಹುದು. ಈ ಬ್ಯಾಕ್ಟೀರಿಯಗಳು ಮಾಂಸಾಹಾರಕ್ಕೆ ಬರದಂತೆ ಹೊಸ ತಂತ್ರಜ್ಞಾನದ ಮೂಲಕ ಸಂಗ್ರಹಿಸಬಹುದು. ಮುಖ್ಯವಾಗಿ ಸಂಶೋಧನೆಯು ಪ್ರಾಕೃತಿಕ ರಕ್ಷಣೆಯ ಬಳಕೆಗೆ ಹಾದಿ ಹುಡುಕುವ ಗುರಿ ಹೊಂದಿತ್ತು. ದೂರದ ಸ್ಥಳಗಳಲ್ಲಿ ಕೆಲಸ ಮಾಡುವ ಸೇನಾ ಜವಾನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಬಹಳ ಸಮಯ ಶೀತಲೀಕರಣದಲ್ಲಿಡುವ ವಿಧಾನಕ್ಕಾಗಿ ಸಂಶೋಧನೆ ನಡೆದಿದೆ. ಈಗಿನ ಹೊಸ ತಂತ್ರಜ್ಞಾನ ಆ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಹಿರಿಯ ಡಿಎಫ್‌ಆರ್‌ಎಲ್ ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಮಾಂಸೋದ್ಯಮಕ್ಕೆ ಮತ್ತು ಜನಸಾಮಾನ್ಯರಿಗೆ ತಲುಪಿಸುವುದಾಗಿ ಹೇಳಿದ್ದಾರೆ. ತಂತ್ರಜ್ಞಾನದ ಅಭಿವೃದ್ಧಿ ಬಳಿಕ ಅದರ ವಾಣಿಜ್ಯ ಬಳಕೆಯ ವಿಶ್ಲೇಷಣೆಯನ್ನು ಸಂಬಂಧಿಸಿದ ವಿಭಾಗಗಳು ನಡೆಸಲಿವೆ.

ಕೃಪೆ: www.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X