Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಸರಿಯಾದ ಹೆಜ್ಜೆ ಇಡದೆ ಮನೆ ಕಡೆ ಹೆಜ್ಜೆ...

ಸರಿಯಾದ ಹೆಜ್ಜೆ ಇಡದೆ ಮನೆ ಕಡೆ ಹೆಜ್ಜೆ ಹಾಕಿದ ಇಂಟರ್ನೆಟ್ ದೈತ್ಯ

ಯಾಹೂ!

ವಾರ್ತಾಭಾರತಿವಾರ್ತಾಭಾರತಿ28 July 2016 4:46 PM IST
share
ಸರಿಯಾದ ಹೆಜ್ಜೆ ಇಡದೆ ಮನೆ ಕಡೆ ಹೆಜ್ಜೆ ಹಾಕಿದ ಇಂಟರ್ನೆಟ್ ದೈತ್ಯ

ಇಂಟರ್ನೆಟ್ ಆರಂಭದ ಯುಗದಲ್ಲಿ ಯಾಹೂ ಡೈರೆಕ್ಟರಿ ನಮ್ಮ ಹೋಂ ಪೇಜ್ ಆಗಿದ್ದ ದಿನಗಳು ನೆನಪಿವೆಯೆ? ಕ್ಲಿಕ್ ಮಾಡಬಹುದಾದ ಟ್ರೀ ರಚನೆಯಲ್ಲಿ ಇಂಟರ್ನೆಟನ್ನು ಕ್ಯಾಪ್ಚರ್ ಮಾಡುವುದು, ವಿಭಜಿಸುವುದು ಮತ್ತು ಮುಂದಿಡುವುದು ಮಾಡುತ್ತಿದ್ದೆವು. ಆಗ ಯಾಹೂ ಅತ್ಯುತ್ತಮ ಆಯ್ಕೆ. ಆದರೆ ಯಾಹೂ ನಿಜವಾಗಿಯೂ ಇಂಟರ್ನೆಟ್‌ನಲ್ಲಿ ಪ್ರಭಾವ ಬೀರುತ್ತಿದ್ದ ಕೊನೆಯ ದಿನಗಳಾಗಿದ್ದವು ಅವು.

ಡೈರೆಕ್ಟರಿಗಳನ್ನು ಸರ್ಚ್ ಇಂಜಿನುಗಳು ಬದಲಿಸಿದ ಮೇಲೆ ಮರಳಿ ಬರುವ ಪ್ರಕ್ರಿಯೆಯಲ್ಲಿ ಯಾಹೂ ತನ್ನ ಸರ್ಚ್ ಟೂಲನ್ನು ಗೂಗಲ್‌ನಿಂದ ಔಟ್‌ಸೋರ್ಸ್ ಮಾಡಿತೇ ವಿನಾ ತನ್ನದೇ ಆದ ಟೂಲನ್ನು ಸೃಷ್ಟಿಸಲಿಲ್ಲ. ಹೀಗಾಗಿ ಪ್ರಮುಖ ಸ್ಪರ್ಧಿಯನ್ನು ಮೇಲೆತ್ತಿ ಇಟ್ಟಿತು. ವರ್ಷಗಳಿಂದ ಯಾಹೂ ಇಮೇಲ್, ಸಾಮಾಜಿಕ ತಾಣ, ಪಿಕ್ಚರ್ ಶೇರಿಂಗ್, ಬ್ಲಾಗಿಂಗ್, ಪ್ರಸಾರ, ಇ ಕಾಮರ್ಸ್, ಮೆಸೆಜಿಂಗ್ ಮತ್ತು ಇತರ ವಿಭಾಗಗಳಲ್ಲಿ ಪ್ರಭಾವ ಬೀರಲು ಪ್ರಯತ್ನಿಸಿತು. ಆದರೆ ಟಾಪ್ ಟು ಸ್ಥಾನಕ್ಕೆ ಬರಲೇ ಇಲ್ಲ. ಮತ್ತೆ ಮತ್ತೆ ಹೊಸ ಮಾರುಕಟ್ಟೆಗೆ ತಕ್ಕಂತೆ ಬೆಳೆಯುವಲ್ಲಿ ವಿಫಲವಾಯಿತು. ಆದರೆ ಆ ಮಾರುಕಟ್ಟೆಯ ಬಹಳಷ್ಟು ವಿಷಯಗಳಿಗೆ ನೆಲೆಗಟ್ಟು ಹಾಕಿಕೊಟ್ಟದ್ದೇ ಯಾಹೂ ಎನ್ನುವುದೂ ವಾಸ್ತವ.

ದೊಡ್ಡ ಮಟ್ಟಿಗೆ ಪ್ರಯತ್ನಿಸದೆ ಇರುವುದು ಈಗಿನ ಮಾರುಕಟ್ಟೆಯಲ್ಲಿ ದೊಡ್ಡ ಅಪರಾಧ. ಯಾಹೂ ನಿಧಾನವಾಗಿ ಮರಣದ ಕಡಗೆ ಸಾಗಿದೆ. ಯಾಹೂವನ್ನು 45 ಬಿಲಿಯನ್ ಅಮೆರಿಕನ್ ಡಾಲರಿಗೆ ಪಡೆದುಕೊಳ್ಳಲು ಮೈಕ್ರೋಸಾಫ್ಟ್ ಬಯಸಿತ್ತಾದರೂ ಅದಕ್ಕೆ ಸಂಸ್ಥೆ ಒಪ್ಪಲಿಲ್ಲ. ಅದರ ಪರಿಣಾಮಕಾರಿಯಲ್ಲದ ಮುಖ್ಯ ಕಾರ್ಯಕಾರಿ ಅಧಿಕಾರಿಗಳು ರಿಬ್ರಾಂಡ್ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಈಗ ಯಾಹೂ ಬ್ರಾಂಡ್ ಮತ್ತು ಉದ್ಯಮವನ್ನು 5 ಬಿಲಿಯನ್ ಡಾಲರಿಗೆ ವೆರಿಜಾನ್ ಸ್ವಾಧೀನ ಮಾಡಿಕೊಳ್ಳುವ ಸುದ್ದಿ ಅಚ್ಚರಿಯೇನಲ್ಲ. ವರ್ಷದಿಂದ ಕಂಪೆನಿ ಮಾರಾಟವಾಗಲು ಪ್ರಯತ್ನಿಸುತ್ತಲೇ ಇದೆ. ಅದು ಮತ್ತೊಂದು ವಿಫಲ ಇಂಟರ್ನೆಟ್ ದೈತ್ಯ ಎಒಎಲ್ ಜೊತೆಗೂಡಲಿದೆ.

ಅಲಿಬಾಬಾ ಮತ್ತು ಯಾಹೂ ಜಪಾನಿನ 40 ಬಿಲಿಯನ್ ಷೇರು ವೆರಿಜಾನ್‌ಗೆ ಮಾರಾಟವಾಗಲಿದೆ. ಯಾಹೂ ಉದ್ಯಮವೂ ಹೆಚ್ಚು ತೆರಿಗೆ ಸಮರ್ಥ ರೀತಿಯಲ್ಲಿ ಮಾರಾಟವಾಗಲಿದೆ. ಗೂಗಲ್ ಬಳಿ ತನ್ನದೇ ಸರ್ಚ್ ಇಂಜಿನ್, ಫೇಸ್‌ಬುಕ್ ಎನ್ನುವ ಸಾಮಾಜಿಕ ತಾಣ, ಅಮೆಜಾನ್‌ನಂತಹ ಇಕಾಮರ್ಸ್ ತಾಣವಿದೆ. ಆದರೆ ಯಾಹೂ ತನ್ನ ಉದ್ಯಮಕ್ಕೆ ನೆಲೆಗಟ್ಟು ಹಾಕದೇ ದೊಡ್ಡ ಪ್ರಯತ್ನಕ್ಕೆ ಕಾಲಿಟ್ಟಿತು. ದೊಡ್ಡ ಉದ್ಯಮಿಯಾಗಬೇಕಾದರೆ ದೊಡ್ಡ ಪ್ರಯತ್ನ ಅಗತ್ಯ. ಮಾರುಕಟ್ಟೆಯಲ್ಲಿ ಎಂದೂ ಯಾಹೂ ಪ್ರಭಾವೀ ಸ್ಪರ್ಧಿ ಆಗಲೇ ಇಲ್ಲ.

ಕೃಪೆ: www.theglobeandmail.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X