Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ತನ್ನ ನಾಲ್ಕನೆ ವಯಸ್ಸಿನಲ್ಲಿ ಮುದುಕನಂತಾದ...

ತನ್ನ ನಾಲ್ಕನೆ ವಯಸ್ಸಿನಲ್ಲಿ ಮುದುಕನಂತಾದ ಬಾಲಕ!

ವಾರ್ತಾಭಾರತಿವಾರ್ತಾಭಾರತಿ30 July 2016 3:35 PM IST
share
ತನ್ನ ನಾಲ್ಕನೆ ವಯಸ್ಸಿನಲ್ಲಿ ಮುದುಕನಂತಾದ ಬಾಲಕ!

ಬಾಂಗ್ಲಾದೇಶ, ಜುಲೈ 30:ಬ್ರಾಡ್‌ಪಿಟ್ ನಟನೆಯ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್  ಬಟನ್ ಎಂಬ ಸಿನೆಮಾವನ್ನು ಎಲ್ಲರೂ ನೋಡಿರಬಹುದು. ಆದರೆ ಬೆಂಜಮಿನ್ ಬಟ್ಟನ್‌ನಂತೆ ಎಳವೆಯಲ್ಲಿಯೇ ಮುದುಕನಂತಾದ ಬಾಲಕನ ಕತೆಯಿದು. ತನ್ನ ನಾಲ್ಕನೆ ವರ್ಷ ವಯಸ್ಸಿನಲ್ಲಿ ಮುದುಕನಂತಾದ ಈ ಬಾಲಕನ ದಯನೀಯ ಚಿತ್ರ ಇದೀಗ ಜಗತ್ತಿನ ಮುಂದಿದೆ.

   ದಕ್ಷಿಣ ಬಾಂಗ್ಲಾದೇಶದ ಮಗೂರದ ಬಯೇಸಿದ್ ಹುಸೈನ್ ಎಂಬ ಬಾಲಕನನ್ನು ವಿಧಿಹೀಗೆ ವಿಚಿತ್ರವಾಗಿ ಬೇಟೆಯಾಡುತ್ತಿದೆ ಎನ್ನಬಹುದು. ಈ ಬಾಲಕ ಅತ್ಯಪೂರ್ವವಾದ ರೋಗಕ್ಕೆ ತುತ್ತಾಗಿದ್ದಾನೆ. ಬಾಲಕನ ಶರೀರವಿಡೀ ಮುದುಕರಂತೆ ನೆರಿಗೆಗಳು ಹಾಗೂ ಉಬ್ಬಿದಂತೆ ಕಾಣಿಸುತ್ತಿದೆ. ಕಣ್ಣುಗಳು ಒಳಕ್ಕೆ ಹೋಗಿವೆ.ಹಲ್ಲುಗಳು ಕೂಡಾ ಮುದುಕರಂತಾಗಿದೆ. ಅಂತೂ ಮುದುಕನಂತೆ ಈ ನಾಲ್ಕುವರ್ಷದ ಪುಟಾಣಿ ಕಾಣಿಸುತ್ತಿದ್ದಾನೆ ಎಂದು ವರದಿಯಾಗಿದೆ.

 ಶರೀರ ಮುದುಕರಂತಾಗಿದ್ದರೂ ಮನಸ್ಸು ಮಾತ್ರ ನಾಲ್ಕುವರ್ಷದ ಬಾಲಕನದ್ದೇ ಆಗಿದೆ. ಗೆಳೆಯರೊಂದಿಗೆ ಆಡುತ್ತಾ ಸಮಯ ಕಳೆಯಲುಬಯಸುವ ಬಯೇಸಿದ್‌ನಹತ್ತಿರ ಬರಲು ಮಕ್ಕಳು ಮಾತ್ರವಲ್ಲ ಹಿರಿಯರೇ ಹೆದರುತ್ತಿದ್ದಾರೆನ್ನಲಾಗಿದೆ.

  ಬಯೇಸಿದ್‌ನಿಗೆ ಪ್ರೋಗೇರಿಯ ಎಂಬ ರೋಗವಿದ್ದು ಬಾಲಕ ಸಹಜ ವಯಸ್ಸಿಗಿಂತ ಎಂಟು ಪಟ್ಟು ಹೆಚ್ಚು ಪ್ರಾಯ ಆದಂತೆ ಕಾಣಿಸುತ್ತಿದ್ದಾನೆ. ಇಂತಹ ರೋಗಪೀಡಿತ ಮಕ್ಕಳು ಸರಾಸರಿ ಹದಿಮೂರುವರ್ಷದವರೆಗೆ ಮಾತ್ರ ಬದುಕುಳಿಯುತ್ತಾರೆ ಎನ್ನಲಾಗಿದೆ. ಹದಿಮೂರನೆ ವರ್ಷದೊಳಗೆ ಹೃದ್ರೋಗದ ಕಾರಣದಿಂದ ಇಂತಹ ಮಕ್ಕಳು ಮೃತರಾಗುತ್ತಾರೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.ಲೊವೆಲು ಹುಸೈನ್ ಮತ್ತು ತೃಪ್ತಿಯ ಮಗನಾಗಿ 2012ರಲ್ಲಿ ಬಯೇಸಿದ್ ಹುಸೈನ್ ಜನಿಸಿದ್ದು ಊರಿನ ಎಲ್ಲ ವೈದ್ಯರಿಗೂ ತೋರಿಸಿ ಆಗಿದೆ. ಹುಟ್ಟಿದಾಗ ಮಗನನ್ನು ನೋಡುವುದಕ್ಕೂ ಹೆದರಿಕೆ ಆಗುತ್ತಿತ್ತು ಎಂದು ತಾಯಿ ತೃಪ್ತಿ ಹೇಳುತ್ತಾರೆ ಎಂದು ವರದಿಯಾಗಿದೆ.

ಅಪೂರ್ವ ರೋಗಕ್ಕೆ ಗುರಿಯಾದ ಮಗು ಆರಂಭದಲ್ಲಿ ಊರಿನವರಿಗೆ ಕುತೂಹಲದ ವಸ್ತುವಾಗಿದ್ದ. ನಂತರ ಆತ ಬೆಳೆಯಲಾರಂಭಿಸಿದನಂತರ ಅವರು ಹೆದರ ತೊಡಗಿದರು. ಇಂತಹ ಓರ್ವ ಮಗನನ್ನು ಸಂರಕ್ಷಿಸಲು ಯಾರಿಂದಲೂ ತಮಗೆ ನೆರವು ಸಿಕ್ಕಿಲ್ಲ ಎಂದು ತೃಪ್ತಿ ಹೇಳುತ್ತಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X