Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಂಬೈಯ ವಿಲೆ ಪಾರ್ಲೆ ಇನ್ನು ಕೇವಲ ವಿಲೆ...

ಮುಂಬೈಯ ವಿಲೆ ಪಾರ್ಲೆ ಇನ್ನು ಕೇವಲ ವಿಲೆ !?

ಕಾರಣ ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ30 July 2016 9:00 PM IST
share
ಮುಂಬೈಯ ವಿಲೆ ಪಾರ್ಲೆ ಇನ್ನು ಕೇವಲ ವಿಲೆ !?

ಬೈನ ಪಾರ್ಲೆ ಬಿಸ್ಕತ್ತು ಕಾರ್ಖಾನೆ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಈಗ ಅದನ್ನು ಮುಚ್ಚುವ ಪ್ರಯತ್ನ ಸಾಗಿದೆ. ನಿವಾಸಿಗಳಿಗೆ ಕಾರ್ಖಾನೆಯಿಂದ ಬರುವ ಸಿಹಿಯಾದ ವಾಸನೆಯನ್ನು ಕಳೆದುಕೊಳ್ಳುವ ನೋವಿದೆ. ಬಿಸ್ಕತ್ತು ತಯಾರಿಸುವ ಕಂಪನಿಯ ಕುಟುಂಬ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರಕ್ಕೆ ಬಮದಿದೆ. ವಿಲೆ ಪಾರ್ಲೆ ನಿವಾಸಿಗಳ ಮಟ್ಟಿಗೆ ಅದು ಪರಂಪರೆಯನ್ನು ಸೂಚಿಸುವ ತಾಣವಾಗಿದೆ. ಕಾರ್ಖಾನೆ ನಮ್ಮ ನೆರೆಯಲ್ಲೇ ಇತ್ತು. ಅದನ್ನು ಪರಂಪರೆಯಾಗಿ ನಾವು ಕಾಣುತ್ತೇವೆ. ಈ ಕಂಪನಿ ಉತ್ತಮ ವಾಸನೆಯನ್ನು ಪರಿಸರಕ್ಕೆ ಕೊಟ್ಟಿತ್ತು. ವೆನಿಲಾ ಪರಿಮಳ ಬಂದಾಗಲೆಲ್ಲ ಕಾರ್ಖಾನೆಯ ನೆನಪಾಗಲಿದೆ ಎಂದು ವಿಲೆ ಪಾರ್ಲೆ ನಿವಾಸಿ ಸೀಮಾ ಬಜಾಜ್ ಹೇಳಿದ್ದಾರೆ.

 87 ವರ್ಷದ ಹಳೇಯ ಬಿಸ್ಕತ್ತು ಕಾರ್ಖಾನೆಯಲ್ಲಿ ಕೇಕ್ ಮತ್ತು ಕ್ಯಾಂಡಿ ಬಾರ್‌ಗಳೂ ತಯಾರಾಗುತ್ತಿದ್ದವು. ಆದರೆ ಉತ್ಪಾದನೆಯನ್ನು ಈಗ ದೇಶದ ಇತರ ಶಾಖೆಗಳಿಗೆ ವರ್ಗಾಯಿಸಲಾಗಿದೆ. ಹೀಗಾಗಿ ವಿಲೆ ಪಾರ್ಲೆ ಮುಚ್ಚಲಾಗುತ್ತಿದೆ. ಈ ಕಾರ್ಖಾನೆ ಕಳೆದ ಕೆಲ ವರ್ಷಗಳಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನೂ ಕಳೆದುಕೊಂಡಿತ್ತು. ವಿಎಸ್ ಖಾಡೆಕರ್ ಮಾರ್ಗ್‌ನಲ್ಲಿ ಸೇತುವೆ ಕೆಳಗಿರುವ ವಿಲೆ ಪಾರ್ಲೆಯ ಕಾರ್ಖಾನೆ 1929ರಲ್ಲಿ ಕ್ಯಾಂಡಿ ತಯಾರಿಸಲು ಆರಂಭವಾಗಿ 10 ವರ್ಷಗಳ ನಂತರ ಬಿಸ್ಕತ್ತು ತಯಾರಿಗೆ ಕೈ ಹಾಕಿತ್ತು.

ಕೆಲವು ನಿವಾಸಿಗರ ಪ್ರಕಾರ ಕಾರ್ಖಾನೆ ಇಲ್ಲ ಎನ್ನುವುದನ್ನು ಯೋಚಿಸುವುದೇ ಕಷ್ಟವಾಗುತ್ತದೆ. ನಾವು ಇದೇ ಪರಿಸರದಲ್ಲಿ ಪರಿಮಳದ ಜೊತೆಗೆ ಬೆಳೆದಿದ್ದೇವೆ. ಅದು ಇನ್ನು ಮರೆಯಾಗಲಿದೆ ಎಂದು ವಿಲೆ ಪಾರ್ಲೆಯ ಕವಿತಾ ಥಕ್ಕರ್ ಹೇಳಿದ್ದಾರೆ. ಮತ್ತೊಬ್ಬ ನಿವಾಸಿ ಸಾಯಿಪ್ರಸಾದ್ ಪಾಟೀಲ್ ಅವರ ಪ್ರಕಾರ ಬಿಸ್ಕತ್ತು ತಯಾರಿ ಪರಿಮಳ ಮಕ್ಕಳಿಗೆ ಬಹಳ ಪ್ರಿಯವಾಗಿತ್ತು. ನಾನು ದೇಶದಲ್ಲಿ ಎಲ್ಲೇ ಹೋದರೂ ವಿಲೆ ಪಾರ್ಲೆ ನಿವಾಸಿ ಎಂದ ಕೂಡಲೇ ಬಿಸ್ಕತ್ತು ಕಾರ್ಖಾನೆ ನೆನಪಿಸಿಕೊಳ್ಳುತ್ತಿದ್ದರು. ಕಾರ್ಖಾನೆ ಮುಚ್ಚುವುದು ದೊಡ್ಡ ನಷ್ಟ ಎನ್ನುತ್ತಾರೆ ಪಾಟೀಲ್.

ಕಾರ್ಖಾನೆ ಮುಚ್ಚುವ ಸುದ್ದಿ ಆಘಾತ ತಂದಿದೆ. ನನ್ನ ಮಗನ ಶಾಲೆ ಕಾರ್ಖಾನೆಯ ಪಕ್ಕದಲ್ಲೇ ಇತ್ತು. ಬಿಸ್ಕತ್ತು ಪರಿಮಳ ಆತನಿಗೆ ಪ್ರಿಯವಾಗಿತ್ತು ಎನ್ನುತ್ತಾರೆ ರಿಂಟು ರಾಥೋಡ್. ಸಾಂತಾಕ್ರೂಸ್ ನಿವಾಸಿಯಾಗಿರುವ ರಿಂಟು ತನ್ನ ಮಗನ ಹುಟ್ಟುಹಬ್ಬದಂದು ಕೊನೆಯ ಬಾರಿ ಕಾರ್ಖಾನೆಗೆ ಮಗನನ್ನು ಸ್ನೇಹಿತರ ಜೊತೆಗೆ ಕರೆದುಕೊಂಡು ತೋರಿಸುವ ಉದ್ದೇಶ ಹೊಂದಿದ್ದಾರೆ.

The cookie crumbles.. #parleG something that we all grew up with..

— Deepak Anand (@Deepakdjs) July 29, 2016

@Doveye Parle - NoG now!

— Luru (@mindkhichdi) July 28, 2016

Vile Parle is just vile without Parle. #ParleG

— Mild Sunshine (@RichPurelyRich) July 28, 2016

Vile Parle now will be without Parle...its shutting down. No Parle G smell while the train halts near factory after Andheri. CC @khanmvar

— Frank A. (@LegallyIdiot) July 28, 2016

a brand gave name, an identity to its vicinity and today its sad that they part ways. parle-g, vile parle will miss you 

— HIMANSHU (@hparmekar) July 28, 2016

ಕೃಪೆ: www.hindustantimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X