Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅರ್ನಾಬ್ ಗೋಸ್ವಾಮಿ ಜೋಕುಗಳು

ಅರ್ನಾಬ್ ಗೋಸ್ವಾಮಿ ಜೋಕುಗಳು

ವಾರ್ತಾಭಾರತಿವಾರ್ತಾಭಾರತಿ30 July 2016 11:50 PM IST
share
ಅರ್ನಾಬ್ ಗೋಸ್ವಾಮಿ ಜೋಕುಗಳು

► ಚಂದ್ರನೊಳಗೆ ನಿಂತು ಏಶ್ಯಾ ಖಂಡದ ಕಡೆಗೆ ನೋಡಿದರೆ ಒಂದು ವಸ್ತು ಕಾಣಿಸುತ್ತದೆ ಮತ್ತು ಒಂದು ವಸ್ತು ಕೇಳಿಸುತ್ತದೆ. ಕಾಣಿಸುವುದು ಚೀನಾ ದೇಶದ ಬೃಹತ್ ಗೋಡೆ, ಕೇಳಿಸುವುದು ಅರ್ನಾಬ್ ಗೋಸ್ವಾಮಿಯ ಬೊಬ್ಬೆ.

► ಜಗತ್ತನ್ನು ಸೃಷ್ಟಿಸಿದ ದೇವರಿಗೆ, ಇಲ್ಲಿ ಯಾರು ಸರಿ ಯಾರು ತಪ್ಪುಎಂಬುದನ್ನು ಅಂತಿಮವಾಗಿ ತೀರ್ಮಾನಿಸಿ ಬಿಡಲಿಕ್ಕಾಗಿ ಏನಾದರೊಂದು ಏರ್ಪಾಡು ಮಾಡಬೇಕೆಂದು ತೋಚಿತು. ಕೊನೆಗೆ ಅವನು ಅರ್ನಾಬ್ ಗೋಸ್ವಾಮಿಯನ್ನು ಸೃಷ್ಟಿಸಿದನು. ಅರ್ನಾಬ್ ಭೂಮಿಗೆ ಕಾಲಿಟ್ಟೊಡನೆ, ದೇವರೊಡನೆ, ನೀನು ಜಗತ್ತನ್ನು ಸೃಷ್ಟಿ ಮಾಡಿದ್ದೇ ತಪ್ಪುಎಂಬ ತೀರ್ಪು ನೀಡಿ ಬಿಟ್ಟರು.

► ಈ ಲೋಕದಲ್ಲಿ ಪತ್ನಿಯೊಡನೆ ಜಗಳ ಮಾಡಿ ಗೆಲ್ಲಬಲ್ಲ ಏಕ ಮಾತ್ರ ವ್ಯಕ್ತಿ ಅರ್ನಾಬ್ ಗೋಸ್ವಾಮಿ.

 ► ಅರ್ನಾಬ್ ಗೊಸ್ವಾಮಿಯ ಗಂಟಲಲ್ಲಿ ಒಂದು ಟರ್ಬೈನ್ ಇಟ್ಟು ಬಿಟ್ಟರೆ ಸಾಕು. ಆತನ ಧ್ವನಿಯಿಂದ, ಟೈಮ್ಸ್ ಗ್ರೂಪ್ ನವರ ಎಲ್ಲ ಕಟ್ಟಡಗಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದಿಸ ಬಹುದು.

► ತನಗೆ ಮಾತನಾಡುವ ಯಾವ ಅವಕಾಶವೂ ಇಲ್ಲದ ಜಾಗದಲ್ಲಿ ಅರ್ನಾಬ್ ಗೋಸ್ವಾಮಿ ಏನು ಮಾಡುತ್ತಾರೆ ಗೊತ್ತೇ? ಅವರು ಮಾತನಾಡುತ್ತಾರೆ.

►ಒಮ್ಮೆ ಅರ್ನಾಬ್ ತನ್ನ ಪತ್ನಿಗೆ ಫೋನ್ ಮಾಡಿ ಮಾತನಾಡಲು ಆರಂಭಿಸಿದರು. ಸತತವಾಗಿ ಇಪ್ಪತ್ತು ನಿಮಿಷ ಮಾತನಾಡಿದ ಬಳಿಕ ಉಸಿರಾಡುವುದಕ್ಕಾಗಿ ಅರ್ನಾಬ್ ಅರೆಕ್ಷಣ ಮೌನವಾದರು. ಆಗ ಆ ಕಡೆಯಿಂದ ಇದು ರಾಂಗ್ ನಂಬರ್ ಎಂದು ಪುರುಷ ಧ್ವನಿಯೊಂದು ಕೇಳಿಸಿತು. ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಅರ್ನಾಬ್, ಇತರರ ಮಾತುಗಳನ್ನು ಯಾಕೆ ಕೇಳಬಾರದು ಎಂಬ ಬಗ್ಗೆ ಆ ವ್ಯಕ್ತಿಗೆ ಉಪನ್ಯಾಸ ನೀಡಿದರು.

►ಟೈಮ್ಸ್ ನೌ ಕಚೇರಿಯಿಂದ ಹೊರಡುವ ಕಿರುಚಾಟದಿಂದ ದಿಲ್ಲಿಯಲ್ಲಿ ತೀವ್ರ ಶಬ್ದ ಮಾಲಿನ್ಯ ಉಂಟಾಗಿತ್ತು. ಇದನ್ನು ಗಮನಿಸಿದ ಮಾಲಿನ್ಯ ನಿರ್ಬಂಧ ನಿಗಮದವರು, ನಿಮ್ಮ ಕಚೇರಿಯನ್ನು ಯಾವುದಾದರೂ ನಿರ್ಜನ ಪ್ರದೇಶಕ್ಕೆ ವರ್ಗಾಯಿಸಿರಿ ಎಂದು ಅರ್ನಾಬ್ ಗೋಸ್ವಾಮಿಗೆ ನೋಟಿಸ್ ಜಾರಿ ಗೊಳಿಸಿದರು. ಈ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಅರ್ನಾಬ್ ಎಷ್ಟು ತೀವ್ರವಾಗಿ ಕಿರುಚಾಡಿದರೆಂದರೆ, ಪ್ರಸ್ತುತ ನಿಗಮದವರು ದಿಲ್ಲಿಯ ಜನಸಂಖ್ಯೆಯನ್ನೇ ಬೇರೆಡೆಗೆ ಸ್ಥಳಾಂತರಿಸಲು ತೀರ್ಮಾನಿಸಿದರು.

►ವಿಮಾನ ನಿಯಂತ್ರಣ ಕೇಂದ್ರಗಳಿಂದ ವಿಮಾನಗಳಿಗೆಂದು ಕಳಿಸಲಾಗುವ ಸಿಗ್ನಲ್‌ಗಳಿಗೆ ಅರ್ನಾಬ್ ಅವರ ಕಿರುಚಾಟದಿಂದಾಗಿ ತೀವ್ರ ಪ್ರತಿಕೂಲ ಪರಿಣಾಮ ಉಂಟಾಗುತ್ತಿರುವುದರಿಂದ, ಟೈಮ್ಸ್ ನೌ ಕಚೇರಿಯಿಂದ ಕೇವಲ 50 ಕಿ. ಮೀ. ದೂರ ಇದ್ದ ಪ್ರಸ್ತುತ ಕೇಂದ್ರವನ್ನು 200 ಕಿ. ಮೀ. ದೂರಕ್ಕೆ ಸ್ಥಳಾಂತರಿಸಲಾಗಿದೆ.

►ಅಂತಾರಾಷ್ಟ್ರೀಯ ಫೊಟೋಗ್ರಫಿ ಎಸೋಸಿಯೇಶನ್‌ನವರು ಅರ್ನಾಬ್ ಗೊಸ್ವಾಮಿಯ ಸಾವಿರಾರು ಫೋಟೊಗಳನ್ನು ಪರಿಶೀಲಿಸಿದ್ದು, ಬಾಯಿ ಮುಚ್ಚಿರುವ ಭಂಗಿಯಲ್ಲಿ ಆತನ ಒಂದೇ ಒಂದು ಫೋಟೊ ಅವರಿಗೆ ಈ ತನಕ ಸಿಕ್ಕಿಲ್ಲ. ಆದ್ದರಿಂದ ಅವರು, ತೀರಾ ಅಪರೂಪಕ್ಕೆ ಬಾಯಿ ಮುಚ್ಚುವ ಅರ್ನಾಬ್ ರನ್ನು ಬಾಯಿ ಮುಚ್ಚಿರುವ ಭಂಗಿಯಲ್ಲಿ ಚಿತ್ರೀಕರಿಸುವವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X