ಮಣಿಪಾಲ, ಜು.30: ಶಂಕರಪುರ ಸರಕಾರಿ ಗುಡ್ಡೆಯ ಕೆ.ಭಾಸ್ಕರ ಶೆಟ್ಟಿ (52) ಎಂಬವರು ಜು.28ರಂದು ತಾಯಿಯ ಮನೆ ಇಂದ್ರಾಳಿಯಿಂದ ಹೋದವರು ಈತನಕ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ, ಜು.30: ಶಂಕರಪುರ ಸರಕಾರಿ ಗುಡ್ಡೆಯ ಕೆ.ಭಾಸ್ಕರ ಶೆಟ್ಟಿ (52) ಎಂಬವರು ಜು.28ರಂದು ತಾಯಿಯ ಮನೆ ಇಂದ್ರಾಳಿಯಿಂದ ಹೋದವರು ಈತನಕ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.