ಗೃಹ ಸಚಿವರ ಜೊತೆ ಸಂವಾದ ನಡೆಸಿದ ವಿದ್ಯಾರ್ಥಿಗೆ ಸನ್ಮಾನ

ಪುತ್ತೂರು,ಆ.31: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಅಧ್ಯಾಪಕರ ಕೂರತೆ ಬಗ್ಗೆ ಗೃಹ ಮಂತ್ರಿ ಜೊತೆ ಸಂವಾದ ನಡೆಸಿದ 8 ನೇ ತರಗತಿಯ ವಿದ್ಯಾರ್ಥಿ ದಿವಿತ್ ರೈ ಗೆ ಎಸ್ .ಡಿ.ಪಿ.ಐ ಬನ್ನೂರು ವಲಯದ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಬನ್ನೂರು ವಲಯ 1 ಆಧ್ಯಕ್ಷರು ಮಹಮ್ಮದ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





