ಶ್ರೀಧರ್ ರೈ ಮಂಗಳೂರು, ಆ.4: ಗುರುಪುರ ಕೈಕಂಬದ ಆದರ್ಶ್ ನಗರ ನಿವಾಸಿ, ವಿಜಯ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕರಾದ ಕುದ್ರೆಪ್ಪಾಡಿ ಬಿ. ಶ್ರೀಧರ್ ರೈ (77) ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.