Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಜನಾಥ ಸಿಂಗ್‌ರ ಹೊಸ ಸಂಶೋಧನೆ!

ರಾಜನಾಥ ಸಿಂಗ್‌ರ ಹೊಸ ಸಂಶೋಧನೆ!

-ವೀರಪ್ಪ ಡಿ. ಎನ್., ಮಡಿಕೇರಿ-ವೀರಪ್ಪ ಡಿ. ಎನ್., ಮಡಿಕೇರಿ5 Aug 2016 10:58 PM IST
share

ಮಾನ್ಯರೆ,
ಮೊನ್ನೆ ಬೆಂಗಳೂರಿನಲ್ಲಿ ರಾಜು ಕ್ಷತ್ರಿಯ ಸಂಘದವರು ಕೃಷ್ಣ ದೇವರಾಯನ 507 ಸ್ವರ್ಣ ಆಡಳಿತದ ನೆನಪಲ್ಲಿ ಆಚರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಕೃಷ್ಣ ದೇವರಾಯ ಕ್ಷತ್ರಿಯನಾಗಿದ್ದ ಎಂದು ಹೇಳಿದರು. ಆದರೆ ಅವರಿಗೆ ಇದನ್ನು ಯಾವ ಇತಿಹಾಸಕಾರ ಹೇಳಿದ್ದು? ರಾಯ ಹಿಂದುಳಿದ ತೆಲುಗು ಬಲಿಜ ಜಾತಿಯವನಾಗಿದ್ದ ಎಂದು ಹೆಚ್ಚಿನ ಇತಿಹಾಸಕಾರರು ಒಪ್ಪಿದ್ದಾರೆ. ಡಾ.ಎಂ. ಎಂ. ಕಲಬುರ್ಗಿಯವರಂತೂ ರಾಯನೊಬ್ಬ ಅಚ್ಚ ತೆಲುಗು ಪಕ್ಷಪಾತಿಯಾಗಿದ್ದ. ಅವನ ಮಾತೃಭಾಷೆ ತೆಲುಗು ಆಗಿತ್ತು ಎಂದೂ ಹೇಳಿದ್ದಾರೆ. ಯಾವನೇ ಒಬ್ಬ ಹಿಂದುಳಿದ ಜಾತಿಯವನು ರಾಜನಾದ ಕೂಡಲೇ ಅವನಿಗೆ ಕ್ಷತ್ರಿಯ ಜಾತಿಪಟ್ಟ ಕಟ್ಟಿ ಯಾವುದೋ ಗೋತ್ರ ಅಂಟಿಸುವ ಮೂರ್ಖ ಕೆಲಸ ಈಗಲಾದರೂ ನಿಲ್ಲಬೇಕು. ಇನ್ನು ಕೃಷ್ಣದೇವರಾಯನ ನೆನಪಿನ ಕಾರ್ಯಕ್ರಮದಲ್ಲಿ ರಾಜನಾಥ ಸಿಂಗರು ತಮ್ಮ ನೇತಾರ ಮೋದಿಯನ್ನು ಕೃಷ್ಣದೇವರಾಯನಿಗೆ ಹೋಲಿಸಿ ಕಾರ್ಯಕ್ರಮವಿಡೀ ಮೋದಿಯನ್ನು ಹೊಗಳುತ್ತಾ ಕೃಷ್ಣದೇವರಾಯನನ್ನು ಗೌಣವಾಗಿಸಿದ್ದು ಸರಿಯೇ?
 

ಛತ್ರಪತಿ ಶಿವಾಜಿ ಮುಸ್ಲಿಂ ವಿರೋಧಿಯಾಗಿರಲಿಲ್ಲ, ಆದರೂ ಅವನನ್ನು ಸಂಘ ಪರಿವಾರದವರು ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೇ ಪ್ರಕಾರ ಕೃಷ್ಣ ದೇವರಾಯನೂ ಮುಸ್ಲಿಂ ವಿರೋಧಿಯಾಗಿರಲಿಲ್ಲ. ವಿಜಯನಗರದ ಸೈನ್ಯದಲ್ಲಿ ಸಾವಿರಾರು ಮುಸ್ಲಿಂ ಸೈನಿಕರು ಹಾಗೂ ಸೇನಾಪತಿಯೂ ಇದ್ದರು. ಆದರೆ ಸಂಘ ಪರಿವಾರದವರು ರಾಯನನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಕೆಲಸ ಮೆಲ್ಲಗೆ ಶುರುಮಾಡಿರುವಂತಿದೆ. ಗೋಹತ್ಯೆಯ ಬಗ್ಗೆ ವಿಚಿತ್ರ ನಿಯಮಗಳು ವಿಜಯನಗರದಲ್ಲಿ ಇರಲಿಲ್ಲ. ‘‘ಮೋದಿಯವರಂತೆ ಕೃಷ್ಣದೇವರಾಯನೂ ವಿದೇಶಿ ಬಂಡವಾಳ ಆಕರ್ಷಿಸುತ್ತಿದ್ದ ಹಾಗೂ ವಿದೇಶಿ ಹೂಡಿಕೆದಾರರು ವಿಜಯನಗರದಲ್ಲಿ ಬಂಡವಾಳ ಹೂಡಿದ್ದರು’’ ಎಂದು ಇನ್ನೊಂದು ಬಾಲಿಶ ಹೇಳಿಕೆ ರಾಜನಾಥ ಸಿಂಗ್ ಕೊಟ್ಟಿರುತ್ತಾರೆ. ವಿಜಯನಗರದ ಕಾಲದಲ್ಲಿ ಅನೇಕ ದೇಶಗಳ ರಾಯಭಾರಿಗಳು ಹಾಗೂ ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದುದು ನಿಜ. ಆದರೆ ಅವರು ಇಲ್ಲಿಯ ಸಾಮಾನುಗಳನ್ನು ಕೊಂಡು ಹೋಗಲು ಬರುತ್ತಿದ್ದರೇ ವಿನಹ ಅವರು ಇಲ್ಲಿಯೇ ನೆಲೆ ನಿಂತು ಬಂಡವಾಳ ಹೂಡಿ ಇಲ್ಲಿ ಏನಾದರೂ ಉತ್ಪಾದಿಸಿ ಅದನ್ನು ತಮ್ಮ ದೇಶಕ್ಕೆ ಕೊಂಡು ಹೋಗುತ್ತಿದ್ದ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಇದು ರಾಜನಾಥ ಸಿಂಗ್‌ರ ಹೊಸ ಸಂಶೋಧನೆ ಅಷ್ಟೇ. 

share
-ವೀರಪ್ಪ ಡಿ. ಎನ್., ಮಡಿಕೇರಿ
-ವೀರಪ್ಪ ಡಿ. ಎನ್., ಮಡಿಕೇರಿ
Next Story
X