Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ತನ್ನದೇ ಸಿದ್ಧಾಂತ, ಚೌಕಟ್ಟಿನ...

ತನ್ನದೇ ಸಿದ್ಧಾಂತ, ಚೌಕಟ್ಟಿನ ಕವಿತೆಗಳು...

ಶಂಕರ ಬೈಚಬಾಳಶಂಕರ ಬೈಚಬಾಳ6 Aug 2016 10:39 PM IST
share
ತನ್ನದೇ ಸಿದ್ಧಾಂತ, ಚೌಕಟ್ಟಿನ ಕವಿತೆಗಳು...

‘‘ಒಂದು ಮುಷ್ಟಿ ನೀರು’’ ಇದು ಸಿದ್ಧಾರೂಡ ಕಟ್ಟೀಮನಿಯವರ ಹೊಸ ಕವಿತಾ ಸಂಕಲನ. ಅವರ ಮನಸ್ಸು ಸತ್ಯದ ಹೆಸರಿನಲ್ಲಿ ಸ್ವಾರ್ಥಪರರಿಂದಾಗುವ ಪರಿಸ್ಥಿತಿಗೆ ಕೊರಗುತ್ತದೆ. ‘‘ಬುದ್ಧ ಎಂದರೆ ಮುಳ್ಳ ತುದಿಯಲಿ ಅರಳದ ಬಾಡದ ಹೂ ಆಸೆಗುದುರೆಯ ಮೂಗುದಾಣಿಯ ಹಿಡಿದು ಕಾರ್ಗತ್ತಲ ಕಾಂತಾರದಲ್ಲಿ ಓಡುವ ಧೂಮಕೇತು’’ ಎಂಬ ವಾಸ್ತವದ ಕಡೆಗೆ ಅವರು ಓದುಗರನ್ನು ಸೆಳೆಯುತ್ತಾರೆ. ಇತ್ತೀಚೆಗೆ ಬರೆಯುತ್ತಿರುವ ಹೆಚ್ಚಿನ ಕವಿಗಳು ಪ್ರಾಚೀನ, ನವೋದಯ, ನವ್ಯ, ಬಂಡಾಯ, ಇಲ್ಲವೆ ಇಂಗ್ಲಿಷ್ ಕಾವ್ಯ ಪರಂಪರೆಯ ಎರವಲು ತಂದ ಎರಕದಲ್ಲೇ ಇನ್ನೂ ಒದ್ದಾಡುತ್ತಿದ್ದಾರೆ. ಆದರೆ ಇಲ್ಲಿ ಸಿದ್ಧಾರೂಢ ಕಟ್ಟಿಮನಿ ಅವರು ಅವರದೇ ಆದ ಸಿದ್ಧಾಂತ, ಚೌಕಟ್ಟು ಹಾಕಿಕೊಂಡಂತಿದೆ. ಅವರ ಕಾವ್ಯದ ಮಾದರಿಗಳನ್ನು ಓದಿದಾಗ ಅವರದೆ ಪಡಿಯಚ್ಚು ಇದೆ ಎಂದೆನಿಸುತ್ತದೆ. ಇವತ್ತಿನ ಹೊಸ ಕವಿಗಳು ಎರವಲು ತಂದ ಚೌಕಟ್ಟು ಎಲ್ಲ ಕವನಗಳಲ್ಲಿ ಎರವಲು ತಂದ ಚೌಕಟ್ಟುಗಳಲ್ಲಿ ಬರೆಯುತ್ತಿರುವುದರಿಂದಲೇ ಕನ್ನಡ ಕಾವ್ಯ ಮೊದಲಿನ ಶಕ್ತಿ, ಓಟ, ಆರ್ಭಟ ಕಳೆದುಕೊಂಡಿದೆ ಎಂದು ಹೇಳಬಹುದು. ಇಲ್ಲಿ ಸಿದ್ಧಾರೂಢ ಕಟ್ಟಿಮನಿ ಅವರು ಇದಕ್ಕೆ ಹೊರತಾಗಿರುವುದೇ ಸಂತಸದ ಸಂಗತಿ.

 ‘ಪೂಜೆ ಮಾಡದ ಊದಿನ ಕಡ್ಡಿ’, ‘ನೀರಿನ ಬಲೂನುಗಳು’, ‘ಚಿಟ್ಟೆ ಬೈಯ್ಯಲಿಲ್ಲ’, ‘ಮಂಜುಗಡ್ಡೆಗೆ ಬಿಸಿ ನೀರಿನ ಸ್ನಾನ’, ‘ಸುಮ್ಮನೆ ಸೂಟಿ ಮಾಡಿದ ಸೂರ್ಯ’, ‘ಮೀನಿಗೆ ಸ್ನಾನ ಮಾಡಿಸುವಾತ’ ‘ಹುಡುಕಬೇಕಾಗಿದೆ, ರಾಮನನ್ನು’ ಎಂಬಂತಹ ತಲೆಬರಹದ ಕವನಗಳಲ್ಲಿ ಸಿದ್ಧಾರೂಢ ಕಟ್ಟಿಮನಿ ಅವರ ಕಾವ್ಯದ ಶಕ್ತಿ ಅಡಕವಾಗಿದೆ. ಕಾವ್ಯಕನ್ನಿಕೆ ಅವರಿಗೆ ಒಲಿದಿದ್ದಾಳೆ ಎಂಬುದು ರುಜುವಾತಾಗುತ್ತದೆ. ಒಟ್ಟಿನಲ್ಲಿ ಅವರ ಕಾವ್ಯದಲ್ಲಿ ಹಾಸ್ಯವಿದೆ. ಸರಸವಿದೆ. ಸೊಬಗಿದೆ. ಸಲ್ಲಾಪವಿದೆ. ಕಳಕಳಿ ಇದೆ. ಚಳವಳಿ ಇದೆ. ಭಾವವಿದೆ. ಭಾವದ ಕಾವು ಇದೆ. ಹೊಸ ಧೋರಣೆ, ಹೊಸ ಚೌಕಟ್ಟು ಇಲ್ಲದಿದ್ದರೆ ಅದು ಆತ್ಮಹತ್ಯೆಯ ಹಾದಿ ಹಿಡಿಯುತ್ತದೆ ಎಂದು ಹೇಳುವ ಕೆಲ ವಿಮರ್ಶಕರಿಗೆ ಸಿದ್ಧಾರೂಢ ಕಟ್ಟಿಮನಿ ಅವರ ಕವಿತೆಗಳು ಉತ್ತರ ಹೇಳಬಲ್ಲವು ಎಂದು ನನಗನಿಸುತ್ತದೆ. ‘ಬೊಟ್ಟು ಬೆಟ್ಟವಾಗಿ ಬೆಳೆಯಲಿ’ ಎಂಬ ಜನಪದರ ಮಾತಿನಂತೆ ಅವರ ಕಾವ್ಯದ ಮಾದರಿ ಬೆಟ್ಟದಂತಾಗಲಿ ಎಂಬ ಹಾರೈಕೆ.
ಗುರು ಪುಸ್ತಕ, ವಿಜಯಪುರ ಇವರು ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 9611758705ನ್ನು ಸಂಪರ್ಕಿಸಬಹುದು

share
ಶಂಕರ ಬೈಚಬಾಳ
ಶಂಕರ ಬೈಚಬಾಳ
Next Story
X