ಬೈಂದೂರು, ಆ.6: ವೈಯಕ್ತಿಕ ಕಾರಣ ದಿಂದ ಮನನೊಂದ ರಾಗಿಹಕ್ಲು ಮಡ್ಲಗೇರಿ ನಿವಾಸಿ ಸುಲೋಚನಾ(35) ಎಂಬವರು ಶುಕ್ರವಾರ ಮನೆ ಸಮೀ ಪದ ಮರಕ್ಕೆ ನೇಣು ಬಿಗಿದು ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು, ಆ.6: ವೈಯಕ್ತಿಕ ಕಾರಣ ದಿಂದ ಮನನೊಂದ ರಾಗಿಹಕ್ಲು ಮಡ್ಲಗೇರಿ ನಿವಾಸಿ ಸುಲೋಚನಾ(35) ಎಂಬವರು ಶುಕ್ರವಾರ ಮನೆ ಸಮೀ ಪದ ಮರಕ್ಕೆ ನೇಣು ಬಿಗಿದು ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.