ಪ್ರೆಸ್ಟೀಜ್ ಸ್ಕೂಲ್ನಲ್ಲಿ ಜನಜಾಗೃತಿ ಕಾರ್ಯಕ್ರಮ
![ಪ್ರೆಸ್ಟೀಜ್ ಸ್ಕೂಲ್ನಲ್ಲಿ ಜನಜಾಗೃತಿ ಕಾರ್ಯಕ್ರಮ ಪ್ರೆಸ್ಟೀಜ್ ಸ್ಕೂಲ್ನಲ್ಲಿ ಜನಜಾಗೃತಿ ಕಾರ್ಯಕ್ರಮ](https://www.varthabharati.in/sites/default/files/images/articles/2016/08/8/oo.jpg)
ಮಂಗಳೂರು, ಆ.7: ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಆರೋಗ್ಯ ಮತ್ತು ಸ್ವಚ್ಚತೆಯ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಯುವ ಪೀಳಿಗೆ ಯಾವ ರೀತಿಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂಬುದರ ಬಗ್ಗೆ ಡಾ.ಬೆವಿಂಜೆ ಶ್ರೀನಿವಾಸ ಕಕ್ಕಿಲಾಯ ಮಾಹಿತಿ ನೀಡಿದರು.
ಶಾಲಾ ಅಧ್ಯಕ್ಷ ಹೈದರ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕಿ ರೇಷ್ಮಾ ಹೈದರ್, ಪ್ರಾಂಶುಪಾಲ ಫಿರೋಝಾ ಯಾಝ್, ಸಾರ್ವಜನಿಕ ಸಂಪನ್ಮೂಲ ಅಕಾರಿ ದೀಪಾಲಿ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
Next Story