Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಶೀತ, ಕೆಮ್ಮು ನಿಯಂತ್ರಿಸಲು ವಿಕ್ಸ್...

ಶೀತ, ಕೆಮ್ಮು ನಿಯಂತ್ರಿಸಲು ವಿಕ್ಸ್ ಅನ್ನು ಹೀಗಲ್ಲ, ಹೀಗೆ ಬಳಸಿ

ವಾರ್ತಾಭಾರತಿವಾರ್ತಾಭಾರತಿ11 Aug 2016 3:43 PM IST
share
ಶೀತ, ಕೆಮ್ಮು ನಿಯಂತ್ರಿಸಲು ವಿಕ್ಸ್ ಅನ್ನು ಹೀಗಲ್ಲ, ಹೀಗೆ ಬಳಸಿ

ನಿಮಗೆ ಕೆಮ್ಮು ಇದ್ದು ಏದುಸಿರು ಬಿಡುತ್ತಿದ್ದರೆ ವಿಕ್ಸ್ ವೇಪೋರಬ್ ಅನ್ನು ಹಚ್ಚಿದರೆ ಸರಿಯಾಗುತ್ತದೆ. ಆದರೆ ನೀವು ಭಾಗಶಃ ಇದನ್ನು ಎದೆಗೆ ಹಚ್ಚುತ್ತೀರಿ. ಹಾಗೆ ರಾತ್ರಿ ಉತ್ತಮ ನಿದ್ರೆ ಬರುವ ಪ್ರಯತ್ನ ಮಾಡುತ್ತೇವೆ. ಆದರೆ ಬಳಕೆದಾರರ ಪ್ರಕಾರ ಈ ಆಯಿಂಟ್ಮೆಂಟನ್ನು ಬೇರೆಯೇ ತಂತ್ರದಲ್ಲಿ ಬಳಸಿದರೆ ಉತ್ತಮ. ನಿಮ್ಮ ಪಾದಗಳ ಹಿಮ್ಮಡಿಗೆ ಹಚ್ಚಿದಲ್ಲಿ ಹೆಚ್ಚು ಬೇಗನೇ ಶೀತ ಕಡಿಮೆಯಾಗಲಿದೆ.

ವಿಕ್ಸನ್ನು ಈ ರೀತಿ ಬಳಸುವ ಹಾದಿ ಫೇಸ್ಬುಕ್ಕಲ್ಲಿ ಪ್ರಸಾರಗೊಂಡಿರುವ ವಿಧಾನ. ಮುಖ್ಯವಾಗಿ ವಿಕ್ಸ್ ಹಚ್ಚಿಕೊಂಡ ಮೇಲೆ ಸಾಕ್ಸ್ ಹಾಕಿ ಮಲಗಬೇಕು. ಈ ವಿಧಾನ ಬಳಸುವವರ ಪ್ರಕಾರ ಮಲಗುವ ಮೊದಲು ವಿಕ್ಸ್ ಹಚ್ಚಿ ಸಾಕ್ಸ್ ಹಾಕಿಕೊಳ್ಳಬೇಕು. ಹಾಗೆ ಮಾಡಿದಾಗ ವಿಕ್ಸ್ ಹವೆ ಗಂಟಲಿನವರೆಗೆ ಬಂದ ಅನುಭವವಾಗುತ್ತದೆ. 2007ರ ಮಾರ್ಚ್‌ನಲ್ಲಿ ಆನ್ಲೈನಲ್ಲಿ ಮೊದಲ ಬಾರಿಗೆ ಈ ವಿಧಾನ ಪ್ರಚಾರ ಪಡೆಯಿತು. ಆದರೆ ವಿಜ್ಞಾನಿಗಳು ಈ ಅಭ್ಯಾಸವನ್ನು ನಿರಾಕರಿಸಿದ್ದಾರೆ. ಸಣ್ಣ ಮಕ್ಕಳಲ್ಲಿ ಇದು ಕೆಲಸ ಮಾಡುತ್ತದೆ ಎಂದೂ ಹೇಳಲಾಗಿದೆ.

ಡಾ ಲಿನೆ ಜಾರ್ಡನ್ ಪ್ರಕಾರ ಇದು ಒತ್ತಡ ಕಡಿಮೆ ಮಾಡುವ ಕಾರಣ ಕೆಲವರಲ್ಲಿ ಕೆಲಸ ಮಾಡಬಹುದು. ಆದರೆ ಮಗುವಿಗೆ ಪದೇ ಪದೇ ಹಲವು ದಿನಗಳಿಂದ ಶೀತವಾಗಿದ್ದರೆ ಇದೇ ವಿಧಾನವನ್ನು ನೆಚ್ಚಿಕೊಂಡು ಇರಬಾರದು. ಹಾಗಾದಾಗ ವೈದ್ಯರನ್ನು ಕಾಣಲೇಬೇಕು. ಈ ಕೆಳಗಿನ ಚಿಹ್ನೆಗಳ ಬಗ್ಗೆ ಜಾಗರೂಕರಾಗಿರಿ:

►ಮೂರು ದಿನಗಳಿಗಿಂತ ಹೆಚ್ಚು ಕಾಲ ಇರುವ ಕೆಮ್ಮು ಮತ್ತು ಜ್ವರ

►ತೇವವಾದ ಮತ್ತು ನೆಗಡಿ ಇರುವ ಕೆಮ್ಮು

►ಉಸಿರಾಡಲು ಕಷ್ಟವಾಗುವುದು

►ನಿದ್ರೆ ಮತ್ತು ಇತರ ಚಟುವಟಿಕೆಗೂ ತೊಂದರೆ ಕೊಡುವ ಕೆಮ್ಮು

►ನುಂಗಲು ಕಷ್ಟವಾಗುವುದು ಮತ್ತು ಇತರ ಸುಸ್ತಿನ ಜೊತೆಗೆ ಬರುವ ಕೆಮ್ಮು

ಹಿಮ್ಮಡಿಗಳಿಗೆ ವಿಕ್ಸ್ ಹಚ್ಚುವುದು ಲಾಭವಿಲ್ಲ ಎಂದು ತಜ್ಞರು ಹೇಳಿದರೂ ಈ ವಿಧಾನಕ್ಕೆ ಮಾರು ಹೋದ ಬೆಂಬಲಿಗರಿಗೆ ಕೊರತೆ ಇಲ್ಲ.

ಕೃಪೆ: http://www.stethnews.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X