Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಕೆಚಪ್ ಸೇವಿಸುವುದನ್ನು ಇವತ್ತೇ...

ಕೆಚಪ್ ಸೇವಿಸುವುದನ್ನು ಇವತ್ತೇ ನಿಲ್ಲಿಸಿ. ಏಕೆಂದರೆ?

ವಾರ್ತಾಭಾರತಿವಾರ್ತಾಭಾರತಿ12 Aug 2016 9:36 AM IST
share
ಕೆಚಪ್ ಸೇವಿಸುವುದನ್ನು ಇವತ್ತೇ ನಿಲ್ಲಿಸಿ. ಏಕೆಂದರೆ?

ಇತರ ಕಾಂಡಿಮೆಂಟ್ ಗಳಂತೆ ಕೆಚಪ್ ಅನ್ನು ಜನರು ತಮ್ಮ ಆಹಾರದ ಜೊತೆಗೆ ನಿತ್ಯವೂ ಸೇವಿಸುತ್ತಾರೆ. ಸಾಮಾನ್ಯವಾಗಿ ಒಂದು ಚಮಚಕ್ಕೂ ಹೆಚ್ಚು ಕೆಚಪ್ ಸೇವಿಸುತ್ತಾರೆ. ಇಷ್ಟು ಅಲ್ಪ ಪ್ರಮಾಣದಲ್ಲಿ ಸೇವಿಸುವ ಕಾರಣ ಇದು ಹಾನಿಕರವಲ್ಲ ಎಂದೇ ಪರಿಗಣಿಸಲಾಗಿದೆ. ಆದರೆ ಆ ವಿಶ್ವಾಸ ತಪ್ಪು.

ಕೆಚಪ್ ಅಂತಹ ಕಾಂಡಿಮೆಂಟ್ ಗಳು ಬಹಳಷ್ಟು ಆಹಾರದ ರುಚಿಯನ್ನು ಉತ್ತಮಪಡಿಸಲಿದೆ. ಫ್ರೆಂಚ್ ಫ್ರೈಗಳು, ಬರ್ಗರ್, ಹಾಡ್ ಡಾಗ್ಸ್ ಮೊದಲಾದವು ಜೊತೆಗೆ ಕೆಚಪ್ ಇರಲೇಬೇಕು. ನೀವು ಆರೋಗ್ಯಕರ ಆಹಾರವನ್ನೇ ಸೇವಿಸಿದ್ದರೂ ಕೆಚಪ್ ಅದನ್ನು ಚಯಾಪಚಯವಾಗದಂತೆ ಮಾಡುತ್ತದೆ. ಹಾಗೆ ಮಾಡಲು ಒಂದೇ ಚಮಚ ಕೆಚಪ್ ಸಾಕು.

ಕೆಚಪ್ ಇಷ್ಟೊಂದು ಕೆಟ್ಟದೆನಿಸಲು ಕಾರಣವೇನು?

ಅದರ ಲೇಬಲಿನಲ್ಲಿರುವ ವಸ್ತುಗಳನ್ನು ಒಮ್ಮೆ ಗಮನಿಸಿ.

►ಟೊಮ್ಯಾಟೋ ಅಂಶ

►ವಿನೆಗರ್

►ಅಧಿಕ ಫ್ರಕ್ಟೋಸ್ ಕಾರ್ನ್ ಸಿರಪ್

►ಕಾರ್ನ್ ಸಿರಪ್

►ಆನಿಯನ್ ಪೌಡರ್

►ಮಸಾಲೆ

►ಉಪ್ಪು

ವಿನೆಗರ್ ಮತ್ತು ಈರುಳ್ಳಿ ಪೌಡರ್ ಹೊರತಾಗಿ ಉಳಿದವು ದೇಹಕ್ಕೆ ಉತ್ತಮವಲ್ಲ.

ಅಧಿಕ ಟೊಮ್ಯಾಟೋ ಅಂಶ: ಟೊಮ್ಯಾಟೋ ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಅಧಿಕ ಬಿಸಿ ಮಾಡಿದಾಗ ಮತ್ತು ಪದೇ ಪದೇ ಸಿಪ್ಪೆ ಮತ್ತು ಬೀಜವಿಲ್ಲದೆ ಬೇಯಿಸಿದಾಗ ಅದರ ವಿಟಮಿನ್ ಮತ್ತು ಲವಣಗಳು ಹೋಗಿರುತ್ತವೆ.

ಅಧಿಕ ಫ್ರಕ್ಟೋಸ್ ಕಾರ್ನ್ ಸಿರಪ್: ಇದೇ ಸಕ್ಕರೆ. ಫ್ರಕ್ಟೋಸ್ ದೇಹಕ್ಕೆ ಕೆಟ್ಟ ಪರಿಣಾಮ ಬೀರುವ ಸಕ್ಕರೆ. ಮುಖ್ಯವಾಗಿ ಕೊಬ್ಬು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ.

ಕಾರ್ನ್ ಸಿರಪ್: ಇದೂ ಹೈಫ್ರಕ್ಟೋಸ್ ಅಂಶವೇ.

ಉಪ್ಪು: ಅಧಿಕ ಉಪ್ಪು ಆರೋಗ್ಯ ಸಮಸ್ಯೆ, ರಕ್ತದೊತ್ತಡಕ್ಕೆ ಕಾರಣವಾಗಲಿದೆ.

ಮಸಾಲೆಗಳು: ಇವು ಕೆಟ್ಟದೇನೂ ಅಲ್ಲ. ಆದರೆ ಬಹುತೇಕ ಬ್ರಾಂಡ್ ಗಳು ಯಾವ ಮಸಾಲೆ ಬಳಸಿದ್ದೆಂದು ಹೇಳುವುದೇ ಇಲ್ಲ.

ಆದರೆ ನಕಾರಾತ್ಮಕ ಅಂಶಗಳು ಇಲ್ಲಿಗೇ ನಿಲ್ಲುವುದಿಲ್ಲ. ಜೋಳದ ಶೇ. 70- 85ರಷ್ಟು ಕುಲಾಂತರಿ ತಳಿಗಳಾಗಿರುತ್ತವೆ. ಕೀಟನಾಶಕ ಮತ್ತು ಇತರ ರಾಸಾಯನಿಕ ಬಳಸಿ ಬೆಳೆಯಲಾಗಿರುತ್ತದೆ. ಕೆಚಪ್ ಅಲ್ಲಿ ಐದು ಅಂಶಗಳು ಜೋಳದಿಂದಲೇ ಮಾಡಿದೆ. ಹಾಗೆಂದು ಅತಿಯಾಗಿ ಸೇವಿಸದೆ ಮಿತವಾಗಿ ಬಳಸಿದರೆ ಕೆಚಪ್ ಪೂರ್ಣವಾಗಿ ಅನಾರೋಗ್ಯಕರವೇನೂ ಅಲ್ಲ.

ಕೃಪೆ: http://www.stethnews.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X