Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸೈನಿಕರಿಗೆ ಅತ್ಯುತ್ತಮ ವೇತನ, ರೈತರಿಗೆ...

ಸೈನಿಕರಿಗೆ ಅತ್ಯುತ್ತಮ ವೇತನ, ರೈತರಿಗೆ ಅತ್ಯುತ್ತಮ ಸೌಲಭ್ಯ ಕೋಡುತ್ತೇನೆ

ನಾನು ಭಾರತದ ಪ್ರಧಾನಿಯಾದರೆ...

ರಫೀಕ್ ಯು.ಯಂ ರಿಫಾರಫೀಕ್ ಯು.ಯಂ ರಿಫಾ15 Aug 2016 2:25 PM IST
share
ಸೈನಿಕರಿಗೆ ಅತ್ಯುತ್ತಮ ವೇತನ, ರೈತರಿಗೆ ಅತ್ಯುತ್ತಮ ಸೌಲಭ್ಯ ಕೋಡುತ್ತೇನೆ

ನಾನು ಪ್ರಧಾನಿಯಾದರೆ ಕೆಂಪು ಕೋಟೆಯಿಂದ ದೇಶಕ್ಕೆ ಏನು ಹೇಳಬಯಸುತ್ತೇನೆಂದರೆ

*ಇನ್ನು ಮುಂದೆ ನಮ್ಮ ಭಾರತ ದೇಶದಲ್ಲಿ ಜಾತಿಗಳ ಹೆಸರಲ್ಲಿ ಕೋಮು ಸಂಘರ್ಷ ಹಾಗೂ ನಾ ಮೇಲು ಅವ ಕೀಲು ಹಾಗೂ ವರ್ಣ ಭೇದ  ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮ ಹಾಗೂ ಸರ್ಕಾರದ ಯಾವುದೇ ಅನುಕೂಲತೆ ಇವನಿಗೆ ಲಭಿಸದು

* ನಮ್ಮ ದೇಶದಲ್ಲಿ ಹಗಲು ದರೋಡೆ ರೂಪದಲ್ಲಿ ಸರಕಾರಕ್ಕೆ ವಂಚನೆ ಮಾಡುತ್ತಾ ಇರುವ air India owner ನಂತಹ ಜನರಿಗೆ ತಕ್ಕ ಶಿಕ್ಷೆ

* ನಮ್ಮ ದೇಶದ ಪ್ರಜೆಗಳಿಗೆ ನಮ್ಮ ದೇಶದಲ್ಲಿ, ಉದ್ಯೋಗಕ್ಕೆ ಮೊದಲ ಆದ್ಯತೆ

* ಭಾರತವನ್ನೇ ಅಮಲು ಪದಾರ್ಥ ಮುಕ್ತ ದೇಶವಾಗಿ ಮಾಡುವುದು

* ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲಾ ಅನುಕೂಲತೆಗಳು ಸರಕಾರದ ವತಿಯಿಂದ ಸೌಲಭ್ಯ

* ಇನ್ನು ಮುಂದೆ ಯಾರಾದರೂ ಹತ್ಯೆ ,ರೇಪ್ ಮಾಡಿದ್ದಲ್ಲಿ ಅವನಿಗೆ ಮರಣ ದಂಡನೆ ಅಥವಾ ನೇಣುಗಂಬ; ಯಾರಿಗೆ ಯಾರನ್ನೂ ಕೊಲ್ಲುವ ಹಕ್ಕು ಇಲ್ಲ

* ದೇಶದ ಸೈನಿಕರಿಗೆ ಅತ್ಯುತ್ತಮ ವೇತನ

* ಕಾನೂನು ಎಲ್ಲರಿಗೂ ಒಂದೇ ಆದ್ದರಿಂದ ಲಂಚ ಕೊಡುವುದು ಹಾಗೂ ಪಡೆಯುವುದು ಕಂಡುಬಂದಲ್ಲಿ ೨೦ ವರ್ಷ ಕಠಿಣ ಶಿಕ್ಷೆ ಹಾಗೂ ಸರಕಾರದ ಎಲ್ಲಾ ಅನುಕೂಲತೆಗಳು ರದ್ದು

* ರಾಜಕೀಯದ ಹೆಸರಲ್ಲಿ ಜಗಳ ಕೋಮು ಸಂಘರ್ಷ ಉಂಟುಮಾಡುವ  ಜನರ ವಿರುದ್ದ ಕಠಿಣ ಕ್ರಮ ಸರಕಾರದ ಎಲ್ಲಾ ಅನುಕೂಲತೆಗಳು ರದ್ದು

* ರೈತರಿಗೆ ಕೃಷಿಗೆ ಬೇಕಾಗುವ ಯಂತ್ರಗಳು ಹಾಗೂ ಬೀಜಗಳು ಮತ್ತು ಎಲ್ಲಾ ಸವಲತ್ತುಗಳು ಸರಕಾರದಿಂದ ಸೌಲಭ್ಯ

* ದೇಶದಲ್ಲಿರುವ ಪೌರಾಣಿಕ ಸ್ಥಳಗಳನ್ನು ನವೀಕರಿಸಿ, ಭಾರತೀಯ ಸಂಸ್ಕೃತಿಗಳ ಬಗ್ಗೆ ಅಧ್ಯಯನಕ್ಕೆ ಬರುವ ಜನಾಂಗಕ್ಕೆ ಸುಸಂಸ್ಕೃತ ಜೀವನಕ್ಕೆ ಅನುವು ಮಾಡಿಕೊಡುವುದು.

ಆತಂಕವಾದಿಗಳು, ರೌಡಿಗಳು ಹಾಗೂ ದೇಶ ದ್ರೋಹಿಗಳಿಗೆ ಎನ್ ಕೌಂಟರ್

*ತೈಲದ ಬೆಲೆ ಇಳಿಕೆ

* ದೇಶದ ಮೂಲೆಮೂಲೆಗೂ ಡಾಮರೀಕರಣ ಹಾಗೂ ಬೀದಿದೀಪ

* ಸರಕಾರದ ಹಣದಿಂದ ತಮ್ಮ ಜೇಬು ತುಂಬಿಸುವ ಭ್ರಷ್ಟ ರಾಜಕೀಯ ಮೇಧಾವಿಗಳಿಗೆ ಕಠಿಣ ಕ್ರಮ ಹಾಗೂ ಸರಕಾರದ ಎಲ್ಲಾ ಅನುಕೂಲತೆಗಳು ರದ್ದು

share
ರಫೀಕ್ ಯು.ಯಂ ರಿಫಾ
ರಫೀಕ್ ಯು.ಯಂ ರಿಫಾ
Next Story
X