ಮಂಜೇಶ್ವರ ಪ್ರೆಸ್ಕ್ಲಬ್ನಿಂದ ಸ್ವಾತಂತ್ರೋತ್ಸವ ದಿನಾಚರಣೆ
![ಮಂಜೇಶ್ವರ ಪ್ರೆಸ್ಕ್ಲಬ್ನಿಂದ ಸ್ವಾತಂತ್ರೋತ್ಸವ ದಿನಾಚರಣೆ ಮಂಜೇಶ್ವರ ಪ್ರೆಸ್ಕ್ಲಬ್ನಿಂದ ಸ್ವಾತಂತ್ರೋತ್ಸವ ದಿನಾಚರಣೆ](https://www.varthabharati.in/sites/default/files/images/articles/2016/08/15/manjeshwar-press-club-independence-day.gif)
ಮಂಜೇಶ್ವರ, ಆ.15: ಮಂಜೇಶ್ವರ ಪ್ರೆಸ್ಕ್ಲಬ್ ವತಿಯಿಂದ 70ನೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿತು. ಪ್ರೆಸ್ಕ್ಲಬ್ ಅಧ್ಯಕ್ಷ ಅನೀಸ್ ಉಪ್ಪಳ ಧ್ವಜಾರೋಹಣಗೈದರು. ಈ ಸಂದರ್ಭ ಪ್ರೆಸ್ಕ್ಲಬ್ ಪದಾಧಿಕಾರಿಗಳಾದ ಸಲಾಂ ವರ್ಕಾಡಿ, ಆರಿಫ್ ಮಚ್ಚಂಪಾಡಿ, ರತನ್ಕುಮಾರ್ ಹೊಸಂಗಡಿ, ರಹಿಮಾನ್ ಉದ್ಯಾವರ, ಛಾಯಾಗ್ರಾಹಕ ದೀಪಕ್ರಾಜ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು.
Next Story