Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೀವು ಬಯಸಿದಾಗ ವಾಟ್ಸ್ ಆ್ಯಪ್ ನಿಂದ...

ನೀವು ಬಯಸಿದಾಗ ವಾಟ್ಸ್ ಆ್ಯಪ್ ನಿಂದ ನಾಪತ್ತೆಯಾಗುವುದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ16 Aug 2016 11:56 AM IST
share
ನೀವು ಬಯಸಿದಾಗ ವಾಟ್ಸ್ ಆ್ಯಪ್ ನಿಂದ ನಾಪತ್ತೆಯಾಗುವುದು ಹೇಗೆ?

ಹಿಂದೆ ಗೂಗಲ್ ಟಾಕ್ ಅಥವಾ ಜಿಟಾಕ್ ಬಳಸುತ್ತಿದ್ದಾಗ ಇತರರು ನಿಮಗೆ ತೊಂದರೆ ಕೊಡಬಾರದೆಂದರೆ ಇನ್ವಿಸಿಬಲ್ ಮೋಡಲ್ಲಿ ಇರಬಹುದಾಗಿತ್ತು. ಆದರೆ ಈಗ ವಾಟ್ಸ್ ಆ್ಯಪ್ ಬಳಸುತ್ತಿರುವಾಗ ಆ ಅವಕಾಶವಿಲ್ಲ. ಇದು ಬಹಳ ಕಷ್ಟದ ಸ್ಥಿತಿ. ಮೊಬೈಲ್ ಡಾಟಾ ಆಫ್ ಮಾಡದೆಯೇ ಆನ್ ಲೈನಲ್ಲಿ ಇಲ್ಲದಾಗುವುದು ಹೇಗೆ? ಏಕೆಂದರೆ ಡಾಟಾ ಬಳಸಿ ಏನಾದರೂ ಮಾಡುತ್ತಿದ್ದಲ್ಲಿ ಆಕಸ್ಮಿಕವಾಗಿ ವಾಟ್ಸ್ ಆ್ಯಪ್ ಸಂದೇಶ ಬರಬಹುದು

1. ಲಾಸ್ಟ್ ಸೀನ್ ಅಡಗಿಸಿ:

ಲಾಸ್ಟ್ ಸೀನ್ ಫೀಚರನ್ನು ಡಿಸೇಬಲ್ ಮಾಡಿದರೆ ಸಂದೇಶಕ್ಕೆ ತಕ್ಷಣವೇ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ. ಪ್ರೈವಸಿ ಟಾಬಲ್ಲಿ ಲಾಸ್ಟ್ ಸೀನ್ ಅಡಿ ನೋಬಡಿಕ್ಲಿಕ್ ಮಾಡಿ. ಹೀಗಾಗಿ ನೀವು ಕೊನೆಗೆ ವಾಟ್ಸ್ ಆ್ಯಪ್ ನೋಡಿದ್ದು ಯಾವಾಗ ಎನ್ನುವುದು ಯಾರಿಗೂ ತಿಳಿಯದು.

2. ಸ್ಟೇಟಸ್ ಅಡಗಿಸಿ:

ಸೆಟ್ಟಿಂಗ್, ಪ್ರೈವಸಿ, ಸ್ಟೇಟಸ್, ನೋಬಡಿ. ಇದನ್ನು ಕ್ಲಿಕ್ ಮಾಡಿದರೆ ಸ್ಟೇಟಸ್ ಯಾರಿಗೂ ಕಾಣದು.

3. ಪ್ರೊಫೈಲ್ ಫೋಟೋ ಅಡಗಿಸಿ:

ನಿಮ್ಮ ಪ್ರಿಯ ಸ್ನೇಹಿತರು ನಿಮ್ಮ ಇತ್ತೀಚೆಗಿನ ಪಾರ್ಟಿ ಫೋಟೋ ನೋಡಬಾರದೆಂದಿದ್ದರೆ ಅದೇ ದಾರಿ. ಸೆಟ್ಟಿಂಗ್, ಪ್ರೈವಸಿ, ಪ್ರೊಫೈಲ್ ಫೋಟೋ, ನೋಬಡಿ.

4. ಬ್ಲೂ ಸ್ಟಿಕ್ ಬೇಡ:

ಬ್ಲೂ ಸ್ಟಿಕ್ ಯಾವಾಗಲೂ ಕಷ್ಟಕ್ಕೆ ತರುತ್ತದೆ. ನೀವು ಮತ್ತೊಬ್ಬರ ಸಂದೇಶ ಓದಿರುವುದನ್ನು ಅದು ಸೂಚಿಸುತ್ತದೆ. ಇದು ಗೊತ್ತಾಗದೆ ಉಳಿಯಲೂ ದಾರಿಯಿದೆ. ಸೆಟ್ಟಿಂಗ್, ಪ್ರೈವಸಿ, ಅನ್‌ಚೆಕ್ ರೆಡ್ ರಿಸಿಪ್ಟ್ಸ್ ಬಾಕ್ಸ್.

5. ಸ್ನೂಜ್ ಅಥವಾ ವಾಟ್ಸ್ ಆ್ಯಪ್ ಸ್ಥಗಿತ:

ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ತಾತ್ಕಾಲಿಕವಾಗಿ ಸಂದೇಶಗಳು ಬೇಡವೆಂದರೆ ಆಂಡ್ರಾಯ್ಡ್ ಆ್ಯಪ್ ಸೆಟ್ಟಿಂಗಲ್ಲಿ ಅದನ್ನು ಮಾಡಬಹುದು. ಸೆಟ್ಟಿಂಗ್, ಆ್ಯಪ್ಸ್, ವಾಟ್ಸ್ ಆ್ಯಪ್, ಫೋರ್ಸ್ ಸ್ಟಾಪ್. ಒಮ್ಮೆ ನೀವು ವಾಟ್ಸ್ ಆ್ಯಪ್ ಅನ್ನು ಫೋರ್ಸ್ ಸ್ಟಾಪ್ ಮಾಡಿದ ಮೇಲೆ ನಂತರ ಡಾಟಾ ಕನೆಕ್ಷನ್ ಆನ್ ಇದ್ದರೂ ಸಂದೇಶ ಬರುವುದಿಲ್ಲ.

ಕೃಪೆ: http://indiatoday.intoday.in/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X