Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಏಳು ಗುಣಗಳು ನಿಮ್ಮಲ್ಲಿದ್ದರೆ ನೀವು...

ಈ ಏಳು ಗುಣಗಳು ನಿಮ್ಮಲ್ಲಿದ್ದರೆ ನೀವು ನಿಮ್ಮ ಸಂಸ್ಥೆಗೆ ಹೆಮ್ಮೆಯಲ್ಲ, ಹೊರೆಯಾಗಿದ್ದೀರಿ!

ವಾರ್ತಾಭಾರತಿವಾರ್ತಾಭಾರತಿ19 Aug 2016 12:11 AM IST
share
ಈ ಏಳು ಗುಣಗಳು ನಿಮ್ಮಲ್ಲಿದ್ದರೆ ನೀವು ನಿಮ್ಮ ಸಂಸ್ಥೆಗೆ ಹೆಮ್ಮೆಯಲ್ಲ, ಹೊರೆಯಾಗಿದ್ದೀರಿ!

ಕೆಲವು ಉದ್ಯೋಗಿಗಳು ಇತರರಿಗಿಂತ ಉತ್ತಮವಾಗಿರುತ್ತಾರೆ. ಆದರೆ ಕಚೇರಿಯಲ್ಲಿ ನೀವೇ ಸಮಸ್ಯೆ ಸೃಷ್ಟಿಸುವ ಸಿಬ್ಬಂದಿಯಾಗಿದ್ದಲ್ಲಿ? ನೀವು ಅತೀ ಕೆಟ್ಟ ವರ್ತನೆಯ ಸಿಬ್ಬಂದಿಯಾಗಿದ್ದೀರಿ ಎನ್ನುವ ಮಾತ್ರಕ್ಕೆ ವೃತ್ತಿಪರವಾಗಿ ಸೋಮಾರಿ ಅಥವಾ ಯಶಸ್ಸು ಸಿಗದ ವ್ಯಕ್ತಿಯಾಗಿರಲೇಬೇಕೆಂದಿಲ್ಲ. ನೀವು ನಿಮ್ಮ ಬಾಸ್ ಜೊತೆಗೆ ಹೊಂದಿಕೊಳ್ಳದೆ ಇದ್ದಲ್ಲಿ ಕಂಪೆನಿಗೆ ತಕ್ಕ ವ್ಯಕ್ತಿಯಾಗಿರುವುದಿಲ್ಲ. ಅಥವಾ ತಪ್ಪು ಉದ್ಯಮದಲ್ಲಿ ಉದ್ಯೋಗನಿರತರಾಗಿರುತ್ತೀರಿ. ನೀವು ಉತ್ತಮ ಕೆಲಸ ಮಾಡುತ್ತಿಲ್ಲ ಎಂದು ನಿಮಗೆ ಅನಿಸಿದಲ್ಲಿ ಅದಕ್ಕೆ ಕಾರಣ ಕಂಡುಕೊಳ್ಳಿ ಮತ್ತು ಪರಿಸ್ಥಿತಿ ನಿಭಾಯಿಸಲು ಹೆಜ್ಜೆ ಇಡಿ. ಆದರೆ ಅದಕ್ಕಿಂತ ಮೊದಲು ಈ ಏಳು ಚಿಹ್ನೆಗಳ ಮೂಲಕ ನೀವು ಕಚೇರಿಯಲ್ಲಿ ಸಮಸ್ಯೆ ಸೃಷ್ಟಿಸುವ ವ್ಯಕ್ತಿಯೇ ಎನ್ನುವುದನ್ನು ನಿರ್ಧರಿಸಿಕೊಳ್ಳಿ.

ಸಮಯ ಪಾಲಿಸುವುದಿಲ್ಲ

ಮುಖ್ಯ ಡೆಡ್ ಲೈನ್ ಮರೆಯುವುದು, ಸಭೆಗೆ ತಡವಾಗಿ ಹೋಗುವುದು ಅಥವಾ ಸಮಯವಲ್ಲದ ಸಮಯದಲ್ಲಿ ನಿಧಾನವಾಗಿ ಕೆಲಸ ಮಾಡುವುದು, ಸೋಮಾರಿತನದ ಅಭ್ಯಾಸ ಕೆಟ್ಟ ವರ್ಚಸ್ಸನ್ನು ಸೃಷ್ಟಿಸುತ್ತದೆ. ಇದು ನೀವು ಇತರರ ಸಮಯಕ್ಕೆ ಗೌರವ ಕೊಡುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ನೆಪಗಳು

ನಿಮ್ಮ ಅಸಾಮರ್ಥ್ಯವನ್ನು ಸಮರ್ಥಿಸಿಕೊಳ್ಳಲು ನೆಪಗಳನ್ನು ಅವಲಂಬಿಸಬೇಡಿ. ನಿಮ್ಮ ತಪ್ಪುಗಳಿಗೆ ನೀವೇ ಜವಾಬ್ದಾರರಾಗಿ. ತಪ್ಪು ಸರಿಪಡಿಸಲು ಕೆಲಸ ಮಾಡಿ. ನಿಮಗೆ ಸಂಶಯವಿದ್ದಲ್ಲಿ ಸಹಾಯ ಕೇಳಿ ಮತ್ತು ನಿಮ್ಮ ಕೆಲಸ ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.

ಕನಿಷ್ಠ ಕೆಲಸ ಮಾಡುವುದು

ಕೆಲಸ ಕಳೆದುಕೊಳ್ಳಬಾರದು ಎಂದೇ ಸಾಕಷ್ಟು ಪ್ರಯತ್ನಿಸುತ್ತೀರಿ. ಬಾಸ್ ನಿಮಗೆ ಏನಾದರೂ ಸವಾಲಿನ ಕೆಲಸ ನಿಭಾಯಿಸಲು ಹೇಳಿದರೆ ಕೆರಳುತ್ತೀರಿ. ಇಂತಹ ಕೆಲಸದ ಸಿದ್ಧಾಂತದಿಂದ ನೀವು ಸ್ವತಃ ವರ್ಚಸ್ಸನ್ನು ಕೆಡಿಸಿಕೊಳ್ಳುವಿರಿ.

ಗಾಸಿಪ್ ಮಾಡುವ ಆಸೆ

ಎಲ್ಲಾ ಗಾಸಿಪ್‌ಗಳೂ ಕೆಟ್ಟದಲ್ಲ. ಆದರೆ ಕ್ಷುಲ್ಲಕ, ಹೆಚ್ಚು ಅಗತ್ಯವಿಲ್ಲದ ಟೀಕೆಯ ವಿಷಯಕ್ಕೆ ಬಂದಾಗ ಅಂತಹ ಗಾಳಿಮಾತುಗಳಿಂದ ದೂರವಿರಿ. ಅದು ನಿಮ್ಮ ವರ್ಚಸ್ಸನ್ನು ಹಾಳುಗೆಡವಲಿದೆ.

ಅತಿಯಾದ ಆತ್ಮವಿಶ್ವಾಸ

ನಿಮ್ಮ ಉದ್ಯೋಗ ಸ್ಥಳದಲ್ಲಿ ನೀವೇ ಅತೀ ಜಾಣ ವ್ಯಕ್ತಿ ಎಂದುಕೊಂಡಲ್ಲಿ ಅದನ್ನು ಮರೆತುಬಿಡಿ. ಆತ್ಮವಿಶ್ವಾಸವಿರುವುದು ಉತ್ತಮವೇ ಮತ್ತು ಕೆಲವು ವಿಚಾರಗಳಲ್ಲಿ ನೀವು ಬುದ್ಧಿವಂತರೂ ಆಗಿರಬಹುದು. ಆದರೆ ಸೊಕ್ಕು ತೋರಿಸುವ ಸಹೋದ್ಯೋಗಿಯನ್ನು ಯಾರೂ ಬಯಸುವುದಿಲ್ಲ.

ಕಚೇರಿ ಬಿಡಲು ಕಾಯುವುದು

ಯಾವಾಗಲೂ ಗಂಟೆಯನ್ನೇ ನೋಡುತ್ತಾ ದಿನ ಮುಗಿಯುವುದಕ್ಕಾಗಿ ಕಾಯುತ್ತಿದ್ದಲ್ಲಿ, ಪ್ರತೀ ಅವಕಾಶಗಳಲ್ಲೂ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದಲ್ಲಿ ಮತ್ತು ಹೆಚ್ಚು ಸಾಮರ್ಥ್ಯ ಹಾಕಲು ಪ್ರಯತ್ನಿಸದೆ ಇದ್ದಲ್ಲಿ ಉದ್ಯೋಗದ ವಿಷಯದಲ್ಲಿ ನೀವು ಬದ್ಧತೆ ಹೊಂದಿಲ್ಲ ಎಂದುಕೊಳ್ಳಬಹುದು.

ನಿರಂತರ ಬೇಡಿಕೆಗಳು

ಎಲ್ಲಾ ಉದ್ಯೋಗಗಳಲ್ಲೂ ಮಾತುಕತೆಗಳಿರುತ್ತವೆ. ನೀವು ಸಾಧ್ಯವಾದಷ್ಟು ಉತ್ತಮ ವೇತನ, ಲಾಭಗಳು, ಗಂಟೆಗಳು ಮತ್ತು ಅಸೈನ್‌ಮೆಂಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಆದರೆ ಕಂಪೆನಿಯಲ್ಲಿ ನಿಮ್ಮ ಮೌಲ್ಯ ಏರಿಸುವ ಯಾವುದೇ ಸೂಚನೆ ಕೊಡದೆ ನಿರಂತರವಾಗಿ ಬೇಡಿಕೆಗಳನ್ನು ಇಡುತ್ತಾ ಹೋದಲ್ಲಿ ಅದರಿಂದ ನಿಮಗೆ ಕೆಟ್ಟ ವರ್ಚಸ್ಸೇ ಬರಬಹುದು.

ಕೃಪೆ: economictimes.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X