Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರೇಡಿಯೋ ಕೇಳಿ ಕುರ್ ಆನ್ ಕಂಠಪಾಠ ಮಾಡಿದ 5...

ರೇಡಿಯೋ ಕೇಳಿ ಕುರ್ ಆನ್ ಕಂಠಪಾಠ ಮಾಡಿದ 5 ವರ್ಷದ ಅಂಧ ಬಾಲಕ

ವಾರ್ತಾಭಾರತಿವಾರ್ತಾಭಾರತಿ20 Aug 2016 6:31 PM IST
share
ರೇಡಿಯೋ ಕೇಳಿ ಕುರ್ ಆನ್ ಕಂಠಪಾಠ ಮಾಡಿದ 5 ವರ್ಷದ ಅಂಧ ಬಾಲಕ

ಜನ್ಮತಃ ದೃಷ್ಟಿಚೇತನನಾದ ಐದು ವರ್ಷ ಪ್ರಾಯದ ಹುಸೈನ್ ಮುಹಮ್ಮದ್ ತಾಹಿರ್ ದೈಹಿಕವಾಗಿ ಸಮರ್ಥರಾಗಿದ್ದರೂ ಅಪರೂಪದ ಸಾಧನೆ ಮಾಡಿದ್ದಾರೆ. ಈ ಬಾಲಕ ಕೇವಲ ರೇಡಿಯೋ ಕೇಳಿಯೇ ಪವಿತ್ರ ಕುರಾನ್ ಕಂಠಪಾಠ ಮಾಡಿದ್ದಾನೆ.

ಬರ್ಮಾ ಮೂಲದ ಈ ಬಾಲಕನ ಕತೆ ಜಿದ್ದಾದಲ್ಲಿ ಆರಂಭವಾಗಿದೆ. ಮಗ ಟಿವಿ ನೋಡಲು ಸಾಧ್ಯವಿಲ್ಲ ಎಂದುಕೊಂಡು ತಂದೆ ಹುಸೈನ್ ಗೆ ರೇಡಿಯೋ ತಂದುಕೊಟ್ಟಿದ್ದರು. ರೇಡಿಯೋದ ಫ್ರೀಕ್ವೆನ್ಸಿಯನ್ನು ತಂದೆ 24/7 ಗಂಟೆ ಕುರಾನ್ ಪಠಿಸುವ ಸ್ಟೇಷನಿಗೆ ಇಡುವ ಮೂಲಕ ಮಗ ಕುರಾನ್ ಪಾಠವನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಮಾಡಿದ್ದರು. “ಮಗ ರೇಡಿಯೋದಲ್ಲಿ ಕುರಾನ್ ಕೇಳಿ ಅದನ್ನು ಕಂಠಪಾಠ ಮಾಡಿಕೊಳ್ಳುತ್ತಾನೆಂದು ನಾನು ಯೋಚಿಸಿಯೇ ಇರಲಿಲ್ಲ” ಎನ್ನುತ್ತಾರೆ ತಂದೆ ಮುಹಮ್ಮದ್ ತಾಹಿರ್.

ಸುಮಾರು ಮೂರು ವರ್ಷಗಳ ಕಾಲ ಹುಸೈನ್ ರೇಡಿಯೊ ಮೂಲಕ ಕುರಾನ್ ಕಂಠಪಾಠ ಮಾಡುತ್ತಿದ್ದದ್ದು ತಾಹಿರ್ ಗೆ ತಿಳಿದೇ ಇರಲಿಲ್ಲ. ಅವರು ಜಿದ್ದಾದಿಂದ ಮದೀನಾಗೆ ನಿವಾಸ ಬದಲಿಸಿದ ಮೇಲೆ ಬಾಲಕ ತನ್ನನ್ನು ಪ್ರವಾದಿಯ ಮಸೀದಿಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದ. ಸೂರಾ ಅಲ್ ಬಖಾರಾದ ಕೆಲವು ಸಾಲುಗಳನ್ನು ಕಂಠ ಪಾಠ ಮಾಡಿದರೆ ಮಸೀದಿ ತೋರಿಸುವುದಾಗಿ ತಂದೆ ಹೇಳಿದ್ದರು. ಬಾಲಕ ಪೂರ್ಣ ಸೂರಾ ಅನ್ನೇ ಹೇಳಿದ್ದನ್ನು ಕಂಡು ತಂದೆಗೆ ಅಚ್ಚರಿಯಾಗಿತ್ತು. ಬಾಲಕ ಪೂರ್ಣವಾಗಿ ಪವಿತ್ರ ಕುರಾನ್ ಕಂಠ ಪಾಠ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ತಾಹಿರ್ ಹಲವು ಅಧ್ಯಾಪಕರು ಮತ್ತು ಕುರಾನ್ ಕಂಠ ಪಾಠ ಮಾಡಿರುವ ವ್ಯಕ್ತಿಗಳ ಬಳಿಗೆ ಆತನನ್ನು ಕೊಂಡೊಯ್ದರು. ಅವರೆಲ್ಲರೂ ಹುಸೈನ್ ಸಾಧನೆಯನ್ನು ದೃಢಪಡಿಸಿದರು. ನೆನಪಿಸಿಕೊಳ್ಳುವಲ್ಲಿ ಕೆಲವು ಪಾಠಗಳಷ್ಟೇ ಆತನಿಗೆ ಅಗತ್ಯವಿದೆ ಎಂದು ಪರಿಣಿತರು ಹೇಳಿದ್ದಾರೆ.

ಈಗ ಹುಸೈನ್ ರನ್ನು ದೃಷ್ಟಿಚೇತನ ಮಕ್ಕಳಿಗಾಗಿ ಪ್ರವಾದಿಯ ಮಸೀದಿಯಲ್ಲಿ ಕುರಾನ್ ನೆನಪಿಸಿಕೊಳ್ಳಲು ಇರುವ ವಲಯದಲ್ಲಿ ದಾಖಲಾತಿ ಮಾಡಿಕೊಳ್ಳಲಾಗಿದೆ. “ದೃಷ್ಟಿಚೇತನನಾಗಿ ಮತ್ತು ಕೈಯಲ್ಲಿ ಕೆಲವು ವಿಕಲತೆ ಇದ್ದು ಹುಟ್ಟಿ ವರ್ಷಗಳಿಂದ ಬಾಲಕ ಎದುರಿಸಿರುವ ಎಲ್ಲಾ ಕಷ್ಟಗಳು ಮರೆಯುವುದಕ್ಕೆ ಇದು ನೆರವಾಗಿದೆ” ಎನ್ನುತ್ತಾರೆ ತಾಹಿರ್.

ಕೃಪೆ: http://www.arabnews.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X