Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈ: ದಾರುನ್ನೂರ್ ಯುಎಇ ರಾಷ್ಟ್ರೀಯ...

ದುಬೈ: ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿಯ 2ನೆ ವಾರ್ಷಿಕ ಮಹಾಸಭೆ

ವಾರ್ತಾಭಾರತಿವಾರ್ತಾಭಾರತಿ21 Aug 2016 4:17 PM IST
share
ದುಬೈ: ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿಯ 2ನೆ ವಾರ್ಷಿಕ ಮಹಾಸಭೆ

ದುಬೈ, ಆ.21: ಮೂಡುಬಿದಿರೆಯ ದಾರುನ್ನೂರ್ ಎಜುಕೇಷನ್ ಸೆಂಟರ್‌ನ ಯುಎಇ ರಾಷ್ಟ್ರೀಯ ಸಮಿತಿಯ 2ನೆ ವಾರ್ಷಿಕ ಮಹಾಸಭೆಯು ಶುಕ್ರವಾರ ದೇರಾ ದುಬೈಯಲ್ಲಿರುವ ರಾಫಿ ಹೋಟೆಲ್ ಅಡಿಟೋರಿಯಮ್ನಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಉಸ್ತಾದ್ ಅಬ್ದುಲ್ ಖಾದರ್ ಅಶ್ ಅದಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ದಾರುನ್ನೂರ್ ವಿಶ್ವವಿದ್ಯಾನಿಲಯ ಎಂಬುವುದು ಸಿ.ಎಂ. ಉಸ್ತಾದರ ಕನಸಾಗಿದ್ದು ಅದನ್ನು ಪೂರೈಸಲು ಒಂದಲ್ಲ ಒಂದು ರೀತಿಯಲ್ಲಿ ಬಂದೇ ಬರುತ್ತದೆ ಎಂದು ಹೇಳುತ್ತಾ ಎಲ್ಲರಿಗೂ ಶುಭವನ್ನು ಹಾರೈಸಿದರು.

ಈ ಸಂದರ್ಭ ತ್ವಾಕಾ ಉಸ್ತಾದ್‌ರ ಅಳಿಯ ಉಸ್ತಾದ್ ಖಲೀಲು ರಹ್ಮಾನ್ ದಾರಿಮಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯುಎಇ ಮತ್ತು ಸೌದಿಯಲ್ಲಿ ದಾರುನ್ನೂರಿನ ಪ್ರತಿನಿಧಿಗಳಿದ್ದು ಎಲ್ಲರೂ ದಾರುನ್ನೂರನ್ನು ಸಾಕಿ ಸಲಹಲು ಕಂಕಣ ಬದ್ಧರಾಗಿರಬೇಕೆಂದು ಶುಭವನ್ನು ಹಾರೈಸಿದರು.

ಕಾರ್ಯದರ್ಶಿ ಸಮೀರ್ ಇಬ್ರಾಹೀಂ ಕಲ್ಲರೆ ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪರಿಶೋಧಕ ಮುಸ್ತಾಕ್ ಮುಹಮ್ಮದ್ ತೋಡಾರ್ ವಾರ್ಷಿಕ ಆಯ-ವ್ಯಯವನ್ನು ಮಂಡಿಸಿದರು.

201516ನೆ ಸಾಲಿನಲ್ಲಿ ಉತ್ತಮ ನಿರ್ವಹಣೆ ಮಾಡಿದ ಶಾಖೆಗಳನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಬೂಷಗಾರ ಶಾಖೆ ಪ್ರಥಮ, ದಾರುನ್ನೂರ್ ದೇರಾ ದುಬೈ ಶಾಖೆಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ದಾರುನ್ನೂರ್ ಯುಎಇಯ ಕೋಶಾಧಿಕಾರಿ, ರಾಫಿ ಹೋಟೆಲ್ ಇದರ ಮ್ಯಾನೇಜರ್ ಅಬ್ದುಲ್ ಸಲಾಂ ಬಪ್ಪಳಿಗೆಯವರನ್ನು ದಾರುನ್ನೂರ್ ವತಿಯಿಂದ ಮುಹಮ್ಮದ್ ಮುಸ್ತಾಕ್ ಬಂದರ್ ಮತ್ತು ರವೂಫ್ ಹಾಜಿ ಕೈಕಂಬ ಸ್ಮರಣಿಕೆ ನೀಡಿ ಗೌರವಿಸಿದರು.

ದಾರುನ್ನೂರಿನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿಯವರನ್ನು ಮತ್ತು ಕೋಶಾಧಿಕಾರಿ ಇಸ್ಮಾಯೀಲ್ ಹಾಜಿ ಕಲ್ಲಡ್ಕರನ್ನು ದಾರುನ್ನೂರ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಾರುನ್ನೂರ್ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು.

ಮುಹಮ್ಮದ್ ಮುಸ್ತಾಕ್ ಬಂದರ್ ಮಂಗಳೂರು, ಸಂಶುದ್ದೀನ್ ವಳಪಟ್ಟಣಂ, ರವೂಫ್ ಹಾಜಿ ಕೈಕಂಬ, ಸೈಯದ್ ಅಸ್ಕರ್ ಅಲಿ ತಂಙಳ್, ಅಶ್ರಫ್ ಬಾಳೆ ಹೊನ್ನೂರ್, ಹನೀಫ್ ಉಸ್ತಾದ್ ಬಿ.ಸಿ.ರೋಡ್ ಮೊದಲಾದವರು ಮಾತನಾಡಿದರು.

ಬಳಿಕ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಪೋಷಕರಾಗಿ ಅಬ್ದುಲ್ಲಾ ಹಾಜಿ ಮದುಮೂಲೆ, ಬಶೀರ್ ಬಂಟ್ವಾಳ್, ಹಾರಿಸ್ ಪಲ್ಲಿಪುಯ ಕಾಸರಗೋಡ್‌ರನ್ನು ಆರಿಸಲಾಯಿತು.

ಉಪದೇಶಕ ಸಮಿತಿಗೆ ಉಸ್ತಾದ್ ಶೌಕತ್ ಅಲಿ ಹುದವಿ,ಸಯ್ಯದ್ ಅಸ್ಕರ್ ಅಲಿ ತಂಙಳ್, ಹಾಜಿ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ, ಸಂಶುದ್ದೀನ್ ವಳ ಪಟ್ಟಣಂ, ಅಶ್ರಫ್ ಖಾನ್ಅಶ್ರಫ್ ಬಾಳೆ ಹೊನ್ನೂರು ಅವರನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಮುಹಮ್ಮದ್ ಮುಸ್ತಾಕ್ ಬಂದರ್ ಮಂಗಳೂರು ಆಯ್ಕೆಯಾದರು. ಅಧ್ಯಕ್ಷರಾಗಿ ಸಲೀಂ ಅಲ್ತಾಫ್ ಫರಂಗಿಪೇಟೆ ಆಯ್ಕೆಯಾದರು.

ಉಪಾಧ್ಯಕ್ಷರನ್ನಾಗಿ ಸಂಶುದ್ದೀನ್ ಸೂರಲ್ಪಾಡಿ, ಮುಹಮ್ಮದ್ ರಫೀಕ್ ಆತೂರ್, ಹನೀಫ್ ಮೂಡುಬಿದಿರೆ, ಮುಹಮ್ಮದ್ ಮಾಡಾವು, ಅಶ್ರಫ್, ನವಾಝ್ ಬಿ.ಸಿ.ರೋಡ್, ಅಬ್ದುರ್ರಝಾಕ್ ಸೋಂಪಾಡಿ, ಇಲ್ಯಾಸ್ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಹೆಂತಾರ್ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಮುಹಮ್ಮದ್ ರಫೀಕ್ ಸುರತ್ಕಲ್, ಸಮೀರ್ ಇಬ್ರಾಹಿಂ ಕಲ್ಲರೆ, ಅಶ್ರಫ್ ಪರ್ಲಡ್ಕ, ಅನ್ಸಾಫ್ ಪಾತೂರ್ರನ್ನು ನೇಮಿಸಲಾಯಿತು. ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ ಬಪ್ಪಳಿಗೆ ಮತ್ತು ಸಹ ಕೋಶಾಧಿಕಾರಿಯಾಗಿ ಉಸ್ಮಾನ್ ಕೆಮ್ಮಿಂಜೆ ಆಯ್ಕೆಯಾದರು.

ಕನ್ವೀನರ್‌ಗಳಾಗಿ ಹನೀಫ್ ಹರಿಯಮೂಲೆ, ಅಬ್ದುಲ್ ಖಾದರ್ ಬೈತಡ್ಕ, ಯೂಸುಫ್ ಈಶ್ವರ ಮಂಗಳ, ಬಶೀರ್ ಕೆಮ್ಮಿಂಜೆ, ಯೂಸುಫ್ ಹಾಜಿ ಬೇರಿಕೆ, ಅಬ್ದುಲ್ ರಹ್ಮಾನ್ ಬಾಳಿಯೂರ್, ನೂರ್ ಮಹಮ್ಮದ್ ನೀರ್ಕಜೆ, ಅಶ್ರಫ್ ಬಾಂಬಿಲ, ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ರವೂಫ್ ಕಣ್ಣಂಗಾರ್, ಸುಲೈಮಾನ್ ಗಡಿಯಾರ್, ಅಬ್ಬಾಸ್ ಕೇಕುಡೆ, ನಾಸಿರ್ ಮಂಗಿಲ ಪದವು, ಶಾಫಿ ಮೂಡುಬಿದಿರೆ, ಆಸಿಫ್ ಬಿ.ಸಿ.ರೋಡ್, ಮಜೀದ್ ಹರಿಯಮೂಲೆ ಯವರನ್ನು ನೇಮಿಸಲಾಯಿತು. ಲೆಕ್ಕ ಪರಿಶೋಧಕರಾಗಿ ಮುಸ್ತಾಕ್ ಮುಹಮ್ಮದ್ ತೋಡಾರ್, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಮನಿಲ ಆಯ್ಕೆಯಾದರು.

ಧಾರ್ಮಿಕ ಸಲಹೆಗಾರರನ್ನಾಗಿ ಉಸ್ತಾದ್ ಶರೀಫ್ ಅಶ್ರಫಿ, ಉಸ್ತಾದ್ ಫೈಝಲ್ ರಹ್ಮಾನಿ ಬಾಯಾರ್, ಅಬ್ದುಲ್ ಖಾದರ್ ಅಶ್ ಅದಿ, ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಹನೀಫ್ ಉಸ್ತಾದ್ ಬಿ.ಸಿ.ರೋಡ್, ಉಸ್ತಾದ್ ಅಬ್ದುಲ್ ರಝಾಕ್ ಪಾತೂರ್ರನ್ನು ಆರಿಸಲಾಯಿತು. ಇಂಟರ್ ನ್ಯಾಷನಲ್ ಕೋ ಅರ್ಡಿನೇಟರ್ ಆಗಿಸಾಜಿದ್ ಬಜ್ಪೆ, ಮಸ್ಜಿದ್ ಕರೆಸ್ಪಾಂಡೆಂಟ್ ಆಗಿ ನಾಸಿರ್ ಸುರತ್ಕಲ್, ಮೀಡಿಯಾ ಕೋ ಅರ್ಡಿನೇಟರ್ಸಫಾ ಇಸ್ಮಾಯೀಲ್ ಬಜ್ಪೆ, ರಿಯಾಝ್ ಪಟ್ಟಾಡಿ, ವುಮೆನ್ಸ್ ಕಾಲೇಜ್ ಕೋ ಅರ್ಡಿನೇಟರ್ ಆಗಿ ಸಲೀಂ ಅಲ್ತಾಫ್ ಫರಂಗಿಪೇಟೆ, ಅಡಾಪ್ಷನ್ ( ಕೋ ಅರ್ಡಿನೇಟರ್ ಆಗಿ ಇಮ್ರಾನ್ ಮಜಿಲೋಡಿ, ಶಾಹುಲ್ ಬಿ.ಸಿ.ರೋಡ್, ಜನಾಬ್ ಸಫಾ ಇಸ್ಮಾಯಿಲ್ ಬಜ್ಪೆ, ಟ್ರೈನಿಂಗ್ ಕೋ ಅರ್ಡಿನೇಟರ್ಆಗಿ ಸಮೀರ್ ಇಬ್ರಾಹೀಂ ಕಲ್ಲರೆ, ವುಮೆನ್ಸ್ ಸೈಡ್ ಸಪೋರ್ಟ್ ಕೋ ಅರ್ಡಿನೇಟರ್ ಆಗಿ ಸಮೀರ್ ಇಬ್ರಾಹಿಂ ಕಲ್ಲರೆ, ಈವೆಂಟ್ ಇನ್ವೆಂಟರಿ ಕೋ ಅರ್ಡಿನೇಟರ್ ಆಗಿ ರಶೀದ್ ಮುನ್ನ ಬಂಗೇರ್‌ಕಟ್ಟೆ, ಶಾಕಿರ್ ಕುಪ್ಪೆಪದವು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಸುಹೈಲ್ ಸುರತ್ಕಲ್,ಶರೀಫ್ ಕಾವು, ಅಬ್ದುರ್ರಝಾಕ್ ಹಾಜಿ ಮನಿಲ, ಮುಸ್ತಫಾ ಗೂನಡ್ಕ, ಅಶ್ಪಾಕ್ ಸಜಿಪ, ಅನ್ವರ್ ಮನಲ, ಸಾಜಿದ್ ಅರ್ಲಪದವು, ನವಾಝ್ ಮನಲ್, ಜಬ್ಬಾರ್ ಕಲ್ಲಡ್ಕ, ಅಬ್ದುರ್ರಝಾಕ್ ಸಾಲೆತ್ತೂರ್, ಆರಿಫ್ ಗಡಿಯಾರ್ , ಉಸ್ಮಾನ್ ಬರ್ವ, ಶಂಶೀರ್ ಬಾಂಬಿಲ , ಶಂಶುದ್ದೀನ್ ಹಮೀದ್ ಮೂಡುಬಿದಿರೆ, ರಿಝ್ವಿನ್ ಬಜ್ಪೆ, ಸಲೀಂ ಮಿತ್ತೂರ್, ರಮೀಝ್ ಮುಹಮ್ಮದ್ ಉಳ್ಳಾಲ, ಹನೀಫ್ ಎಡಪದವು, ನಾಸಿರ್ ಬಪ್ಪಳಿಗೆ , ಝುಬೈರ್ ತೋಡಾರ್, ಅಬ್ದುಲ್ ಅಝೀಝ್ ಚಾವರ್ಕಾಡ್, ಅಶ್ರಫ್ ಅರ್ತಿಕೆರೆ, ಅಬೂಬಕ್ಕರ್ ಸಿದ್ದಿಕ್ ಮೂಡುಬಿದಿರೆ, ಸುಹೈಲ್ ಮಲ್ಲೂರ್, ಸಜ್ಜಾದ್ ಮೂಡುಬಿದಿರೆ, ಯಾಸಿರ್ ಕಕ್ಕಿಂಜೆ, ಅಬ್ದುಲ್ ಅಝೀಝ್ ಬಜ್ಪೆ, ಅಬ್ದುಲ್ ಖಾದರ್ ಕಾರ್ಕಳ, ಸಾದಿಕ್ ಬಿ.ಸಿ.ರೋಡ್, ಫೈಝಲ್ ಗುಣಾಜೆ, ಅಬ್ದುಲ್ ಲತೀಫ್ ಕುದ್ರೋಳಿ, ಅಬ್ದುರ್ರಹ್ಮಾನ್ ಮೂಸಾ ಕುದ್ದು ಪದವು ಮೊದಲಾದವರನ್ನು ಆರಿಸಲಾಯಿತು.

ಉಸ್ತಾದ್ ಖಲೀಲು ರಹ್ಮಾನ್ ದುಆ ನೆರವೇರಿಸಿದರು. ದಾರುನ್ನೂರ್ ಯೂತ್ ಟೀಮ್‌ನ ಗೌರವಾಧ್ಯಕ್ಷ ಇಮ್ರಾನ್ ಮಜಿಲೋಡಿ ಕಿರಾಅತ್ ಪಠಿಸಿದರು. ದಾರುನ್ನೂರ್ ಯುಎಇ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಅತೂರ್ ಸ್ವಾಗತಿಸಿದರು. ಹಮೀದ್ ಮನಿಲ ವಂದಿಸಿದರು. ಬದ್ರುದ್ದೀನ್ ಹೆಂತಾರ್ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಅತಿಥಿಗಳಾಗಿ ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ, ಹಜ್ ಕಮಿಟಿಯ ಸದಸ್ಯ ಮುಹಮ್ಮದ್ ಹನೀಫ್ ಹಾಜಿ ಮಂಗಳೂರು, ದಾರೂನ್ನೂರ್ ಕೇಂದ್ರ ಸಮಿತಿಯ ಕೋಶಾಧಿಕಾರಿಯೂ, ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್‌ನ ಸದಸ್ಯ ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಖ್ಯಾತ ಉದ್ಯಮಿ, ಪ್ಲಾಟಿನಂ ಮಿಡ್ಲ್ ಈಸ್ಟ್ ಇದರ ಎಂ.ಡಿ. ಮುಹಮ್ಮದ್ ಮುಸ್ತಾಕ್ ಬಂದರ್ ಮಂಗಳೂರು, ಬಿ.ಸಿ.ರೋಡ್ ಮುಹಿದ್ದೀನ್ ಜುಮ್ಮಾ ಮಸೀದಿಯ ಖತೀಬ್‌ಉಸ್ತಾದ್ ಖಲೀಲುರ್ರಹ್ಮಾನ್ ದಾರಿಮಿ, ನಕೀಲ್ ಗ್ರೂಪ್ ಆಫ್ ಕಂಪನೀಸ್ನ ಸೀನಿಯರ್ ಇಂಜಿನಿಯರ್ ಅಶ್ರಫ್ ಬಾಳೆಹೊನ್ನೂರು, ಸಂಶುದ್ದೀನ್ ವಳಪಟ್ಟಣಂ , ಉದ್ಯಮಿ ಅಹ್ಮದ್ ಕೋಟೆಬಾಗಿಲು, ಆಶ್ರಫ್, ಇಬ್ರಾಹೀಂ ಎಂ.ಜೆ.ಎಂ. ಮಿತ್ತಬೈಲ್, ಅಬ್ದುಲ್ ಲತೀಫ್ ಎಂ.ಜೆ.ಎಂ. ಮಿತ್ತಬೈಲ್, ದಾರುನ್ನೂರ್ ಉಪದೇಶಕ ಸೈಯದ್ ಆಸ್ಕರ್ ಅಲಿ ತಂಙಳ್, ಉಸ್ತಾದ್ ಅಬ್ದುಲ್ ಖಾದರ್ ಅಶ್ಅದಿ, ದಾರುನ್ನೂರ್ ಅಬುಧಾಬಿ ವಲಯಾಧ್ಯಕ್ಷ ರವೂಫ್ ಹಾಜಿ ಕೈಕಂಬ, ಹನೀಫ್ ಉಸ್ತಾದ್ ಅಬುಧಾಬಿ, ದಾರುನ್ನೂರಿನ 23 ಶಾಖೆಗಳಿಂದ ಆಯ್ದ ಪ್ರಮುಖರು ಮತ್ತು ದಾರುನ್ನೂರ್ ಯೂತ್ ಟೀಂ ಇದರಿಂದ ಆಯ್ದ ಪ್ರಮುಖರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X