ಕಾಸರಗೋಡು,ಆ.22 : 1700 ಲೀಟರ್ ಹುಳಿರಸ ಹಾಗೂ 20 ಲೀಟರ್ ಸಾರಾಯಿ ಸಹಿತ ಓರ್ವನನ್ನು ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅಡೂರು ಪೈರಡ್ಕದ ರಾಮು೦ಞ ಯಾನೆ ಕುಞಪ್ಪ (49) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯಂತೆ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿದರು
ಕಾಸರಗೋಡು,ಆ.22 : 1700 ಲೀಟರ್ ಹುಳಿರಸ ಹಾಗೂ 20 ಲೀಟರ್ ಸಾರಾಯಿ ಸಹಿತ ಓರ್ವನನ್ನು ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅಡೂರು ಪೈರಡ್ಕದ ರಾಮು೦ಞ ಯಾನೆ ಕುಞಪ್ಪ (49) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯಂತೆ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿದರು