ಪುತ್ತೂರು ನಗರ ಕಾಂಗ್ರೆಸ್ ಅ.ಸಂ.ಘಟಕದ ಅಧ್ಯಕ್ಷರಾಗಿ ಇಸಾಕ್ ಸಾಲ್ಮರ
![ಪುತ್ತೂರು ನಗರ ಕಾಂಗ್ರೆಸ್ ಅ.ಸಂ.ಘಟಕದ ಅಧ್ಯಕ್ಷರಾಗಿ ಇಸಾಕ್ ಸಾಲ್ಮರ ಪುತ್ತೂರು ನಗರ ಕಾಂಗ್ರೆಸ್ ಅ.ಸಂ.ಘಟಕದ ಅಧ್ಯಕ್ಷರಾಗಿ ಇಸಾಕ್ ಸಾಲ್ಮರ](https://www.varthabharati.in/sites/default/files/images/articles/2016/08/25/Isak-salmara.gif)
ಪುತ್ತೂರು, ಆ.25: ಪುತ್ತೂರು ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಇಸಾಕ್ ಸಾಲ್ಮರ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಸಾದಿಕ್ ಬರೆಪ್ಪಾಡಿ, ರೋಶನ್ ಡಯಾಸ್, ಉಪಾಧ್ಯಕ್ಷರಾಗಿ ಎ.ಕೆ.ನಝೀರ್ ಬಲ್ನಾಡು, ವಿಲ್ಫ್ರೆಡ್ ಫೆೆರ್ನಾಂಡಿಸ್ ಉರ್ಲಾಂಡಿ, ಚಿದಂಬರ ಜೈನ್ ಪಡ್ಡಾಯೂರು, ಇಸ್ಮಾಯೀಲ್ ಬೊಳುವಾರು, ವಾಲ್ಟರ್ ಡಿಸೋಜ ಸಿದ್ಯಾಳ, ಕಾರ್ಯದರ್ಶಿಗಳಾಗಿ ರವೂಫ್ ಕೆರೆಮೂಲೆ, ಸಲೀಂ ಮುರ, ಇಮ್ತಿಯಾಝ್ ಬಪ್ಪಳಿಗೆ, ಅಬ್ದುಲ್ ಕುಂಞಿ ಮೊಟ್ಟೆತ್ತಡ್ಕ, ಯೂನುಸ್ ಖಾನ್ ದರ್ಬೆ, ಯೂಸುಫ್ ತಾರಿಗುಡ್ಡೆ, ಖಜಾಂಚಿಯಾಗಿ ನವಾಝ್ಕಾರ್ಜಾಲ್, ಸಂಚಾಲಕರಾಗಿ ಅಯ್ಯೂಬ್ ಮೂಡೋಡಿ, ಹುಸೈನ್ ಬಪ್ಪಳಿಗೆ, ಸಂಘಟನಾ ಕಾರ್ಯದರ್ಶಿಯಾಗಿ ಫಲೂಲುದ್ದೀನ್ ಕೆಮ್ಮಾಯಿ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಫಾರೂಕ್ ಸಾಲ್ಮರ, ಮುಹಮ್ಮದ್ ಫಾರೂಕ್ ತಾರಿಗುಡ್ಡೆ, ಸುಲೈಮಾನ್ ತಾರಿಗುಡ್ಡೆ, ಫಾರೂಕ್ ಕೂರ್ನಡ್ಕ, ಸಿರಾಜ್ ಸೈಯದ್ಮಲೆ ಸಾಲ್ಮರ, ಇಬ್ರಾಹೀಂ ತಾರಿಗುಡ್ಡೆ ಆಯ್ಕೆಯಾಗಿದ್ದಾರೆ.
Next Story