Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ವಿಂಡೀಸ್‌ ವಿರುದ್ಧ ಭಾರತಕ್ಕೆ ವೀರೋಚಿತ...

ವಿಂಡೀಸ್‌ ವಿರುದ್ಧ ಭಾರತಕ್ಕೆ ವೀರೋಚಿತ ಸೋಲು

ಅಮೆರಿಕದಲ್ಲಿ ಮೊದಲ ಟ್ವೆಂಟಿ-20 ಪಂದ್ಯ

ವಾರ್ತಾಭಾರತಿವಾರ್ತಾಭಾರತಿ27 Aug 2016 11:20 PM IST
share
ವಿಂಡೀಸ್‌ ವಿರುದ್ಧ  ಭಾರತಕ್ಕೆ  ವೀರೋಚಿತ ಸೋಲು


ಪೋರ್ಟ್ ಲಾಡ್ರೆಡಲ್ , ಆ.27: ಅಮೆರಿಕದಲ್ಲಿ ಇಂದು ನಡೆದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ 1 ರನ್ ಅಂತರದಲ್ಲಿ ಸೋಲು ಅನುಭವಿಸಿದೆ. ಗೆಲುವಿಗೆ 246 ರನ್‌ಗಳ ಕಠಿಣ ಸವಾಲನ್ನು ಪಡೆದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 244 ರನ್ ಗಳಿಸಿತು.
  ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಎರಡು ರನ್ ಬೇಕಾಗಿತ್ತು. ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಡರೆನ್ ಬ್ರಾವೊ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೈ ಸುಟ್ಟುಕೊಂಡರು.ಸ್ಯಾಮುಯೆಲ್ಸ್ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ಧೋನಿ ಔಟಾದರು. ಭಾರತ ಗೆಲುವಿನ ದಡದಲ್ಲಿ ಎಡವಿತು. ಧೋನಿ ಮತ್ತು ರಾಹುಲ್ ನಾಲ್ಕನೆ ವಿಕೆಟ್‌ಗೆ 104 ರನ್ ಸೇರಿಸಿದರು.
  ರಾಹುಲ್ ಔಟಾಗದೆ 110ರನ್ (84ನಿ, 51ಎ, 12ಬೌ,5ಸಿ) ಮತ್ತು ನಾಯಕ ಧೋನಿ 43 ರನ್ (54ನಿ, 25ಎ, 2ಬೌ,2ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
 ಲೋಕೇಶ್ ರಾಹುಲ್ 46 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು. ಇದು ಅವರ ಚೊಚ್ಚಲ ಶತಕವಾಗಿದೆ. 4ನೆ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ.
ರೋಹಿತ್ ಶರ್ಮ 62 ರನ್ (28ಎ, 4ಬೌ,4ಸಿ), ವಿರಾಟ್ ಕೊಹ್ಲಿ 16 ರನ್(9ಎ, 3ಬೌ) ಗಳಿಸಿದರು.
   ವಿಂಡೀಸ್ 245/6: ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಎವಿನ್ ಲೂವಿಸ್ ಬಾರಿಸಿದ ಆಕರ್ಷಕ ಶತಕದ ನೆರವಿನಲ್ಲಿ ಭಾರತದ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 245 ರನ್ ಗಳಿಸಿತ್ತು.
 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡಕ್ಕೆ ಆರಂಭಿಕ ದಾಂಡಿಗರಾದ ಚಾರ್ಲ್ಸ್ ಜಾನ್ಸನ್ ಮತ್ತು ಎವಿನ್ ಲೂಯಿಸ್ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 126 ರನ್ ದಾಖಲಿಸಿದರು.
ಇವರ ಸ್ಫೋಟಕ ಬ್ಯಾಟಿಂಗ್‌ನಿಂದ ವಿಂಡೀಸ್ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿತ್ತು. ಕೇವಲ 25 ಎಸೆತಗಳಲ್ಲಿ ತಂಡದ ಸ್ಕೋರ್ 50ಕ್ಕೆ ತಲುಪಿತ್ತು.
ಲೂವಿಸ್ ಅವರು 48 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಿಂದ ಶತಕ ದಾಖಲಿಸಿದ್ದರು. ಇದಕ್ಕೂ ಮೊದಲು ಅವರು 25 ಎಸೆತಗಳಲ್ಲಿ ಅರ್ಧಶತಕ(4 ಬೌಂಡರಿ ಮತ್ತು 3 ಸಿಕ್ಸರ್) ಗಳಿಸಿದ್ದರು.
ಇವರಿಗೆ ಸಾಥ್ ನೀಡಿದ್ದ ಜಾನ್ಸನ್ ಚಾರ್ಲ್ಸ್ 20 ಎಸೆತಗಳಲ್ಲಿ ಅರ್ಧಶತಕ(5ಬೌ,4ಸಿ) ಗಳಿಸಿದರು. ಅಂತಿಮವಾಗಿ ಅವರು 79 ರನ್(33ಎ, 6ಬೌ,7ಸಿ) ಗಳಿಸಿ ಔಟಾದರು.ಲೂಯಿಸ್ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಲ್ಲಿ 100 ರನ್ ಗಳಿಸಿ ಔಟಾದರು.
ರಸೆಲ್ 22ರನ್, ಪೊಲಾರ್ಡ್ 22ರನ್, ಬ್ರಾಥ್‌ವೈಟ್ 14 ರನ್ ಗಳಿಸಿ ತಂಡದ ಸ್ಕೋರ್ 245ಕ್ಕೆ ಏರಿಸಲು ನೆರವಾದರು.

ಭಾರತದ ಪರ ಬುಮ್ರಾ 47ಕ್ಕೆ 2, ಜಡೇಜಾ 39ಕ್ಕೆ 2, ಶಮಿ 48ಕ್ಕೆ 1 ವಿಕೆಟ್ ಪಡೆದರು.

,,,,,,
ಸ್ಕೋರ್ ಪಟ್ಟಿ
ವೆಸ್ಟ್‌ಇಂಡೀಸ್ 20 ಓವರ್‌ಗಳಲ್ಲಿ 245/6
ಜಾನ್ಸನ್ ಚಾರ್ಲ್ಸ್ ಬಿ ಶಮಿ079
ಎವಿನ್ ಲೂವಿಸ್ ಸಿ ಅಶ್ವಿನ್ ಬಿ ಜಡೇಜ100
 ಆ್ಯಂಡ್ರೆ ರಸೆಲ್ ಎಲ್‌ಬಿಡಬ್ಲು ಬಿ ಜಡೇಜ 022
 ಕೆ. ಪೊಲಾರ್ಡ್ ಬಿ ಬುಮ್ರಾ022
  ಬ್ರಾಥ್‌ವೈಟ್ ರನೌಟ್(ಬುಮ್ರಾ)014
ಡರೆನ್ ಬ್ರಾವೊ ಔಟಾಗದೆ001
ಲೆಂಡ್ಲ್ ಸಿಮೊನ್ಸ್ ಬಿ ಬುಮ್ರಾ000
  ಸ್ಯಾಮುಯೆಲ್ಸ್ ಔಟಾಗದೆ001
  ಇತರೆ006
ವಿಕೆಟ್ ಪತನ: 1-126, 2-204, 3-205, 4-236, 5-244, 6-244
ಬೌಲಿಂಗ್ ವಿವರ
  ಮಹಮ್ಮದ್ ಶಮಿ4-0-48-1
 ಬಿ.ಕುಮಾರ್4-0-43-0
 ಬುಮ್ರಾ4-0-47-2
ಅಶ್ವಿನ್4-0-36-0
 ಜಡೇಜ3-0-39-2
ಬಿನ್ನಿ1-0-32-0
ಭಾರತ 20 ಓವರ್‌ಗಳಲ್ಲಿ 244/4
 ರೋಹಿತ್ ಶರ್ಮ ಸಿ ಚಾರ್ಲ್ಸ್ ಬಿ ಪೊಲಾರ್ಡ್ 062
 ರಹಾನೆ ಸಿ ಬ್ರಾವೊ ಬಿ ರಸೆಲ್007
ಕೊಹ್ಲಿ ಸಿ ಪ್ಲೆಚೆರ್ ಬಿ ಬ್ರಾವೊ 016
  ರಾಹುಲ್ ಔಟಾಗದೆ110
ಧೋನಿ ಸಿ ಸ್ಯಾಮುಯೆಲ್ಸ್ ಬಿ ಬ್ರಾವೊ 043
                    ಇತರೆ006
ವಿಕೆಟ್‌ಪತನ: 1-31, 2-48,3-137, 4-244
ಬೌಲಿಂಗ್ ವಿವರ
 ರಸೆಲ್ 4-0-53-1
  ಬದ್ರಿ 2-0-25-0
  ಬ್ರಾವೊ 4-0-37-2
 ನರೇನ್3-0-50-0
 ಬ್ರಾಥ್‌ವೈಟ್4-0-47-0
ಪೊಲಾರ್ಡ್3-0-30-1
            


  

  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X