Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ನಾನು ಹಿಂದಿನಿಂದಲೂ ಕ್ರಾಂತಿ ಮಾಡಿದವನಲ್ಲ

ನಾನು ಹಿಂದಿನಿಂದಲೂ ಕ್ರಾಂತಿ ಮಾಡಿದವನಲ್ಲ

ವಾರ್ತಾಭಾರತಿವಾರ್ತಾಭಾರತಿ28 Aug 2016 11:50 PM IST
share
ನಾನು ಹಿಂದಿನಿಂದಲೂ ಕ್ರಾಂತಿ ಮಾಡಿದವನಲ್ಲ

ನಾನು ಹಿಂದಿನಿಂದಲೂ ಕ್ರಾಂತಿ ಮಾಡಿದವನಲ್ಲ

-ಡಾ.ಚಂದ್ರಶೇಖರ ಕಂಬಾರ, ಸಾಹಿತಿ

ಅಪರೂಪಕ್ಕೊಮ್ಮೊಮ್ಮೆ ನೀವು ಮಾಡುವ ವಾಂತಿಯೇ ಜನಪರ ಹೋರಾಟಗಳ ದೊಡ್ಡ ಸಮಸ್ಯೆ.

---------------------

ಯಡಿಯೂರಪ್ಪನವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ

-ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಮತದಾರರು ಅವಕಾಶ ನೀಡಿದರೂ, ರಾಜ್ಯ ಬಿಜೆಪಿಯ ಉಳಿದ ನಾಯಕರು ಅವಕಾಶ ನೀಡಬೇಕಲ್ಲ?

---------------------

ಕೇಂದ್ರ ಸರಕಾರಕ್ಕೆ ಸಂದೇಶಗಳನ್ನು ತಲುಪಿಸುವ ವ್ಯಕ್ತಿ ನಾನಲ್ಲ

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಬಹುಶಃ ಆದೇಶಗಳನ್ನು ತಲುಪಿಸುವ ವ್ಯಕ್ತಿಯಾಗಿರಬಹುದೇ?

---------------------

ಕರ್ನಾಟಕದಲ್ಲಿ ಎಲ್ಲವೂ ಇದೆ, ಆದರೆ ಪ್ರಾಮಾಣಿಕತೆಯ ಕೊರತೆ ಇದೆ

-ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ

ರಾಜ್ಯ ಬಿಜೆಪಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರಿ.

---------------------

ಮಂಗಳೂರಿನಿಂದ ದೇಶಪ್ರೇಮದ ಸಂದೇಶ ಹೊರಹೊಮ್ಮಬೇಕು

-ಡಿ.ವಿ ಸದಾನಂದ ಗೌಡ, ಕೇಂದ್ರ ಸಚಿವ

ಪ್ರವೀಣ್ ಪೂಜಾರಿಯ ಕೊಲೆಯೂ ಮಂಗಳೂರಿನಲ್ಲಿ ದೇಶಪ್ರೇಮದ ಭಾಗವೇ ಆಗಿದೆ.

---------------------

ಆಧ್ಯಾತ್ಮಿಕ ಸಂಪತ್ತು ವಿದ್ಯೆ ಹಾಗೂ ಭೌತಿಕ ಸಂಪತ್ತು ಹಣ ಎರಡೂ ಕೇಂದ್ರೀಕೃತವಾಗಬಾರದು

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಮಠಗಳಲ್ಲಿರುವ ತಿಜೋರಿಯನ್ನು ಒಡೆದುಬಿಟ್ಟರೆ ಆಯಿತು.

---------------------

ಆಮ್ನೆಸ್ಟಿಗೆ ದೇಶದ್ರೋಹದ ಇತಿಹಾಸವಿಲ್ಲ

-ಡಾ. ಜಿ.ಪರಮೇಶ್ವರ್, ಗೃಹಸಚಿವ

ಇತಿಹಾಸ ಇದ್ದವರ ಕುರಿತಂತೆ ತೆಗೆದುಕೊಂಡ ಕ್ರಮಗಳನ್ನು ತಿಳಿಸಿ.

---------------------

ಈಗಿರುವ ದೇಶದ್ರೋಹದ ಕಾನೂನು ಬ್ರಿಟಿಷರ ಕಾಲದ್ದು

-ವೀರಪ್ಪ ಮೊಯ್ಲಿ, ಸಂಸದ

ಓಲ್ಡ್ ಈಸ್ ಗೋಲ್ಡ್ ಎಂದು ಇಟ್ಟುಕೊಂಡಿರಬೇಕು.

 ---------------------

ಭಾರತವನ್ನು ವಿಭಜಿಸುವ ಉದ್ದೇಶದಿಂದ ಪಾಕಿಸ್ತಾನ ಹುಟ್ಟಿಕೊಂಡಿದೆ

-ಅರುಣ್ ಜೇಟ್ಲಿ, ಕೇಂದ್ರ ಸಚಿವ

ಅದು ಸಾಕಾಗುವುದಿಲ್ಲವೆಂದು ಜನರ ನಡುವೆ ಇನ್ನಷ್ಟು ವಿಭಜನೆಗಳನ್ನು ಮಾಡುತ್ತಿದ್ದೀರಾ?

---------------------

ದಲಿತರು ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿ ಸಿಡಿದೇಳುವುದು ಸಹಜ ಪ್ರಕ್ರಿಯೆ

-ಎಲ್.ಕೆ ಅಡ್ವಾಣಿ, ಬಿಜೆಪಿ ನಾಯಕ

ತಾವು ಸಿಡಿದೆದ್ದದ್ದು ಮಾತ್ರ ಅಸಹಜ ಪ್ರಕ್ರಿಯೆ ಎನ್ನುತ್ತಾರೆ ಮೋದಿ.

---------------------

ಬಿಜೆಪಿ, ಎಬಿವಿಪಿ ಡೋಂಗಿ ದೇಶಭಕ್ತರ ಸಂಘಟನೆಗಳು

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಕಾಂಗ್ರೆಸ್‌ನೊಳಗಿರುವ ಸೋನಿಯಾರ ಡೋಂಗಿ ಭಕ್ತರ ಬಗ್ಗೆ ನಿಮ್ಮ ಅಭಿಪ್ರಾಯ?

---------------------

ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಕಾಣುತ್ತಿದೆ

-ವಿ.ಎಸ್ ಉಗ್ರಪ್ಪ, ಎಂಎಲ್ಸಿ

ಕಾಂಗ್ರೆಸ್‌ನಲ್ಲಿ ನಾಯಕರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪಗಳಿವೆ.

---------------------

ದೇಶವಿರೋಧಿ ಹೇಳಿಕೆ ಕೊಳೆತ ಹಣ್ಣುಗಳಿದ್ದಂತೆ

-ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಕೊಳೆತ ಮನಸ್ಸುಗಳು ಉದುರುವ ಕೊಳೆತ ಹಣ್ಣು ಗಳಿಗಾಗಿ ಕಾಯುತ್ತಿರುತ್ತವೆ.

 ---------------------

ಪತ್ನಿಗೆ ಹೆರಿಗೆಯಾದಾಗ ಪತಿಗೆ ಹೆರಿಗೆ ರಜೆ ಕೊಡುವುದರಲ್ಲಿ ಅರ್ಥವಿಲ್ಲ

-ಮೇನಕಾ ಗಾಂಧಿ, ಕೇಂದ್ರ ಸಚಿವೆ

ಸದ್ಯಕ್ಕೆ ನಿಮ್ಮ ಬಾಯಿಗೆ ಅಗತ್ಯವಾಗಿ ರಜೆ ಕೊಡಬೇಕಾದುದು ಅನಿವಾರ್ಯವಾಗಿದೆ.

---------------------

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಜಯಗಳಿಸುವುದು ಗ್ಯಾರಂಟಿ

-ಶೋಭಾ ಕರಂದ್ಲಾಜೆ, ಸಂಸದೆ

ಆದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಅನುಮಾನ.

---------------------

ದೇಶ ಈಗ ಹೊರಗಿನ ಶಕ್ತಿಗಳಿಗಿಂತ, ಒಳಗಿನವರಿಂದಲೇ ಬೆದರಿಕೆ ಎದುರಿಸುವಂತಾಗಿದೆ

-ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ

ಅದಕ್ಕಾಗಿಯೇ ಮೋದಿಯವರು ದೇಶದ ಹೊರಗೆ ತಿರುಗಾಡುತ್ತಿರುವುದು.

---------------------

ಧರ್ಮ ಮತ್ತು ರಾಜಕಾರಣ ಜೋಡೆತ್ತಿನ ಬಂಡಿಯಂತೆ

-ರಮೇಶ್ ಜಿಗಜಣಗಿ, ಸಚಿವ

ಒಟ್ಟಿನಲ್ಲಿ ಎತ್ತಿನ ಬಂಡಿಯೆಂದು ವ್ಯಾಖ್ಯಾನಿಸುತ್ತಿದ್ದೀರಾ?

---------------------

ನಮ್ಮ ದೇಶದಲ್ಲಿ ಗೋವಿಗಾಗಿ ಪ್ರಾಣ ಕೊಟ್ಟವರಿದ್ದಾರೆ

-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹೆಣ್ಣಿಗಾಗಿ ತಮ್ಮ ಮಾನ ಕೊಟ್ಟವರೂ ಇದ್ದಾರೆ.

---------------------

ಕಾಲ ಕೂಡಿ ಬಂದಾಗ ತೃತೀಯ ರಂಗ ರಚನೆ

-ದೇವೇಗೌಡ, ಮಾಜಿ ಪ್ರಧಾನಿ

ತಮ್ಮ ಮಕ್ಕಳು ಪ್ರಧಾನಮಂತ್ರಿಯಾಗುವ ಕಾಲ ಕೂಡಿಬಂದಾಗಲೇ ?

---------------------

ಕುಡ್ಲ ನಿಜಕ್ಕೂ ಸ್ವರ್ಗ

-ರಮ್ಯಾ, ಮಾಜಿ ಸಂಸದೆ

ಆದರೆ ಅದನ್ನು ನರಕ ಮಾಡಲು ದುಷ್ಟ ಶಕ್ತಿಗಳು ಹೊಂಚಿ ಕೂತಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X