Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮನುಷ್ಯ ಪರವಾಗಿ ಧ್ವನಿಯೆತ್ತಿರುವ ಭಾರತೀಯ...

ಮನುಷ್ಯ ಪರವಾಗಿ ಧ್ವನಿಯೆತ್ತಿರುವ ಭಾರತೀಯ ಲೇಖಕರು

ನ್ಯೂಝಿಲೆಂಡ್ ಲೇಖಕ ಇಹಿಮೇರಾ ಶ್ಲಾಘನೆ

ವಾರ್ತಾಭಾರತಿವಾರ್ತಾಭಾರತಿ30 Aug 2016 11:03 PM IST
share

ಹೊಸದಿಲ್ಲಿ, ಅ.30: ರಾಷ್ಟ್ರದ ಪ್ರಜ್ಞೆಯಾಗುವುದು ಲೇಖಕನೊಬ್ಬನ ನಿಜವಾದ ಪಾತ್ರವೆಂದು ನಂಬಿರುವ ನ್ಯೂಝಿಲೆಂಡ್ ಸಂಜಾತ ಲೇಖಕ, ವಿ.ಟಿ.ಇಹಿಮೇರಾ, ಭಾರತೀಯ ಬರಹಗಾರರು ಮಾನವಕುಲಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸಾಹಿತ್ಯವನ್ನು ಉಪಯೋಗಿಸುವ ಮೂಲಕ ‘ಆದರ್ಶ ಮಾದರಿ’ ಯೊಂದನ್ನು ಸ್ಥಾಪಿಸಿದ್ದಾರೆಂದು ಗುಣಗಾನ ಮಾಡಿದ್ದಾರೆ.

ರಾಷ್ಟ್ರದ ಪ್ರಜ್ಞೆಯಾಗಿರುವುದೇ ಲೇಖಕನ ಪ್ರಮುಖ ಪಾತ್ರವೆಂಬುದು ತನ್ನ ಅನಿಸಿಕೆಯಾಗಿದೆ. ಭಾರತದ ಲೇಖಕರು ಅದನ್ನು ಮಾಡುತ್ತಿದ್ದಾರೆಂಬುದರಿಂದ ತಾನು ರೋಮಾಂಚಿತನಾಗಿದ್ದೇನೆ. ಅಮಿತಾವ್ ಘೋಷರಂತೆ ಅವರು ಹವಾಮಾನ ಬದಲಾವಣೆಯ ಕುರಿತು ಬರೆಯುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಇಹಿಮೇರಾ, ಇತ್ತೀಚೆಗೆ ಹವಾಮಾನ ಬದಲಾವಣೆಯ ಕುರಿತಾದ ಘೋಷರ ಹೊಸ ಕೃತಿ ‘ದಿ ಗ್ರೇಟ್ ಡಿರೇಜ್‌ಮೆಂಟ್’ನ ಪ್ರತಿಯೊಂದನ್ನು ಖರೀದಿಸಿದ್ದಾರೆ.
ಅವರು ಕಾಲ್ಪನಿಕವಲ್ಲದುದನ್ನು ಬರೆಯುತ್ತಾರೆ ಹಾಗೂ ನಾಯಕರಾಗುತ್ತಿದ್ದಾರೆ. ಭಾರತೀಯ ಜನರ ಪರವಾಗಿ ಕಾಳಜಿ-ಕಳವಳವನ್ನು ಹೊರ ಹಾಕುತ್ತಿದ್ದಾರೆ. ಅವರು ಸರಕಾರದ ಪಕ್ಕ ನಿಲ್ಲುವ ಹಾಗೂ ಅದರ ಪ್ರಜ್ಞೆಯಾಗುವ ಲೇಖಕನ ಮೂಲ ಪಾತ್ರವನ್ನು ವಹಿಸುತ್ತಿದ್ದಾರೆ. ಅರುಂಧತಿ ರಾಯ್, ಅಂತಹ ಇನ್ನೊಬ್ಬರು ಲೇಖಕಿಯಾಗಿದ್ದಾರೆಂದು ಇಹಿಮೇರಾ ಅಭಿಪ್ರಾಯಿಸಿದ್ದಾರೆ.
72ರ ಹರೆಯದ ಇಹಿಮೇರಾ, 1973ರಲ್ಲಿ ತನ್ನ ಚೊಚ್ಚಲ ಕೃತಿ ‘ಟಾಂಗಿ’ಯನ್ನು ಪ್ರಕಟಿಸುವುದರೊಂದಿಗೆ ಮೊದಲ ಮಾವೊರಿ ಬರಹಗಾರರೆನಿಸಿದ್ದಾರೆ. ಆ ಬಳಿಕ ಅವರು, ‘ಯೆಲ್ಲೊ ಬ್ರಿಕ್ ರೋಡ್’, ‘ಪೌನಾಮು’ ಹಾಗೂ ‘ದಿ ವ್ಹೇಲ್ ರೈಡರ್’ ಸಹಿತ 14 ಕಾದಂಬರಿಗಳು ಹಾಗೂ 7 ಸಣ್ಣಕತೆಗಳ ಸಂಗ್ರಹಗಳನ್ನು ಬರೆದಿದ್ದಾರೆ. ‘ದಿ ಯೆನ್ನೊ ರೈಡರ್’ ಅದೇ ಹೆಸರಿನಲ್ಲಿ ಚಲನಚಿತ್ರವಾಗಿದೆ.
ನ್ಯೂಝಿಲೆಂಡ್‌ನ ವಿದೇಶಾಂಗ ಸಚಿವಾಲಯದಲ್ಲಿ ರಾಜತಂತ್ರಜ್ಞರಾಗಿಯೂ ಕೆಲಸ ಮಾಡಿರುವ ಅವರು, ಸಾಹಿತ್ಯವನ್ನು ಕೇವಲ ಪರಿಸರ ನಾಶದ ಕುರಿತು ಗಮನ ಸೆಳೆಯುವುದಕ್ಕಾಗಿ ಮಾತ್ರ ಉಪಯೋಗಿಸದೆ ಲಿಂಗ ತಾರತಮ್ಯ, ವಲಸೆ ಇತ್ಯಾದಿ ಇತರ ಕಳವಳ ಬಗ್ಗೆಯೂ ಉಪಯೋಗಿಸಬೇಕು ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X