ಕಣ್ಣೂರು: ಸುನ್ನಿ ಬಾಲವೇದಿಗೆ ಆಯ್ಕೆ
ಕಣ್ಣೂರು, ಆ.30: ಬೋರುಗುಡ್ಡೆ ಬದ್ರಿಯ ಹಯಾತುಲ್ ಇಸ್ಲಾಮ್ ಮದ್ರಸ ವಿದ್ಯಾರ್ಥಿಗಳ ಸಂಘ ‘ಸಮಸ್ತ ಕೇರಳ ಸುನ್ನಿ ಬಾಲವೇದಿ’ ಘಟಕದ 2016-17ನೆ ಸಾಲಿನ ಪದಾಧಿಕಾರಿಗಳ ಆಯ್ಕೆಯು ಮದ್ರಸದ ಸದರ್ ಉಸ್ತದ್ ಕೆ.ಎ.ಅಶ್ರಫ್ ಅಝ್ಹರಿ ಕುವೆನಾಡ್ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಗೌರವಾಧ್ಯಕ್ಷರಾಗಿ ಕೆ.ಎ. ಅಶ್ರಫ್ ಅಝ್ಹರಿ ಕುವೆನಾಡ್ ಮಂಜನಾಡಿ, ಸಂಚಾಲಕರಾಗಿ ಅಬ್ದುರ್ರಹೀಂ ಅಝ್ಹರಿ ಕೊಪ್ಪ, ಉಪ ಸಂಚಾಲಕರಾಗಿ ಬಿ.ಕೆ.ರಫೀಕ್ ಅಝ್ಹರಿ ಬಂಗೇರಕಟ್ಟೆ, ಅಧ್ಯಕ್ಷರಾಗಿ ಆಶಿಖ್, ಪ್ರಧಾನ ಕಾರ್ಯದರ್ಶಿಯಾಗಿ ಸಂಶೀರ್, ಕೋಶಾಧಿಕಾರಿಯಾಗಿ ತಸ್ವೀರ್, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್, ಮುಹಮ್ಮದ್ ಹನೀಫ್, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಮಹ್ಸೂಕ್ ರಾಝಿಕ್, ಸದಸ್ಯರಾಗಿ ಮುಹಮ್ಮದ್ ಝಾಹಿರ್, ಅಬ್ದುರ್ರಹ್ಮಾನ್, ಸಾಹಿಲ್ ಅಹ್ಮದ್, ಝೈನುದ್ದೀನ್, ಉಮರುಲ್ ಫಾರೂಕ್, ತಮೀಂ, ಮುಸ್ತಫಾ, ಫಾಝಿಲ್, ಮುಸ್ತಫಾ, ಮಕ್ಸೂದ್, ಶಿಹಾಬುದ್ದೀನ್, ಸಲಾಂ, ತಬ್ಶೀರ್, ಅಬೂಬಕರ್ ಸಿದ್ದೀಕ್ ಆಯ್ಕೆಯಾದರು.
Next Story