Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು...

ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು ಥೈಲಾಂಡ್ ಇಟ್ಟ ಪ್ರಪ್ರಥಮ ಹೆಜ್ಜೆ ಏನು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ31 Aug 2016 11:30 PM IST
share
ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು ಥೈಲಾಂಡ್ ಇಟ್ಟ ಪ್ರಪ್ರಥಮ ಹೆಜ್ಜೆ ಏನು ಗೊತ್ತೇ?

ಹೆಚ್ಚು ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು ಬೌದ್ಧಮತೀಯ ಥೈಲಾಂಡ್ ಮೊದಲ ಹಲಾಲ್ ಹೊಟೇಲನ್ನು ತೆರೆದಿದೆ. ದೇಶದ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುವ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಹೆಜ್ಜೆಯನ್ನು ಇಡಲಾಗಿದೆ. ಕಳೆದ ವರ್ಷ ಸುಮಾರು 30 ಮಿಲಿಯ ವಿದೇಶಿ ಪ್ರವಾಸಿಗರು ಥೈಲಾಂಡ್ ಗೆ ಭೇಟಿ ನೀಡಿದ್ದು, ಸುಮಾರು 658,000 ಮಧ್ಯಪ್ರಾಚ್ಯದಿಂದ ಬಂದಿದ್ದಾರೆ ಎಂದು ಔದ್ಯಮಿಕ ವಿವರಗಳು ತಿಳಿಸಿವೆ. ನವೆಂಬರ್ ನಲ್ಲಿ ತೆರೆಯಲಾಗಿರುವ ಬ್ಯಾಂಕಾಕಿನ ಚತುರ್ತಾರಾ ಅಲ್ ಮೆರೋಜ್ ಹೊಟೇಲ್ ಬದಲಾವಣೆಯ ಹಾದಿಯಲ್ಲಿ ನಡೆದು ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು ಹೆಜ್ಜೆ ಇಟ್ಟಿದೆ. “ಜಾಗತಿಕವಾಗಿ 1.6 ಬಿಲಿಯನ್ ಮುಸ್ಲಿಮರಿದ್ದಾರೆ. ಇದು ಅತೀ ದೊಡ್ಡ ಮಾರುಕಟ್ಟೆ. ಅದರಲ್ಲಿ ಕೇವಲ ಶೇ.1ರಷ್ಟು ಮಂದಿ ನಮ್ಮ ಕಡೆಗೆ ಆಕರ್ಷಿತರಾದರೂ ಅಭಿವೃದ್ಧಿ ಖಚಿತ” ಎನ್ನುವುದು ಹೊಟೇಲ್ ಜನರಲ್ ಮ್ಯಾನೇಜರ್ ಸಾನ್ಯ ಸಾಯ್ನಗ್ಬಾನ್ ಅಭಿಪ್ರಾಯವಾಗಿದೆ.

ಮಸೀದಿ ರೀತಿಯ ವಾಸ್ತುಶಿಲ್ಪವನ್ನು ಹೊಂದಿರುವ ಅಲ್ ಮೆರೋಜ್ ಹೊಟೇಲಿನಲ್ಲಿ ಎರಡು ಪ್ರಾರ್ಥನಾ ಕೊಠಡಿಗಳು ಮತ್ತು ಮೂರು ಹಲಾಲ್ ಡೈನಿಂಗ್ ಹಾಲ್ ಗಳಿವೆ. ಕೋಣೆಗಳು ಒಂದು ರಾತ್ರಿಗೆ 4000 ದಿಂದ 50,000 ಬಾತ್‌ಗಳವರೆಗೆ ($116 $1,445 ರಿಂದ ) ಬೆಲೆ ಬಾಳುತ್ತವೆ. ಈ ಹೊಟೇಲಿನಲ್ಲಿ ಅತಿಥಿಯಾಗಿ ತಂಗಿರುವ ಆಸ್ಟ್ರೇಲಿಯದ ಭದ್ರತಾ ಅಧಿಕಾರಿಯಾಗಿರುವ 28 ವರ್ಷದ ಆಮಿರ್ ಫಝಲ್ ಪ್ರಕಾರ ಹಲಾಲ್ ಆಹಾರ ಸಿಗುವುದು ಬಹಳ ಕಷ್ಟವಾಗಿರುವ ಥೈಲಾಂಡ್ ಗೆ ಪ್ರವೇಶಿಸುವ ಮುಸ್ಲಿಂ ಪ್ರವಾಸಿಗರಿಗೆ ಇಂಥ ಹಲಾಲ್ ಹೊಟೇಲ್ ತೃಪ್ತಿ ನೀಡಲಿದೆ. “ಇದು ಉತ್ತಮ ಅನುಭವ. ಇಲ್ಲಿನ ಮೊದಲ ಹಲಾಲ್ ಹೊಟೇಲ್ ಇದು. ಅದ್ಭುತವಾಗಿದೆ ಎನ್ನುತ್ತಾರೆ” ಫಝಲ್.

ಬೆಳೆಯುತ್ತಿರುವ ಮುಸ್ಲಿಂ ಪ್ರವಾಸಿ ಮಾರುಕಟ್ಟೆಯ ಲಾಭವನ್ನು ಪಡೆದುಕೊಳ್ಳಲು ಥೈಲಾಂಡ್ ಕಳೆದ ವರ್ಷ ಮೊಬೈಲ್ ಅಪ್ಲಿಕೇಶನ್ ಒಂದನ್ನು ಹೊರತಂದಿದ್ದು, ಅದರಲ್ಲಿ ಮುಸ್ಲಿಂ ಸ್ನೇಹಿ ಆಕರ್ಷಣೆಗಳು ಮತ್ತು ಹಲಾಲ್ ಆಹಾರ ತಾಣಗಳ ವಿವರಗಳನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿದೆ.

ಥೈಲಾಂಡ್ನ ದಕ್ಷಿಣ ಭಾಗವು ಮುಸ್ಲಿಂ ದೇಶವಾದ ಮಲೇಷ್ಯಾದ ಗಡಿಯನ್ನು ಹಂಚಿಕೊಂಡಿದೆ. ಬಹಳಷ್ಟು ಮಲೇಷ್ಯಾ ಪ್ರಜೆಗಳು ಸಣ್ಣ ಪ್ರವಾಸಗಳಿಗಾಗಿ ಥೈಲಾಂಡ್ಗೆ ಬರುತ್ತಾರೆ. ದಕ್ಷಿಣ ಭಾಗದಲ್ಲಿ ಸ್ವಲ್ಪ ಮಟ್ಟಿಗಿನ ಉಗ್ರ ಕೃತ್ಯಗಳು, ಬಾಂಬ್ ದಾಳಿಗಳಿಂದಾಗಿ ಮಲೇಷ್ಯಾ ಪ್ರವಾಸಿಗರಿಂದ ತುಂಬಿಕೊಂಡ ಗಡಿ ಪಟ್ಟಣಗಳ ಉದ್ಯಮಕ್ಕೆ ತೊಂದರೆಯಾಗಿದೆ. ಹೆಚ್ಚು ಪ್ರವಾಸಿಗರ ನೆಲೆಯಾಗಿರುವ ಬ್ಯಾಂಕಾಕಿನ ದಕ್ಷಿಣ ಭಾಗದಲ್ಲಿ ಸರಣಿ ಬಾಂಬ್ ದಾಳಿಗಳು ನಡೆದು ನಾಲ್ಕು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವುದು ಉಗ್ರವಾದ ಹರಡುವ ಆತಂಕ ತಂದಿದೆ. ಪ್ರವಾಸಿ ಇಲಾಖೆಯ ಮಾಹಿತಿ ಪ್ರಕಾರ 2014ಕ್ಕೆ ಹೋಲಿಸಿದಲ್ಲಿ 2015ರಲ್ಲಿ ಥೈಲಾಂಡ್ಗೆ ಶೇ. 10ರಷ್ಟು ಮಧ್ಯ್ರಾಚ್ಯದ ಪ್ರವಾಸಿಗರ ಸಂಖ್ಯೆ ಏರಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X