ಧಾರ್ಮಿಕ ಅವಹೇಳನಕಾರಿ ಸಂದೇಶ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
![ಧಾರ್ಮಿಕ ಅವಹೇಳನಕಾರಿ ಸಂದೇಶ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಧಾರ್ಮಿಕ ಅವಹೇಳನಕಾರಿ ಸಂದೇಶ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ](https://www.varthabharati.in/sites/default/files/images/articles/2016/09/3/mbd_sep3_3.gif)
ಮೂಡುಬಿದಿರೆ, ಸೆ.3 ಕಟೀಲು ಶ್ರೀದುರ್ಗಾ ಪರಮೇಶ್ವರಿ ಸಹಿತ ಹಿಂದೂ ದೇವರನ್ನು ಅಶ್ಲೀಲ, ಅವಾಚ್ಯವಾಗಿ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಬಿತ್ತರಿಸುತ್ತಿರುವುದು. ಕೋಮು ಸೌಹಾರ್ದವನ್ನು ಕದಡಿಸುವ ಹುನ್ನಾರ. ಇಂತಹ ಹೇಳಿಕೆ ನೀಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ತಾಲೂಕು ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆಗ್ರಹಿಸಿದೆ. ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಮುಖಾಂತರ ಸರ್ಕಾರಕ್ಕೆ ಸಂಸ್ಥೆಯು ಮನವಿ ಸಲ್ಲಿಸಿದೆ.
Next Story