Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. 7 ಗಂಟೆಯ ನಂತರ ಡಿನ್ನರ್ ಬೇಡ. ಏಕೆಂದರೆ?

7 ಗಂಟೆಯ ನಂತರ ಡಿನ್ನರ್ ಬೇಡ. ಏಕೆಂದರೆ?

ವಾರ್ತಾಭಾರತಿವಾರ್ತಾಭಾರತಿ3 Sept 2016 11:30 PM IST
share
7 ಗಂಟೆಯ ನಂತರ ಡಿನ್ನರ್ ಬೇಡ. ಏಕೆಂದರೆ?

ರಾತ್ರಿ ತಡವಾಗಿ ತಿನ್ನುವುದು ವ್ಯಕ್ತಿಯ ಚಯಾಪಚಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಅಧ್ಯಯನಗಳು ಹೇಳಿರುವ ಪ್ರಕಾರ ಅದು ರಕ್ತದೊತ್ತಡದ ಮೇಲೂ ಪರಿಣಾಮ ಬೀರಿ ಹೃದಯಾಘಾತದ ಅಪಾಯ ತರುತ್ತದೆ. ಸುಮಾರು 700 ಮಂದಿಯನ್ನು ಪರಿಶೀಲಿಸಿರುವ ಅಧ್ಯಯನವು ರಾತ್ರಿ ಭೋಜನದ ಸಮಯವನ್ನು 7 ಗಂಟೆಗೆ ಇಟ್ಟಿದ್ದು, ತಡರಾತ್ರಿಯ ಊಟದಿಂದಾಗುವ ಹಲವಾರು ಸಮಸ್ಯೆಗಳ ಬಗ್ಗೆ ಎಚ್ಚರಿಸಿದೆ.

ಬೇಗನೇ ಏಕೆ ತಿನ್ನಬೇಕು?

► ತಡವಾಗಿ ತಿನ್ನುವುದು ಜನರಿಗೆ ಹೃದಯಾಘಾತದ, ಆಘಾತ ಸಮಸ್ಯೆ ತರಬಹುದು.

► ವಯಸ್ಕರು ಸಂಜೆ 7 ಗಂಟೆಯ ನಂತರ ಏನೂ ತಿನ್ನಬಾರದು.

► ಬೇಗನೇ ರಾತ್ರಿಯೂಟ ಮಾಡುವುದರಿಂದ ದೇಹಕ್ಕೆ ಅದನ್ನು ಜೀರ್ಣಿಸಿಕೊಂಡು ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

► ನಿದ್ದೆಗೆ ಜಾರುವ 2 ಗಂಟೆಗಳ ಒಳಗೆ ರಾತ್ರಿಯೂಟ ಮಾಡುವುದರಿಂದ ದೇಹವು ಅತೀ ಎಚ್ಚರದ ಸ್ಥಿತಿಯಲ್ಲಿರುತ್ತದೆ ಮತ್ತು ರಕ್ತದೊತ್ತಡವು ರಾತ್ರಿಯಿಡೀ ಸರಿಯಾಗಿ ಕೆಳಗಿಳಿಯುವುದಿಲ್ಲ.

► ಆರೋಗ್ಯಕರ ವ್ಯಕ್ತಿಯಲ್ಲಿ ನಿದ್ದೆಗೆ ಜಾರುವಾಗ ರಕ್ತದೊತ್ತಡ ಕನಿಷ್ಠ ಶೇ. 10ರಷ್ಟು ಕೆಳಗಿಳಿಯುತ್ತದೆ.

► ಆಹಾರದಲ್ಲಿ ಉಪ್ಪು ಅಧಿಕವಿರುವುದರಿಂದ ಹೃದಯಕ್ಕೆ ಆಗುವ ಹಾನಿಗಿಂತ ಹೆಚ್ಚು ಹಾನಿ ತಡವಾಗಿ ಊಟ ಮಾಡುವುದರಿಂದ ಆಗಲಿದೆ.

ಅಧ್ಯಯನ ಏನು ಹೇಳುತ್ತದೆ?

► ಟರ್ಕಿಯ ವಿಶ್ವವಿದ್ಯಾಲಯದ ಹೃದಯ ತಜ್ಞರು ಅಧಿಕ ರಕ್ತದೊತ್ತಡವಿರುವ 700 ಸ್ತ್ರೀ-ಪುರುಷರನ್ನು ಅಧ್ಯಯನ ಮಾಡಿದ್ದಾರೆ. ಅವರ ತಿನ್ನುವ ಸಮಯ ಮತ್ತು ಆರೋಗ್ಯದ ಮೇಲೆ ಆಹಾರದ ಪರಿಣಾಮವನ್ನು ಈ ಸಂದರ್ಭ ಪರಿಶೀಲಿಸಿದ್ದಾರೆ.

► ಸಂಜೆ 7 ಗಂಟೆಯ ನಂತರ ಊಟ ಮಾಡುವುದು ರಕ್ತದೊತ್ತಡದ ಮೇಲೆ ಅತಿಯಾದ ಪರಿಣಾಮ ಬೀರುವುದು ಕಂಡುಬಂದಿದೆ.

►ತಡವಾಗಿ ಊಟ ಮಾಡುವವರ ರಕ್ತದೊತ್ತಡ ರಾತ್ರಿ ಸರಿಯಾಗಿ ನಿಯಂತ್ರಣಕ್ಕೆ ಬರುವುದಿಲ್ಲ.

►ನಿದ್ದೆಗೆ ಎರಡು ಗಂಟೆಗಳ ಮುನ್ನ ಆಹಾರ ಸೇವಿಸುವವರಲ್ಲಿ ಶೇ. 25ರಷ್ಟು ಮಂದಿಯಲ್ಲಿ ಸಾಕಷ್ಟು ರಕ್ತದೊತ್ತಡ ಕೆಳಗೆ ಇಳಿದದ್ದು ಕಂಡು ಬರಲಿಲ್ಲ.

► ಸಂಜೆ 7 ಗಂಟೆಗೆ ಮೊದಲು ಊಟ ಮಾಡಿದವರಲ್ಲಿ ಶೇ. 14ರಷ್ಟು ಮಂದಿಯಲ್ಲಿ ರಕ್ತದೊತ್ತಡ ಸಹಜವಾಗಿ ಇಳಿದಿದೆ.

► ಸಂಜೆ 7 ಗಂಟೆಯ ನಂತರ ಊಟ ಮಾಡುವುದರಿಂದ ಒತ್ತಡ ಹಾರ್ಮೋನ್‌ಗಳಾದ ಎಡ್ರಿನಲೈನ್ ಹೆಚ್ಚಾಗಲಿದೆ.

► ಬೆಳಗಿನ ಉಪಾಹಾರವನ್ನು ಸೇವಿಸದ ವ್ಯಕ್ತಿಗಳಲ್ಲೂ ರಕ್ತದೊತ್ತಡ ಕೆಳಗಿಳಿಯದೆ ಇರುವ ಸಮಸ್ಯೆ ಇರಲಿದೆ.

ಹಿಂದಿನ ಅಧ್ಯಯನ ಏನು ಹೇಳುತ್ತದೆ?

ತಜ್ಞರು ಈ ಹಿಂದೆ ರಾತ್ರಿ ಭೋಜನಕ್ಕೆ ಸರಿಯಾದ ಸಮಯವೆಂದು ರಾತ್ರಿ 8 ಗಂಟೆಯನ್ನು ಸೂಚಿಸಿದ್ದರು. ಅದರ ನಂತರ ಆಹಾರ ಸೇವನೆಯಿಂದ ಚಯಾಪಚಯ ಸರಿಯಾಗಿ ಆಗದೆ ಬೊಜ್ಜು ತರಿಸಬಹುದು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಿದ್ದರು.

ಕೃಪೆ: timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X