Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸೋಲೇ ಜೀವನದ ಅತಿದೊಡ್ಡ ಗುರು

ಸೋಲೇ ಜೀವನದ ಅತಿದೊಡ್ಡ ಗುರು

ಶಿಕ್ಷಕರ ದಿನಾಚರಣೆ ವಿಶೇಷ

ಸಂಗಮೇಶ ಡಿಗ್ಗಿಸಂಗಮೇಶ ಡಿಗ್ಗಿ5 Sept 2016 2:51 PM IST
share
ಸೋಲೇ ಜೀವನದ ಅತಿದೊಡ್ಡ ಗುರು

ಮನುಷ್ಯನಿಗೆ ಅನುಭವ ಪಾಠ ಕಲಿಸುವುದಕ್ಕಿಂತ ಹೆಚ್ಚಿಗೆ ಬೇರ್ಯಾವುದು ಕಲಿಸಲು ಸಾಧ್ಯವಿಲ್ಲ. ಹುಟ್ಟಿನಿಂದ ಕಲಿಕೆ ಶುರುವಾಗುತ್ತೆ ಅಂದರೂ ಅದು ಭ್ರೂಣಾವಸ್ಥೆಯಲ್ಲಿಗೆ ಆರಂಭವಾಗಿರುತ್ತೆ. ನಾಲ್ಕು ಗೋಡೆಗಳ ಮೂಲಕ ಕಲಿಯುವುದೆ ಶಿಕ್ಷಣವೆಂದರೂ ಅದರಾಚೆಗೆ ಬೇಲಿಯಿಲ್ಲದ ಜಗ್ಗತ್ತಿನಲ್ಲಿ ಸಾವಿರಾರು ವಿಷಯಗಳನ್ನು ಕಲಿಯುತ್ತೇವೆ.ಬೆಳಗ್ಗೆ ಎದ್ದ ಕ್ಷಣದಿಂದ ಮಲಗಿ ನಿದ್ರಿಸುವ ತನಕವೂ, ಮತ್ತೆ ಬೀಳುವ ಕನಸಿನಲ್ಲೂ ಕಲಿಕೆ ಮುಂದುವರಿಯುತ್ತದೆ. ಪ್ರತಿಕ್ಷಣ ಕ್ಷಣವು ಮುನುಷ್ಯ ಅಪ್‌ಡೇಟ್ ಆಗ್ತಾನೆ ಇರ್ತಾನೆ. ಎಲ್ಲೂ ಅವನಿಗೆ ನೆಟ್‌ವರ್ಕ್ ಸಮಸ್ಯೆ ಎದುರಾಗುವುದಿಲ್ಲ.

ಅಮ್ಮ ಮೊದಲ ಗುರು. ಹೌದು ಇಲ್ಲಿ ಬಲಿಯದ ಕಂದನನ್ನ ಎದೆಯಾಳದಲ್ಲಿ ಜೋಪಾನವಾಗಿರಿಸಿಕೊಂಡು ಬದುಕುವ ಛಲವನ್ನು ಧಾರೆಯೆರೆಯುತ್ತಾಳೆ. ಅವಳ ಸಾನಿಧ್ಯದಲ್ಲಿ ಮಗು ಅಂಗೈಯಲ್ಲಿನ ಬೆಣ್ಣೆಯಂತೆ ಬೆಚ್ಚಗಿರುತ್ತೆ. ಅಮ್ಮನ ಸೆರಗು ಅದರ ಮೊಟ್ಟ ಮೊದಲ ವಿಶ್ವವಿದ್ಯಾನಿಲಯ. ಶಾಲೆ ಎಂಬ ಅಂಗಳ ತಲುಪಿದಾಗ ಅಲ್ಲಿ ಹೊಸ ಹೊಸ ವಿಚಾರಗಳು ಕಲಿಯತೊಡಗುತ್ತೇವೆ. ಮಾತೃಭಾಷೆಯಿಂದ ಅನ್ಯ ಭಾಷೆಯವರೆಗೂ, ರಾಜ್ಯದಿಂದ ವಿದೇಶದವರೆಗೂ, ವಾಸ್ತವದಿಂದ ಕಲ್ಪನೆಯವರೆಗೂ ಎಲ್ಲವೂ ಕಲಿಯುತ್ತೇವೆ. ಹಾಗೆ ಕಲಿಸುವ ಗುರು ನಮ್ಮೆಲ್ಲರ ಅಚ್ಚರಿಯ ಕೇಂದ್ರ ಬಿಂದುವಾಗಿ ನಿಲ್ಲುತ್ತಾರೆ.

ಅಗೆದಷ್ಟು ಸಿಗುವ ಜ್ಞಾನವನ್ನು ತನ್ನೊಡಲೊಳಗೆ ಶೇಖರಿಸಿ ಕೊಂಡಿದ್ದಾರೆ ಎಂಬುದು ನಿಜಕ್ಕೂ ಅಚ್ಚರಿ ತರುವಷ್ಟು ಸಂಗಿತಿಯಾಗಿರುತ್ತೆ. ಹಾಗೇ ಕಲಿಸುತ್ತಲೇ ಅವರು ಕಲಿಯುತ್ತಿರುತ್ತಾರೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೂ ಕಲಿಯುವ ಕಲಿಕೆಯಲ್ಲಿ ಶಾಲಾ ಗೋಡೆಗಳ ಆಚೆ ಕಲಿತಿರುವುದು ಬಹಳವಿರುತ್ತೆ. ಅದು ನಿಜಕ್ಕೂ ಜೀವನವನ್ನು ಗೆಲ್ಲುವುದಕ್ಕೆ ಸಹಕಾರಿ. ಅದರಲ್ಲೋ ಸೋಲು ಎನ್ನುವ ಅಫೀಮು ಅಘಾತಕಾರಿ. ಮೆಟ್ಟಿ ನಿಂತರೆ ನಮಗೆ ಸಾರಿಸಾಟಿ ಯಾರು ಇರುವುದಿಲ್ಲ. ನಾವು ಸೋಲಿನಿಂದ ಕಲಿತ ಪಾಠ ಎಂದಿಗೂ ಮರೆಯಲಾರೆವು. ಅಕ್ಷಣ ನಮ್ಮನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ ಸೋಲು ನಮ್ಮಲ್ಲಿ ಮೇಲೇರಬೇಕೆಂಬ ಕೆಚ್ಚೆದೆಯ ಕಿಡಿ ಹೊತ್ತಿಸುತ್ತದೆ.

ಥಾಮಸ್ ಅಲ್ವಾ ಒಂದೇ ಪ್ರಯೋಗದಿಂದ ಯಶಸ್ವಿಯಾಗಲಿಲ್ಲ. ಆತನ ಸೋಲುಗಳೇ ಮತ್ತಷ್ಟು ಕಲ್ಪನೆಗಳನ್ನು ಕೆದಕುವ ಹುಚ್ಚಿಗೆ ಆಸ್ಪದ ನೀಡಿದವು. ಶಾಲೆಯಿಂದ ಹೊರಬಿದ್ದರೂ ಅಮ್ಮನೆಂಬ ಗುರುವಿನ ಪ್ರೇರಕ ಶಕ್ತಿ ಆತನನ್ನು ಜಗತ್ತಿಗೆ ಬೆಳಕು ನೀಡುವಂತೆ ಮಾಡಿತು. ಉದಾಹರಣೆ ನೀಡಲು ಸಾವಿರಾರು ನಿದರ್ಶನಗಳಿವೆ. ಆದರೆ ಸೋತವನಿಗೆ ಮಾತ್ರ ಗೊತ್ತು ಅದು ಕಲಿಸುವ ಪಾಠ ಎಂತಹದ್ದು ಅಂತ. ನಿಜ ಸೋಲೇ ನನಗೆ ಗುರು. ಅತೀ ದೊಡ್ಡ ಗುರು. ಒಮ್ಮೆಯಾದರೂ ಸೋತು ಅದು ಹುಟ್ಟು ಹಾಕುವ ಗೆಲುವಿನ ಪರಿಯನ್ನು ಅಸ್ವಾದಿಸಿ.

share
ಸಂಗಮೇಶ ಡಿಗ್ಗಿ
ಸಂಗಮೇಶ ಡಿಗ್ಗಿ
Next Story
X