Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಶಾಂತಿ ವಾನವೀಯತೆಗಾಗಿ ಮಿಡಿಯಿತು ಕವಿ...

ಶಾಂತಿ ವಾನವೀಯತೆಗಾಗಿ ಮಿಡಿಯಿತು ಕವಿ ಹೃದಯ : ಭಟ್ಕಳದಲ್ಲೊಂದು ಅಪರೂಪದ ಬಹುಭಾಷಾ ಕವಿಗೋಷ್ಟಿ

ವಾರ್ತಾಭಾರತಿವಾರ್ತಾಭಾರತಿ5 Sept 2016 9:05 PM IST
share
ಶಾಂತಿ ವಾನವೀಯತೆಗಾಗಿ ಮಿಡಿಯಿತು ಕವಿ ಹೃದಯ : ಭಟ್ಕಳದಲ್ಲೊಂದು ಅಪರೂಪದ ಬಹುಭಾಷಾ ಕವಿಗೋಷ್ಟಿ

ಭಟ್ಕಳ,ಸೆ.5: ಜಮಾಅತೆ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ಅಭಿಯಾನ ಶಾಂತಿ ಮತ್ತು ಮಾನವೀಯತೆ ಅಂಗವಾಗಿ ಭಟ್ಕಳ ಇದಾರೆ ಅದಬೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಬಹುಭಾಷಾಕವಿಗೋಷ್ಟಿ ನಡೆಯಿತು.

ಕೇವಲ ಉರ್ದು ಭಾಷೆಯ ಮುಷಾಯಿರಾ ಗಳನ್ನು ಕಂಡ ಭಟ್ಕಳದ ಸಾಹಿತ್ಯ ಪ್ರೇಮಿಗಳಿಗೆ ಕನ್ನಡ, ಹಿಂದಿ, ಸ್ಥಳೀಯ ನವಾಯತಿ ಭಾಷಾ ಕವಿಗಳು ಕಾವ್ಯ ವಾಚನಕ್ಕೆ ಸಭಾಭವನವೇ ಚಪ್ಪಾಳೆಂು ಕರತಾಡನಗೈಯ್ಯುವಂತಿತ್ತು.

ಕವಿ ಗಂಗಾಧರ್ ನಾಯ್ಕರ

ಜಾತಿಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ

ಬೆಂಕಿ ಹಚ್ಚಿದ ನಾವೇ

ಸುಟ್ಟು ಕರಕಲಾಗುತ್ತಿದ್ದೇವೆ.

ಧರ್ಮಗ್ರಂಥಗಳ ಪುಟಗಳೆಲ್ಲ

ಮುಗುಚುತ್ತಿವೆ

ನಾವೇ ಎಬ್ಬಿಸಿದ ಕಿಚ್ಚಿನ ರೊಚ್ಚಿನ ಗಾಳಿಗೆ ಬಿರುಗಾಳಿಗೆ

ಕಿತ್ತುಹೋಗಲಿಲ್ಲ, ಚಿಂದಿಯಾಗಲಿಲ್ಲ

ಯಾಕೆಂದರೆ ಅವುಗಳಲ್ಲಿ

ಇವೆ ಪ್ರೀತಿಯ ಕಾವು

ಅವುಗಳಿಗೆಲ್ಲಿ ಸಾವು...

ಯಾರ್ಯಾರೋ ಎಸೆದ ಬಾಂಬುಗಳಿಗೆ

ಬಂದೂಕಿನ ಗುಂಡುಗಳಿಗೆ

ಸುಟ್ಟುಹೋಗುವ ನಾವು

ನೆನಪಿಸಿಕೊಳ್ಳುತ್ತಿಲ್ಲ

ಗಾಂಧಿ,ಷರೀಫ,ತೆರೇಸಾರನ್ನು.....!

ಎಂಬ ಸಾಲುಗಳು ಪ್ರೇಕ್ಷರನ್ನು ಮನ ಮುಟ್ಟಿದ್ದು ಚಪ್ಪಾಳೆಯ ಮೂಲಕ ಅವರ ಸಂತತ ಹೊರಬಂದಿತು.

ಹಾಗೆಯೆ ಸುರೇಶ್ ಮುುಡೇಶ್ವರ ವಾಚಿಸಿದ ಕನವ

ಹರಿದೊಗಿಯಿರಿ ಮೃಗೀಯ ಚರ್ಮ

ಅರಿತು ಬಾಳಿರಿ ವಿಶ್ವಶಾಂತಿಯ ಮರ್ಮಾ

ಜಗದ ಉಳಿವೆಗೆ ಬೇಕು ಶಾಂತಿ ಮತ್ತು ಮಾನವೀಯತೆ,

ಕ್ರೌರ್ಯದ ಅಳಿವೆಗೆ ಸಾಕು ಕವಿ,ಕಾವ್ಯ,ಕಥೆ, ಕವಿತೆ.

ಇದೂ ಕೂಡ ಜನಮೆಚ್ಚುಗೆ ಪಡೆಯಿತು. ನವಾಯತಿ ಕವಿ ಸಮಿಯುಲ್ಲಾ ಬರ್ಮಾವರ್ ತಮ್ಮ ಸುಶ್ರಾವ್ಯ ಕಂಠದಿಂದ ಶಾಂತಿಯ ಕವಿತೆಯನ್ನು ಹಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ಜಗತ್ತು ಎಲ್ಲರೀತಿಯಿಂದಲೇ ಹಾಳಾಗುತ್ತಿದೆ ನಾ ಹೇಗೆ ಗಝಲ್ ಹಾಡಲಿ ಎಂದು ಕವಿ ಅಶ್ರಫ್ ಬರ್ಮಾವರ್ ಹೇಳಿದರೆ ಅದಕ್ಕೆ ಉತ್ತರ ಎಂಬಂತೆ ಶಿವಮೊಗ್ಗದ ಕವಿ ’ನಾ ಹೇಳುವೆ ಗಝಲ್ ಶಾಂತಿ ಮಾನವೀಯತೆಗಾಗಿ ಎಂದು ಎಂತಹ ಸ್ಥಿತಿಯಲ್ಲೂ ನಾವು ಶಾಂತಿ,ಸೌಹಾರ್ಧತೆಯನ್ನು ಕಾಪಾಡಿಕೊಂಡು ಹೋಗಬೇಕೆಂಬ ಸಂದೇಶ ನೀಡಿದರು. ಯುವ ಕವಿ ಇಬ್ನೆ ಹಸನ್ ಭಟ್ಕಳದ ಪರಿಸರ ಕುರಿತಂತೆ ಇಲ್ಲಿ ಮಂದಿರ ಇದೆ, ಮಸೀದಿ ಇದೆ ಚರ್ಚ್‌ಗಳೀವೆ ಅವೆಲ್ಲವೂ ಶಾಂತಿಯ ಮಂತ್ರವನ್ನು ಹೇಳುತ್ತಿವೆ. ಎನ್ನುವುದರ ಮೂಲಕ ನಾವು ಅಶಾಂತಿಯಡೆಗೆ ಸಾಗುತ್ತಿರುವುದಾದರೂ ಏತಕ್ಕೆ ಎಂು ಕೇಳುವಂತಿತ್ತು ಅವರ ಕವನ.

ಎಂ.ಆರ್.ಮಾನ್ವಿ, ಪ್ರೋ.ಕೆ.ಸಿ.ನಝೀರ್, ಹನೀಫ್ ಶಾಹ ಶಬ್ನಮ್, ಅಬುಬಕರ್ ಮಾಲಿಕಿ ಮುಂತಾದ ಕವಿಗಳು ತವ್ಮು ಶಾಂತಿ ಕವನವನ್ನು ವಾಚಿಸಿದರು.

ಮೌಲಾನ ಮುಹಮ್ಮದ್ ಜಾಫರ್ ಫಕ್ಕಿಭಾವ್ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಡಾ.ಹನೀಫ್ ಶಬಾಬ್ ನಿರ್ವಹಿಸಿದರು. ಅಬ್ರಾರ್-ಉಲ್-ಹಖ್ ಖತಿಬಿ ಧನ್ಯವಾದ ಅರ್ಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X