Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಈ ಬಾರಿಯ ಈದ್ ರಜೆಯಲ್ಲಿ ಎದ್ದು...

ಈ ಬಾರಿಯ ಈದ್ ರಜೆಯಲ್ಲಿ ಎದ್ದು ಕಾಣುತ್ತಿದೆ ಆರ್ಥಿಕ ಮುಗ್ಗಟ್ಟು

ಸೌದಿ ಸಂಕಟ

ವಾರ್ತಾಭಾರತಿವಾರ್ತಾಭಾರತಿ6 Sept 2016 12:12 PM IST
share
ಈ ಬಾರಿಯ ಈದ್ ರಜೆಯಲ್ಲಿ ಎದ್ದು ಕಾಣುತ್ತಿದೆ ಆರ್ಥಿಕ ಮುಗ್ಗಟ್ಟು

ರಿಯಾದ್,ಸೆ.6 :ಕಳೆದ ತಿಂಗಳು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲ್ಪಟ್ಟ ಕಾರ್ಟೂನ್ ಒಂದು ಸೌದಿ ಅರೇಬಿಯಾದಾದ್ಯಂತ ವಸ್ತುಶಃ ವೈರಲ್ ಆಗಿತ್ತು. ಈ ವ್ಯಂಗ್ಯ ಚಿತ್ರದಲ್ಲಿ ಸಾಂಪ್ರದಾಯಿಕ ಧಿರಿಸು ಧರಿಸಿದ ನಿರುದ್ಯೋಗ, ದರಗಳು ಹಾಗೂ ಬಡತನ ಎಂಬ ಹೆಸರಿನನಾಲ್ಕು ವಯಸ್ಕ ಪುರುಷರು-ವೇತನವೆಂಬ ಹರಿದ ಬಟ್ಟೆಗಳನ್ನು ಧರಿಸಿದ್ದ ಹುಡುಗನನ್ನು ನೋಡುತ್ತಿದ್ದಾರೆ ಹಾಗೂ ‘‘ನಮ್ಮ ಹಾಗೆ ನೀನೂ ಯಾವಾಗ ಬೆಳದು ದೊಡ್ಡವನಾಗುತ್ತೀಯಾ?’’ಎಂದು ಅವರು ಬಾಲಕನನ್ನು ಪ್ರಶ್ನಿಸುವಂತಿದೆ.

ವಸ್ತುಶಃ ಸೌದಿಯ ಸಾಮಾನ್ಯ ನಾಗರಿಕರ ಪರಿಸ್ಥಿತಿ ಇದೇ ಆಗಿ ಬಿಟ್ಟಿದೆ.

ವಾರ್ಷಿಕ ಈದುಲ್ ಅಝಾ ರಜಾ ಕಾಲದಲ್ಲಿ ಸಾಮಾನ್ಯ ಸೌದಿ ನಾಗರಿಕರು ಹೊಸ ಬಟ್ಟೆ ಮತ್ತಿತರ ವಸ್ತುಗಳಿಗೆ ಹೇರಳ ವೆಚ್ಚ ಮಾಡುತ್ತಾರೆ ಹಾಗೂ ಪ್ರವಾಸಗಳಿಗೆ ಕೂಡ ಹೋಗುತ್ತಾರೆ. ಈ ವರ್ಷ ಸೆಪ್ಟೆಂಬರ್ 12 ರಿಂದ 15 ರವರೆಗೆ ಬಕ್ರೀದ್ ರಜೆಯಿದ್ದರೂ ಈ ಬಾರಿಯ ರಜೆಗೆ ಕಳೆದ ಒಂದು ದಶಕಗಳಿಂದೀಚೆಗೆ ಮೊದಲ ಬಾರಿ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟಲಿದೆ.

2015 ರಿಂದ ಆರಂಭಗೊಂಡಿರವ ತೈಲ ಬೆಲೆ ಕುಸಿತ ಸೌದಿ ಆರ್ಥಿಕತೆಯಪ್ರತಿಯೊಂದು ಕ್ಷೇತ್ರದಮೇಲೂ ತನ್ನ ಪರಿಣಾಮ ಬೀರಿದ್ದು ಸಾಮಾನ್ಯ ಸೌದಿ ನಾಗರಿಕನ ಆದಾಯ ಕುಂಠಿತಗೊಳ್ಳುತ್ತಿದೆ. ಇದು ಅವರ ಜೀವನ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ. ಸೌದಿ ಅರೇಬಿಯಾದ ತೈಲೇತರ ಕ್ಷೇತ್ರ ಕಳೆದ ಒಂದು ವರ್ಷದಿಂದ ಈ ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ತನಕ ಶೇ 0.7 ಕುಸಿತ ಕಂಡಿದ್ದು ಇದು ಕಳೆದ ಐದು ವರ್ಷಗಳಲ್ಲಿಯೇ ಗರಿಷ್ಠ ಕುಸಿತವಾಗಿದೆ. ತರುವಾಯ ಎರಡನೇ ತ್ರೈಮಾಸಿಕದ ನಿರ್ವಹಣೆಯ ಬಗ್ಗೆ ದಾಖಲೆಗಳು ಲಭ್ಯವಿಲ್ಲವಾದರೂ ಲಂಡನ್ ಮೂಲದ ಕ್ಯಾಪಿಟಲ್ ಇಕನಾಮಿಕ್ಸ್ಅಂದಾಜಿನಂತೆ ಈ ಕ್ಷೇತ್ರ ಜೂನ್ ತಿಂಗಳಲ್ಲಿ ಶೇ 4.5 ರಷ್ಟು ಕುಸಿತ ಕಂಡಿದೆ.

ಸೌದಿ ಅರೇಬಿಯಾಆಮದು ಮಾಡಿದ ಒಟ್ಟು ವಸ್ತುಗಳ ಮೌಲ್ಯವೂ ಶೇ .24 ರಷ್ಟು ಕುಸಿತ ಕಂಡಿತ್ತು. ಸರಕಾರ ಖರೀದಿಸಿದ್ದಉಪಕರಣಗಳಲ್ಲಿ ಕಡಿಮೆಯಾಗಿರುವುದುಇದಕ್ಕೆ ಒಂದು ಕಾರಣವಾಗಿದೆಯಾದರೆ ಕನ್ಸ್ಯೂಮರ್ ಸರಕುಗಳ ಆಮುದು ಕೂಡ ಕಡಿಮೆಯಾಗಿರುವುದು ಇನ್ನೊಂದು ಕಾರಣ.

ಸೌದಿ ನಾಗರಿಕರಲ್ಲಿ ನಿರುದ್ಯೋಗ ಪ್ರಮಾಣ ಸುಮಾರು ಶೇ .11.5ಆಗಿದೆ. ಆದರೆ ಆರ್ಥಿಕ ಕುಸಿತದಿಂದ ಕೆಲವೇ ಕೆಲವು ಸೌದಿಗಳು ಕೆಲಸ ಕಳೆದುಕೊಂಡಿದ್ದು ಕಾನೂನು ತೊಡಕುಗಳಿಂದ ಸೌದಿ ನಾಗರಿಕರನ್ನು ನೌಕರಿಯಿಂದ ಕಿತ್ತೊಗೆಯುವುದು ಅಷ್ಟೊಂದು ಸುಲಭಸಾಧ್ಯವಿಲ್ಲವಾಗಿದೆ. ಆದರೆ ಸರಕಾರಿ ಕಚೇರಿಗಳಲ್ಲಿ ಒಂದೊಮ್ಮೆ ಸಾಮಾನ್ಯವಾಗಿದ್ದ ಬೋನಸ್, ಓವರ್ ಟೈಮ್ ವೇತನ ಹಾಗೂ ಇತರ ಸವಲತ್ತುಗಳು ಈಗ ಕಡಿಮೆಯಾಗಿವೆ.

ತೈಲದ ಆದಾಯದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ತಮ್ಮದೇ ಉದ್ಯಮಗಳನ್ನು ತೆರೆಯಲು ರಿಯಾಧ್ ತನ್ನ ನಾಗರಿಕರನ್ನು ಉತ್ತೇಜಿಸುತ್ತಿದೆಯಾದರೂ ಈ ಕಾರ್ಯ ಕೂಡ ಅನೇಕರಿಗೆ ದೊಡ್ಡ ಸವಾಲಾಗಿ ಬಿಟ್ಟಿದೆ.

ಆದರೂ ಕೆಲವೊಂದು ಸಮೀಕ್ಷೆಗಳ ಪ್ರಕಾರ ಖಾಸಗಿ ರಂಗದ ಬೆಳವಣಿಗೆ ನಿಧಾನವಾಗಿ ವೇಗ ಪಡೆದುಕೊಂಡಿದೆ ಹಾಗೂ ಹಲವರು ಮುಂದಿನ ವರ್ಷ ತೈಲ ಬೆಲೆ ಉತ್ತಮಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಮೇಲಾಗಿ ಇಲ್ಲಿನ ಸರಕಾರ 2018 ರಲ್ಲಿ ಶೇ .5 ರಷ್ಟು ವ್ಯಾಟ್ ಜಾರಿಗೊಳಿಸಲು ಯೋಚಿಸುತ್ತಿದೆಯೆನ್ನಲಾಗಿದೆ. ಈ ಪ್ರಸ್ತಾವಕ್ಕೆ ಇಲ್ಲಿಯ ತನಕ ಯಾವ ಕಡೆಯಿಂದಲೂ ವಿರೋಧ ವ್ಯಕ್ತವಾಗದೇ ಇದ್ದರೂ, ಟ್ವಿಟರ್ ನಲ್ಲಂತೂ ‘‘ಸ್ಯಾಲರಿ ಡಸನ್ಟ್ ಮೀಟ್ ಅವರ್ ನೀಡ್ಸ್’’ (ವೇತನ ನಮ್ಮ ಅವಶ್ಯಕತೆಗಳನ್ನು ಪೂರೈಸಲು ಅಸಾಧ್ಯವಾಗಿದೆ) ಎಂಬರ್ಥ ನೀಡುವ ಹ್ಯಾಶ್ ಟ್ಯಾಗ್ ಗಳು ಸಾಮಾನ್ಯವಾಗಿ ಬಿಟ್ಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X