Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ಯಾಮ್‌ಸಂಗ್ ನೋಟ್ 5 ಮೇಲೆ 93%...

ಸ್ಯಾಮ್‌ಸಂಗ್ ನೋಟ್ 5 ಮೇಲೆ 93% ರಿಯಾಯಿತಿ !

ಏನಿದರ ಹಕೀಕತ್ತು ?

ವಾರ್ತಾಭಾರತಿವಾರ್ತಾಭಾರತಿ6 Sept 2016 3:50 PM IST
share
ಸ್ಯಾಮ್‌ಸಂಗ್ ನೋಟ್ 5 ಮೇಲೆ 93% ರಿಯಾಯಿತಿ !

ಚೆನ್ನೈ, ಸೆ.6: ಇಂದಿನ ಇಂಟರ್ನೆಟ್ ಯುಗದಲ್ಲಿ ಎಲ್ಲವೂ ಆನ್ ಲೈನ್ ನಲ್ಲಿ ಕಡಿಮೆ ದರದಲ್ಲಿ ಲಭ್ಯವೆಂಬುದು ಸಾಮಾನ್ಯ ಗ್ರಹಿಕೆ. ಇ-ಕಾಮರ್ಸ್ ಕಂಪೆನಿಗಳಂತೂ ಡಿಸ್ಕೌಂಟ್ ಸೇಲ್ ಎಂದು ಹೇಳುತ್ತಾ ಗ್ರಾಹಕರನ್ನು ಸೆಳೆಯುತ್ತವೆ. ಆದರೆ ಒಂದು ಉತ್ಪನ್ನಕ್ಕೆ ಶೇ.93 ರಷ್ಟು ಡಿಸ್ಕೌಂಟ್ ಎಂದು ಹೇಳಿದರೆ ಯಾರ ಮನದಲ್ಲಾದರೂ ಸಂಶಯ ಕಾಡದೇ ಇರದಿರಬಹುದು.

ಕಳೆದ ವಾರ ಒಂದು ಸುದ್ದಿ ವೈರಲ್ ಆಗಿತ್ತು. ‘ದಿ ಬ್ರೇಕಿಂಗ್ ನ್ಯೂಸ್’ ಎನ್ನುವ ಮೆಸೇಜ್ ನಲ್ಲಿ ಹೀಗೆಂದು ಬರೆದಿತ್ತು. ‘‘ಗ್ಯಾಲಕ್ಸಿ ನೋಟ್ 5 ಫೋನನ್ನು ಅಮೆಝಾನ್ ಕೇವಲ 899 ರೂ.ಗೆ ಮಾರಾಟ ಮಾಡುತ್ತಿದೆ. ಸೇಲ್ ಮುಗಿಯುವ ಮುನ್ನ ಖರೀದಿಸಿ, ಕ್ಯಾಶ್ ಆನ್ ಡೆಲಿವರಿ ಕೂಡ ಲಭ್ಯ. ವಿಸಿಟ್ ಅಮೆಝಾನ್‌ ಸ್ಯಾಮ್ಸಂಗ್‌ ಆಫರ್.ಕಾಂ ಎಂದಿತ್ತು.

ಆ ಪೇಜಿಗೆ ಕ್ಲಿಕ್ ಮಾಡಿದಾಗ ಫೋನಿನ ಚಿತ್ರವಿರುವ ಪೇಜ್ ಒಂದು ಕಾಣಿಸುತ್ತಿತ್ತು. ಫೋನ್ ಫೀಚರ್ ಅಲ್ಲಿ ವಿವರಿಸಲಾಗಿದ್ದು ಕೆಳೆಗೆ ಈ ಫೋನಿಗೆ 45,901 ರೂ.ಡಿಸ್ಕೌಂಟ್ ಇದ್ದು, ಗ್ರಾಹಕರು ಒಂದು ಗಂಟೆ 34 ನಿಮಿಷಗಳೊಳಗೆ ಆರ್ಡರ್ ಮಾಡಿದರೆ ಆತ ಅಥವಾ ಆಕೆಗೆ ಫೋನ್ ಮರು ದಿನ ಡೆಲಿವರಿ ಮಾಡಲಾಗುವುದು ಎಂದು ಬರೆಯಲಾಗಿತ್ತು.

‘ಬೈ ನೌ’ ಬಟನ್ ಒತ್ತಿದಾಗ ಇನ್ನೊಂದು ಪೇಜ್ ತೆರೆದುಕೊಂಡು ಈ ಮೆಸೇಜನ್ನು ಇನ್ನೂ ಎಂಟು ಮಂದಿಗೆ ಶೇರ್ ಮಾಡಬೇಕು ಹೀಗೆ ಮಾಡಿದರೆ ‘‘ಒಬ್ಬ ಗ್ರಾಹಕ ಒಂದು ಫೋನಿಗಿಂತ ಹೆಚ್ಚು ಖರೀದಿಸದಂತೆ ತಡೆಯಬಹುದು’’ ಎಂದು ತಿಳಿಸಲಾಗಿತ್ತು. ಮೆಸೇಜ್ ಶೇರ್ ಮಾಡದ ಹೊರತು ಫೋನ್ ಡೆಲಿವರಿ ಮಾಡಬೇಕಾದ ವಿಳಾಸ ಟೈಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಇದೇ ಲಿಂಕ್ ಪೇಜನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದಾಗ ‘ವೆಬ್ ಫೋರ್ಜರಿ’ ಆಗಿದೆ ಎಂಬ ಎಚ್ಚರಿಕೆ ಸಂದೇಶ ದೊರಕಿತ್ತು. ಇಂಟರ್ನೆಟ್ ಬಳಕೆದಾರರು ತಮ್ಮ ಖಾಸಗಿ ಯಾ ಹಣಕಾಸಿನ ವಿವರಗಳನ್ನು ಬಹಿರಂಗ ಪಡಿಸುವ ಟ್ರಿಕ್ ಇದಾಗಿದೆಯೆಂಬ ಎಚ್ಚರಿಕೆಯೂ ಇತ್ತು. ಆ ಪೇಜ್ ನಲ್ಲಿ ಯಾವುದೇ ಮಾಹಿತಿ ನೀಡಿದರೂ ಅದು ದುರುಪಯೋಗವಾಗುವ ಸಂಭವವಿದೆಯೆಂದೂ ಹೇಳಲಾಗಿತ್ತು.

ಇಂತಹ ಲಿಂಕ್ ಗಳನ್ನು ಶೇರ್ ಮಾಡುವ ಮೊದಲು ಅವುಗಳು ವಂಚನೆ ಜಾಲದ ಕೃತ್ಯವೇ ಎಂಬುದನ್ನು ಅರಿಯುವ ಪ್ರಯತ್ನ ನಡೆಸಬೇಕು. ಇನ್ನೊಂದು ಫೋನ್ ಅಥವಾ ಕಂಪ್ಯೂಟರ್ ನಲ್ಲಿ ಇದೇ ಪೇಜ್ ಲಿಂಕ್ ಒತ್ತಿ ಪರೀಕ್ಷಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X