ಪಣಕಜೆ ಶಂಕರ ಆಚಾರ್ಯ ಮಂಗಳೂರು, ಸೆ.6: ಇಲ್ಲಿನ ಅತ್ತಾವರದ ಪಣಕಜೆ ಜ್ಯುವೆಲ್ಲರ್ಸ್ನ ಪಣಕಜೆ ಶಂಕರ ಆಚಾರ್ಯ (47) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.