Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಟ್ರಮೆ: ನೆರವಿನ ನಿರೀಕ್ಷೆಯಲ್ಲಿ 11...

ಪಟ್ರಮೆ: ನೆರವಿನ ನಿರೀಕ್ಷೆಯಲ್ಲಿ 11 ಕುಟುಂಬಗಳು

ರಶೀದ್ ವಿಟ್ಲರಶೀದ್ ವಿಟ್ಲ7 Sept 2016 12:26 AM IST
share
ಪಟ್ರಮೆ: ನೆರವಿನ ನಿರೀಕ್ಷೆಯಲ್ಲಿ 11 ಕುಟುಂಬಗಳು

ವಿಟ್ಲ, ಸೆ.6: ಪಟ್ರಮೆ ಒಂದು ಕಾಲದ ಕುಗ್ರಾಮ. ಉಪ್ಪಿನಂಗಡಿಯಿಂದ ನೆಲ್ಯಾಡಿ ಹೆದ್ದಾರಿಯ ಮಧ್ಯೆ ಗೋಳಿತೊಟ್ಟು ಎಂಬಲ್ಲಿಂದ ಎಡಕ್ಕೆ ಕೊಕ್ಕಡ ರೋಡಿಗೆ ತಿರುಗಿದರೆ ಸೌತಡ್ಕ ದೇವಸ್ಥಾನಕ್ಕಿಂತ ಸ್ವಲ್ಪಮುಂದೆ ಪಟ್ರಮೆ ಎಂಬ ಹಳ್ಳಿ ಸಿಗುತ್ತದೆ. ಅದೇ ಪಟ್ರಮೆಯ ‘ಅನಾರ್‌‘ ಎಂಬ ಜನತಾ ಕಾಲನಿಯಲ್ಲಿ 11 ಮುಸ್ಲಿಮ್‌ಕುಟುಂಬಗಳಿವೆ. ಆ ಏರಿಯಾಕ್ಕೆ ‘ಎಂ.ಫ್ರೆಂಡ್ಸ್’ ತಂಡ ರವಿವಾರ ಭೇಟಿ ನೀಡಿತು.

ಪಟ್ರಮೆ ಅನಾರ್‌ನ ಈ ಕುಟುಂಬಗಳ ಬದುಕು ಶೋಚನೀಯವಾಗಿದೆ. ಬಹುತೇಕ ಎಲ್ಲ ಮನೆಗಳು ಗಂಡಸರಿಲ್ಲದ ಅಭದ್ರತೆಯ ಗೂಡುಗಳು. ಮದುವೆಯಾಗಿ ಎರಡ್ಮೂರು ಮಕ್ಕಳನ್ನು ದಯಪಾಲಿಸಿ ನಾಪತ್ತೆಯಾಗಿರುವ ಗಂಡಂದಿರಿಲ್ಲದ ಅಸಹಾಯಕ ಮಹಿಳೆಯರು. ಹೆಚ್ಚಿನೆಲ್ಲಾ ಗುಡಿಸಲುಗಳು ಮಣ್ಣಿನ ಇಟ್ಟಿಗೆಯಿಂದ ರಚನೆಗೊಂಡ ಸರಿಯಾದ ಮಾಡು, ಬಾಗಿಲುಗಳಿಲ್ಲದ 100 ಚದರ ಅಡಿಯೊಳಗಿನ ಕುಟೀರಗಳು. 

ಈ ಮನೆಯಲ್ಲೇ ಅಡುಗೆ, ವಿಶ್ರಾಂತಿ. ವಿದ್ಯುತ್, ಸಾರಣೆ ಅನ್ನೋದು ಮರೀಚಿಕೆ. ಕೆಲವು ಮನೆಗಳಲ್ಲಿ ಮದುವೆಯಾಗದೆ ಉಳಿದಿರುವ ಹದಿಹರೆಯದ ಹೆಣ್ಮಕ್ಕಳು. ಒಪ್ಪೊತ್ತಿನ ಊಟಕ್ಕಾಗಿ ಸೊಪ್ಪುಕಡಿಯುವ, ತೋಟದ ಕೆಲಸಕ್ಕೆ ತೆರಳುವ ಮುಸ್ಲಿಮ್ ಹೆಂಗಸರು. ಹೊರ ಪ್ರಪಂಚದ ಅರಿವಿಲ್ಲದವರು. ಶೌಚಾಲಯ, ಸ್ನಾನಗೃಹ ಇಲ್ಲದೆ ಇತರರ ಮನೆ ಆಶ್ರಯಿಸುವ ವರು. ಹಣ ಇಲ್ಲದೆ ಅರ್ಧಕ್ಕೇ ನಿಂತ ಎರಡು ಇಟ್ಟಿಗೆಯ ಗುಡಿಸಲುಗಳು. ದುಡಿಯುವ ಕೈಗಳಿಲ್ಲದೆ ಗಂಜಿಗೂ ತತ್ವಾರ ಪಡುವ ಅಸಹಾಯಕರು. ಹೀಗೇ ಹನ್ನೊಂದು ಮನೆಗಳ ಚಿತ್ರಣ ಒಂದಕ್ಕಿಂತ ಒಂದು ದಾರುಣ. ಎಂ.ಫ್ರೆಂಡ್ಸ್ನ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಶೀದ್ ವಿಟ್ಲ, ಅಬೂಬಕರ್ ನೋಟರಿ, ಕೆ.ಪಿ. ಸಾದಿಕ್ ಪುತ್ತೂರು, ಹನೀಫ್ ರಿಚ್ಮಂಡ್ ಕುದ್ದುಪದವು, ಮಿಲೇನಿಯಂ ಫ್ರೆಂಡ್ಸ್ನ ಇಸ್ಮಾಯೀಲ್ ಕೋಲ್ಪೆಯವರನ್ನೊಳಗೊಂಡ ತಂಡದ ಸದಸ್ಯರು ಈ ಕುಟುಂಬಗಳ ಅಸಹನೀಯ ಬದುಕನ್ನು ಕಂಡಿದ್ದಾರೆ. ಇವರ ಬದುಕಿನಲ್ಲಿ ಹೊಸ ಆಶಾಭಾವನೆ ಮೂಡಿಸಲು ಮುಂದಾಗಿದ್ದಾರೆ. ಇಲ್ಲಿನ 5 ಮನೆಗಳಿಗೆ ಶೌಚಾಲಯ ನಿರ್ಮಿಸಲು ‘ಬಿಡಬ್ಲ್ಯುಎಫ್’ ಅಬುಧಾಬಿ ಘಟಕ ಮುಂದೆ ಬಂದಿದೆ. ಎಂ.ಫ್ರೆಂಡ್ಸ್ ಹಾಗೂ ಕೋಲ್ಪೆಮಿಲೇನಿಯಂ ಫ್ರೆಂಡ್ಸ್ ಇದರ ನಿರ್ಮಾಣದ ಹೊಣೆ ಹೊತ್ತಿದೆ. ವಿದ್ಯುತ್ ಅಳವಡಿಸಲು ‘ಎಂ.ಫ್ರೆಂಡ್ಸ್’ ಮುಂದಾಗಿದೆ. ಇಲ್ಲಿನ ಕೆಲ ಮನೆಗಳಿಗೆ ನಿರಂತರ ರೇಶನ್, ಎರಡ್ಮೂರು ಮನೆಗಳ ನಿರ್ಮಾಣ, ಇಬ್ಬರು ಹರೆಯದ ಹೆಣ್ಮಕ್ಕಳ ಮದುವೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ, ಎಲ್ಲ ಮನೆಗಳ ಒಳಗೆ ಸಾರಣೆ ವ್ಯವಸ್ಥೆ ತುರ್ತಾಗಿ ಆಗಬೇಕಾದ ಬೇಡಿಕೆಗಳಾಗಿವೆ. ಈ ಬಗ್ಗೆ ಸಹೃದಯರ ನೆರವಿನ ನಿರೀಕ್ಷೆಯನ್ನು ಕುಟುಂಬಗಳು ಹೊಂದಿವೆ. ಆಸಕ್ತರು ಹನೀಫ್ ಹಾಜಿ (ಮೊ.ಸಂ: 9980880860) ಅಥವಾ ನೇರವಾಗಿ ತೆರಳಿ ಪಟ್ರಮೆ ಕುಟುಂಬವನ್ನು ಸಂಪರ್ಕಿಸಬಹುದು.
 

share
ರಶೀದ್ ವಿಟ್ಲ
ರಶೀದ್ ವಿಟ್ಲ
Next Story
X