Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಧನ ದಾಹದಿಂದ ಮಾನ­ವೀಯ ವೌಲ್ಯ ಕುಸಿತ:...

ಧನ ದಾಹದಿಂದ ಮಾನ­ವೀಯ ವೌಲ್ಯ ಕುಸಿತ: ದೇವರಾಜ್

ವಾರ್ತಾಭಾರತಿವಾರ್ತಾಭಾರತಿ10 Sept 2016 10:24 PM IST
share
ಧನ ದಾಹದಿಂದ ಮಾನ­ವೀಯ ವೌಲ್ಯ ಕುಸಿತ: ದೇವರಾಜ್

ಚಿಕ್ಕ­ಮ­ಗ­ಳೂರು, ಸೆ.10: ಮನುಷ್ಯ ಹಣದ ಹಿಂದೆ ಓಡ­ಲಾ­ರಂ­ಭಿ­ಸಿದ್ದು, ಮಾನ­ವೀಯ ವೌಲ್ಯ­ಗಳು ಕುಸಿದು ವೃದ್ಧಾ­ಶ್ರಮ, ಅನಾ­ಥಾ­ಶ್ರ­ಮ­ಗಳ ಸಂಖ್ಯೆ ಅಧಿ­ಕ­ವಾ­ಗಿದೆ ಎಂದು ನಗ­ರ­ಸಭಾಧ್ಯಕ್ಷ ದೇವ­­ರಾಜ್ ಶೆಟ್ಟಿ ವಿಷಾ­ಧಿ­ಸಿ­ದ್ದಾರೆ.

ಇಲ್ಲಿನ ರಾಮೇ­ಶ್ವರ ನಗರ ಬಡಾ­ವ­ಣೆ­ಯಲ್ಲಿ ರಾಮೇ­ಶ್ವರ ನಗರ ಹಿತ­ರ­ಕ್ಷಣಾ ಸಮಿತಿ ಹಾಗೂ ಸಾಂಸ್ಕೃ­ತಿಕ ಸಂಘದ ಆಶ್ರ­ಯ­ದಲ್ಲಿ ಪ್ರತಿ­ಷ್ಠಾ­ಪಿ­ಸಿ­ರುವ 13ನೆ ವರ್ಷದ ಗಣೇ­ಶೋ­ತ್ಸ­ವ­ದಲ್ಲಿ ಭಾಗ­ವ­ಹಿಸಿ ಅವರು ಮಾತನಾಡಿದರು.

ಉತ್ತಮ ವಿದ್ಯಾ­ಭ್ಯಾಸದ ಜೊತೆಗೆ ಒಳ್ಳೆಯ ಸಂಸ್ಕಾ­ರ­ವನ್ನ್ನು ಹೊಂದು­ವುದು ಅಗತ್ಯ. ಹೆಚ್ಚಿನ ಶಿಕ್ಷಣ ಪಡೆ­ದ­ವರು ಉದ್ಯೋಗ ಅರಸಿ ಬೇರೆ ಊರು­ಗ­ಳಿಗೆ ಹೋಗು­ವುದು ಅನಿ­ವಾರ್ಯ. ಅಂದ ಮಾತ್ರಕ್ಕೆ ತಮ್ಮನ್ನು ಸಾಕಿ­ದ­ವ­ರನ್ನು, ಸಮಾ­ಜ­ವನ್ನು ಮರೆ­ಯು­ವುದು ಸರಿ­ಯಲ್ಲ. ಹಣದ ಹಿಂದೆ ಬಿದ್ದಿ­ರು­ವು­ದ­ರಿಂದ ನೆಮ್ಮದಿ ನಾಶ­ವಾ­ಗಿದೆ ಎಂದು ತಿಳಿ­ಸಿ­ದರು.

ಬ್ರಿಟಿ­ಷರ ವಿರುದ್ಧ ಸಂಘ­ಟಿತ ಹೋರಾಟ ನಡೆ­ಸುವ ಸಾಧ­ನ­ವಾಗಿ ಗಣೇಶ ಉತ್ಸ­ವ­ವನ್ನು ಆರಂಭಿ­ಸಿದೆ. ನಿರ್ದಿಷ್ಟ ಉದ್ದೇಶ ಸಾಧಿಸು­ವಲ್ಲಿ ಇದು ಯಶ­ಸ್ವಿ­ಯಾ­ಯಿ­ತ­ಲ್ಲದೆ ಎಲ್ಲ­ರನ್ನು ಬೆಸೆ­ಯುವ ಸಾಧನವಾಯಿತು. ಸಾಮ­ರ­ಸ್ಯದ ಬದು­ಕಿನ ಮೂಲಕ ಸಂಬಂ­ಧ­ಗಳು ಗಟ್ಟಿ­ಯಾ­ಗ­ಬೇಕು, ಪ್ರೀತಿ ವಿಶ್ವಾ­ಸ­ದಿಂದ ಜೀವನ ನಡೆ­ಸ­ಬೇಕು. ರಾಮೇ­ಶ್ವರ ನಗರ ಬಡಾ­ವ­ಣೆಗೆ ತಮ್ಮ ಅವ­ಧಿ­ಯಲ್ಲಿ ಸಾಕಷ್ಟು ಕೆಲ­ಸ­ಗಳು ನಡೆ­ದಿದ್ದು, ಮುಂದಿನ ದಿನ­ಗ­ಳ­ಲ್ಲಿಯೂ ಇಲ್ಲಿನ ಜನರ ಜೊತೆಗೆ ಇರು­ವು­ದಾಗಿ ಹೇಳಿ­ದರು.

ಇದೇ ಸಂದರ್ಭದಲ್ಲಿ ಪ್ರತಿ­ಭಾವಂತ 7 ವಿದ್ಯಾ­ರ್ಥಿ­ಗ­ಳನ್ನು ಗೌರ­ವಿ­ಸ­ಲಾ­ಯಿತು. ಆಟೋಟ ಸ್ಪರ್ಧೆ­ಗ­ಳ ವಿಜೇ­ತ­ರಿಗೆ ಬಹು­ಮಾನ ವಿತ­ರಿ­ಸ­ಲಾ­ಯಿತು. ಇಂದು ಮಧ್ಯಾಹ್ನ ನಡೆದ ರಂಗೋಲಿ ಸ್ಪರ್ಧೆ­ಯಲ್ಲಿ ಸಾಕಷ್ಟು ಸಂಖ್ಯೆ­ಯಲ್ಲಿ ಮಹಿ­ಳೆ­ಯರು ಭಾಗ­ವ­ಹಿಸಿ ಬಣ್ಣ­ಬ­ಣ್ಣದ ಚಿತ್ತಾರ ಬಿಡಿಸಿ ಗಮನ ಸೆಳೆ­ದರು.

ಸಂಘದ ಕಾರ್ಯ­ದರ್ಶಿ ಆನಂ­ದ­ರಾಜ್ ಅರಸ್ ಸ್ವಾಗ­ತಿಸಿ, ಸಹ ಕಾರ್ಯ­ದರ್ಶಿ ಸಂತೋಷ್ ಜೈನ್ ವಂದಿ­ಸಿ­ದರು. ಖಜಾಂಚಿ ದಿನೇಶ ಪಟ­ವ­ರ್ಧನ್, ಸ್ಥಾಪಕಾಧ್ಯಕ್ಷ ಕರು­ಣಾ­ಕರ ಹೆಗ್ಡೆ ಮಾತ­ನಾ­ಡಿ­ದರು. ಅಧ್ಯಕ್ಷ ಗಿರೀಶ್ ಭಟ್ ಅಧ್ಯ­ಕ್ಷತೆ ವಹಿ­ಸಿ­ದ್ದರು. ಯು.ಟಿ.ನಾಗ­ರಾಜ್, ಮಹಾ­ದೇವಿ ನಿಲ­ಗುಂದ ಉಪ­ಸ್ಥಿ­ತ­ರಿ­ದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X