Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜನರನ್ನು ಅಣಕಿಸಿ ಶೌಚಾಲಯ ಹೊಂದುವಂತೆ...

ಜನರನ್ನು ಅಣಕಿಸಿ ಶೌಚಾಲಯ ಹೊಂದುವಂತೆ ಮಾಡಲು ಯತ್ನಿಸುತ್ತಿರುವ ಸರಕಾರ

ವಾರ್ತಾಭಾರತಿವಾರ್ತಾಭಾರತಿ12 Sept 2016 2:15 PM IST
share
ಜನರನ್ನು ಅಣಕಿಸಿ ಶೌಚಾಲಯ ಹೊಂದುವಂತೆ ಮಾಡಲು ಯತ್ನಿಸುತ್ತಿರುವ ಸರಕಾರ

ನವದೆಹಲಿ : ಭಾರತ ಸರಕಾರವು  ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಜನರಿಗೆ ಶೌಚಾಲಯ ಕಟ್ಟಲು ಉತ್ತೇಜಿಸುತ್ತಿದೆ. ಹಾಗೂ ಈಗಾಗಲೇ ಜನರು ಬಯಲು ಶೌಚ ನಡೆಸುತ್ತಿರುವ ಹಲವಾರು ಕಡೆಗಳಲ್ಲಿ ಶೌಚಾಲಯ ನಿರ್ಮಿಸಿದೆ.

ಇತ್ತೀಚಿಗಿನ ಒಂದು ಬೆಳವಣಿಗೆಯಲ್ಲಿ ಸರಕಾರ ಬಿಡುಗಡೆಗೊಳಿಸಿರುವ ಹಲವಾರು ಜಾಹೀರಾತುಗಳಲ್ಲಿ ಬಯಲು ಶೌಚ ನಡೆಸುವವರನ್ನು ಮೂದಲಿಸಲಾಗಿದೆ ಹಾಗೂ ಶೌಚಾಲಯ ಕಟ್ಟುವಂತೆ ಅವರನ್ನು ಪ್ರೇರೇಪಿಸಲು ಪ್ರಯತ್ನಿಸಲಾಗಿದೆ. ಕೇಂದ್ರ ಸರಕಾರದ ಯೋಜನೆಯಂತೆ 2019 ರ ಒಳಗಾಗಿ ಭಾರತವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡುವ ಉದ್ದೇಶವಿದೆ.
ಟಿವಿ ಜಾಹೀರಾತುಗಳು ಹಾಗೂ ಹಲವಾರು ಜಾಹೀರಾತು ಫಲಕಗಳು ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂಬ ಪರಿಕಲ್ಪನೆಯನ್ನೇ ಅಣಕಿಸುತ್ತಿದ್ದು ‘‘ಶೌಚಾಲಯವನ್ನು ಉಪಯೋಗಿಸುವ ಅಭ್ಯಾಸವೇ ನಿಜವಾದ ಅಭಿವೃದ್ಧಿಯನ್ನು ಸೂಚಿಸುತ್ತದೆ,’’ಎನ್ನುವ ಘೋಷವಾಕ್ಯವೂ ಮೊಳಗುತ್ತಿವೆ. ಹೆಚ್ಚಿನ ಜಾಹೀರಾತುಗಳಲ್ಲಿ ಬಯಲು ಶೌಚ ಮಾಡುವವರನ್ನು ಮೂದಲಿಸುವವರು ಮಕ್ಕಳಾಗಿದ್ದಾರೆ.
‘‘ಅಂಕಲ್, ನೀವು ಕುತ್ತಿಗೆಗೆ ಟೈ, ಕಾಲಿಗೆ ಶೂ ಹಾಕುತ್ತೀರಿ, ಆದರೂ ಬಯಲು ಪ್ರದೇಶದಲ್ಲಿ ಶೌಚ ಮಾಡುತ್ತೀರಿ. ಇದು ಯಾವ ವಿಧದ ಪ್ರಗತಿ ?,’’ ಎಂದು ಬಾಲಕನೊಬ್ಬ ಒಂದು ಜಾಹೀರಾತಿನಲ್ಲಿ ಪ್ರಶ್ನಿಸುತ್ತಾನೆ. ‘‘ನಿಮ್ಮ ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಇದೆ ಆದರೂ ನೀವು ರೈಲ್ವೇ ಹಳಿಗಳಲ್ಲಿ ಶೌಚ ಮಾಡುತ್ತೀರಿ,’’ಎಂದು ಇನೊಬ್ಬ ಹೇಳುತ್ತಾನೆ.
ಶೌಚಾಲಯ ಹೊಂದಿಲ್ಲದ ಫ್ಲ್ಯಾಟ್ ಟಿವಿ, ರೆಫ್ರಿಜರೇಟರ್ ಹಾಗೂ ಮೋಟಾರ್ ಸೈಕಲ್ ಖರೀದಿಸುವವರನ್ನೂ ಮಕ್ಕಳು ಅಣಕಿಸುವ ಜಾಹೀರಾತು ಇದೆ.
2006 ಹಾಗೂ 2012 ರ ನಡುವೆ ಶೇ.100 ರಷ್ಟು ಶೌಚಾಲಯ ಹೊಂದಿದ ಸುಮಾರು 6000 ಗ್ರಾಮಗಳಿಗೆ ಬಹುಮಾನ ನೀಡಲಾಗಿತ್ತಾದರೂ ಹಲವಾರು ಗ್ರಾಮಗಳು ಶೌಚಾಲಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲು ವಿಫಲವಾಗಿದ್ದವು.
ಒಂದು ಜಾಹೀರಾತಿನಲ್ಲಂತೂ ಸೆರಗಿನಿಂದ ಮುಖ ಮುಚ್ಚಿಕೊಂಡ ಮಹಿಳೆಯರು ಬಯಲು ಶೌಚಾಲಯಕ್ಕೆ ಹೋಗುವುದನ್ನು ಪುರುಷರು ಟೀಕಿಸುವ ದೃಶ್ಯವಿತ್ತು. ಕೆಲವು ಕಡೆ ಶೌಚಾಲಯವಿಲ್ಲದ ಮನೆಗಳ ಯುವಕರನ್ನು ಯುವತಿಯರು ವಿವಾಹವಾಗಲು ನಿರಾಕರಿಸಿದ ಘಟನೆಗಳೂ ನಡೆದಿದ್ದವು.
ಆದರೆ ಇದೀಗ ಸರಕಾರ ಆಧನಿಕತೆಯ ವ್ಯಾಖ್ಯಾನವನ್ನೇ ಸ್ವಲ್ಪ ಮಟ್ಟಿಗೆ ವಕ್ರಗೊಳಿಸಲು ಯತ್ನಿಸಿದೆ. ಆಧುನಿಕತೆಯೆಂದರೆ ಶೌಚಾಲಯವನ್ನು ಹೊಂದುವುದು ಎಂದು ಅದು ಹೇಳಲು ಹೊರಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X