Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅತ್ಯಾಚಾರಿಗೆ ಸಾವೇ ಸರಿಯಾದ ಶಿಕ್ಷೆ: ನಟಿ...

ಅತ್ಯಾಚಾರಿಗೆ ಸಾವೇ ಸರಿಯಾದ ಶಿಕ್ಷೆ: ನಟಿ ಮಂಜುವಾರಿಯರ್

ವಾರ್ತಾಭಾರತಿವಾರ್ತಾಭಾರತಿ16 Sept 2016 3:17 PM IST
share
ಅತ್ಯಾಚಾರಿಗೆ ಸಾವೇ ಸರಿಯಾದ ಶಿಕ್ಷೆ: ನಟಿ ಮಂಜುವಾರಿಯರ್

ತಿರುವನಂತಪುರಂ,ಸೆಪ್ಟಂಬರ್ 16: ಸೌಮ್ಯಾ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಕಟುವಾದ ಪ್ರತಿಕ್ರಿಯೆಯನ್ನು ಮಳೆಯಾಳಂ ಸಿನೆಮಾ ರಂಗದ ಖ್ಯಾತ ನಟಿ ಮಂಜುವಾರಿಯರ್ ನೀಡಿದ್ದಾರೆ ಎಂದು ವರದಿಯಾಗಿದೆ. ಗೋವಿಂದಚಾಮಿಯ ಗಲ್ಲುಶಿಕ್ಷೆ ರದ್ದು ಪಡಿಸಿದ ಸುಪ್ರೀಂಕೋರ್ಟಿನ ಕ್ರಮದಲ್ಲಿ ನಿರಾಸೆ ಮತ್ತು ಈ ತೀರ್ಪಿನಿಂದ ಉಂಟಾಗಬಹುದಾದ ಪ್ರತ್ಯಾಘಾತಗಳ ಬಗ್ಗೆ ಮಂಜುವಾರಿಯರ್ ಆತಂಕ ವ್ಯಕ್ತಪಡಿಸಿದ್ದಾರೆ. ಹೆಣ್ಣನ್ನು ಬಲಿಪಡೆಯುವವನಿಗೆ ಮರಣವೇ ತೀರ್ಪುಆಗಬೇಕು ಎಂದು ಮಂಜು ಹೇಳಿದ್ದಾರೆ. ಅದು ಕೊರಳಿಗೆ ನೇಣು ಹಾಕುವ ಮೂಲಕವೇ ಆಗಬೇಕೆಂದಿಲ್ಲ. ಅವನ ಶಿಕ್ಷಾ ಜೀವನ ಮರಣಕ್ಕೆ ಸಮಾನವಾದರೆ ಸಾಕು. ರಿಯಾಯತಿಯೇ ಇಲ್ಲದ ಏಕಾಂತ ಜೈಲುವಾಸದಂತಂಹ ವ್ಯವಸ್ಥೆಗಳನ್ನು ಯೋಚಿಸಬೇಕಾಗಿದೆ. ಅದಕ್ಕಾಗಿ ಕಾನೂನು ವ್ಯವಸ್ಥೆಗೆ ತಿದ್ದುಪಡಿ ತರಬೇಕಾಗಿದೆ ಎಂದು ಮಂಜುವಾರಿಯರ್ ಬಲವಾಗಿ ಆಗ್ರಹಿಸಿದ್ದಾರೆ. ಮಂಜುವಾರಿಯರ್‌ರ ಫೇಸ್‌ಬುಕ್‌ನ ಪೂರ್ಣರೂಪ ಹೀಗಿದೆ.

   " ಜೀವನ ಹಲವು ಬಾರಿ ಸೋಲಿಸಿದ್ದರಿಂದ ಕಲಿಕೆಯನ್ನು ನಿಲ್ಲಿಸಬೇಕಾಗಿ ಬಂದ ಮತ್ತು ಒಂದು ಸಣ್ಣ ಮನೆ ಆಗಬೇಕೆಂಬ ಸಾಮಾನ್ಯ ಕನಸಿಗಾಗಿ ಹಸಿವು ಮರೆತು ಕೆಲಸಮಾಡಬೇಕಾಗಿಬಂದ ಓರ್ವ ಹೆಣ್ಣು ಮಗಳು. ತನ್ನ ದಾರಿಕಾಯುತ್ತಿರುವ ಅಮ್ಮನ ಹತ್ತಿರ ಹೋಗುವ ಪ್ರಯಾಣದಲ್ಲಿ ಏಕಾಂತವಾದ ರೈಲಿನ ಕೋಣೆಯಿಂದ ಅವಳು ದಾರಿ ಬದಿಗೆಎಸೆಯಲ್ಪಡುತ್ತಾಳೆ. ಅಲ್ಲಿ ಅವನ ಉಗುರು ಮತ್ತು ಹಲ್ಲುಗಳಿಂದ ಆಕೆಯನ್ನು ತಿವಿಯಲಾಗುತ್ತದೆ. ಆರನೆ ದಿವಸ ಆಸ್ಪತ್ರೆಯಲ್ಲಿ ಅವಳು ಇಲ್ಲವಾಗುತ್ತಾಳೆ. ಅವನಿಂದ ಮಾನಭಂಗಕ್ಕೊಳಗಾದ ಅವಳು ಮೃತಳಾಗಿರುವುದು ಸತ್ಯವೇ. ಒಂದು ಗಂಡುಪ್ರಾಣಿ ಅದಕ್ಕೆ ಕಾರಣವಾಗಿರುವುದೂ ಸತ್ಯವೇ. ಹಾಗಾದರೆ, ಅವನಿಗಿರುವ ಶಿಕ್ಷೆ ಏನು? ಈಗ ನಮ್ಮ ನ್ಯಾಯವ್ಯವಸ್ಥೆ ಮೊದಲು ವಿಧಿಸಿದ್ದನ್ನೇ ಮತ್ತೆ ತಿದ್ದಿ ಬರೆದಿದೆ.

ಹೆಣ್ಣಿನ ಗೌರವವನ್ನು ಸೀಳಿಹಾಕುವವನಿಗೆ ಏನು ಶಿಕ್ಷೆಯೆಂಬ ಬಗ್ಗೆ ಇರುವ ಅಸ್ಪಷ್ಟತೆ ಸೌಮ್ಯಾ ಕೊಲೆಪ್ರಕರಣದಲ್ಲಿ ಪರಮೋಚ್ಚ ನ್ಯಾಯಪೀಠದ ತೀರ್ಪಿನಲ್ಲಿ ಸ್ಪಷ್ಟವಾಗಿದೆ.ಏಳುವರ್ಷ ಎಂಬ ಊಹಾಪೋಹದಲ್ಲಿ ಆರಂಭವಾಗಿ ಕೊನೆಗದು ಆಜೀವಾವಧಿ ಶಿಕ್ಷೆಯೆಂಬ ವಾರ್ತೆಗಳು ಬಂದವು. ಆಗಲೂ ಅದು ಜೀವನದ ಕೊನೆಯವರೆಗೆ ಇರುವ ಶಿಕ್ಷೆಯೇ ಎಂದು ಖಚಿತವಾಗಿ ಹೇಳಲು ನಮಗೆ ಸಾಧ್ಯವಾಗುವುದಿಲ್ಲ. ಅಥವಾ ಒಂದುವೇಳೆ ಹಾಗೆಯೇ ಇದೆ ಎಂದಾದರೆ ಭವಿಷ್ಯದಲ್ಲಿ ಯಾವುದಾದರೊಂದು ಸರಕಾರಕ್ಕೆ ಆ ಶಿಕ್ಷೆಯಲ್ಲಿ ರಿಯಾಯತಿ ಪ್ರಕಟಿಸಬಹುದೆಂಬವಿಷಯವೂ ಪ್ರಶ್ನಾರ್ಥಕವಾಗಿ ನಗುತ್ತಿದೆ.

ಇದುವೇ ಕೊನೆಯಲ್ಲಿ ಜಿಶಾ ಕೊಲೆಪ್ರಕರಣದಲ್ಲಿ ಸಂಭವಿಸಲಿದೆಯೇ ಎಂದು ಎಲ್ಲರಿಗೂ ಸಂದೇಹವಾಗಿದೆ. ಗಲ್ಲುಶಿಕ್ಷೆಗೆ ಎರಡು ಪಾರ್ಶ್ವಗಳಿರುವುದರಿಂದ ಮಾನಭಂಗದ ಕೇಸುಗಳಲ್ಲಿ ಜೀವನದಾದ್ಯಂತ ಯಾವುದೇ ರಿಯಾಯತಿ ಸೌಲಭ್ಯಗಳನ್ನು ನೀಡದೆ ಏಕಾಂತವಾದ ಕಠಿಣ ಜೈಲುಶಿಕ್ಷೆ ಎಂಬ ವ್ಯವಸ್ಥೆಯನ್ನು ಈಗಿನ ಕಾನೂನಿಗೆ ತಿದ್ದುಪಡಿ ಮಾಡಿ ತರಬೇಕಾಗಿದೆ ಅಲ್ಲವೇ? ನಿರ್ಭಯ ಪ್ರಕರಣದ ಬಳಿಕ ಶಿಕ್ಷೆಯ ನಿಯಮಗಳಲ್ಲಿ ಮಾಡಿರುವ ತಿದ್ದುಪಡಿಗಳು ಕೂಡಾ ಸಮಾಧಾನ ನೀಡುವಂತೆ ಆಗಿಲ್ಲ ಎಂಬುದನ್ನು ಸೌಮ್ಯಾ ಪ್ರಕರಣದ ತೀರ್ಪು ತೋರಿಸಿಕೊಡುತ್ತಿದೆ.

ಹೆಣ್ಣನ್ನು ಬಲಿಪಡೆಯುವವನಿಗೆ ಸಾಯುವವರೆಗೆ ಶಿಕ್ಷೆ ನೀಡುವ ತೀರ್ಪು ಆಗಬೇಕು. ಅದು ಕೊರಳಿಗೆ ಉರುಳು ಹಾಕಿಯೇ ಆಗಬೇಕೆಂದಿಲ್ಲ. ಅವನ ಉಳಿದ ಜೀವನ ಮರಣಸಮಾನವಾದರೆ ಸಾಲದೇ? ಯಾವುದೇ ತಿದ್ದುಪಡಿಗೂ ಸಾಧ್ಯತೆಯಿಲ್ಲದ ಇಂತಹ ಒಂದು ಅಂತಿಮ ತೀರ್ಪಿಗೆ ನಾವು ಯಾವಾಗ ನಮ್ಮ ಕಾನೂನನ್ನು ಏಕೀಕರಿಸುವುದು?"

share
ವಾರ್ತಾಭಾರತಿ
ವಾರ್ತಾಭಾರತಿ
Next Story
X