Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಚಿಕುನ್ ಗುನ್ಯಾ: ಭಯ ಬೇಡ, ಜಾಗೃತಿ ಇರಲಿ

ಚಿಕುನ್ ಗುನ್ಯಾ: ಭಯ ಬೇಡ, ಜಾಗೃತಿ ಇರಲಿ

ಈ ಲಕ್ಷಣಗಳು ನಿಮಗಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ

ವಾರ್ತಾಭಾರತಿವಾರ್ತಾಭಾರತಿ17 Sept 2016 4:21 PM IST
share
ಚಿಕುನ್ ಗುನ್ಯಾ: ಭಯ ಬೇಡ, ಜಾಗೃತಿ ಇರಲಿ

ಆಡಿಯಸ್ ಈಜಿಪ್ಟಿ ಸೊಳ್ಳೆ ಹರಡುವ ವೈರಲ್ ಸೋಂಕೇ ಚಿಕುನ್ ಗುನ್ಯಾ. ಇದು 2006ರಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡು, 1,500,000 ಪ್ರಕಣಗಳು ದಾಖಲಾಗಿ ಹಲವು ಸಾವುಗಳೂ ಸಂಭವಿಸಿದ್ದವು. ಈ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ 12 ಮಂದಿ ರೋಗದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ದೆಹಲಿ ಸರ್ಕಾರವು ಈ ರೋಗಿಗಳು ಚಿಕುನ್ ಗುನ್ಯಾದಿಂದಲೇ ಸಾವನ್ನಪ್ಪಿದ್ದಾರೆಯೇ ಅಥವಾ ಸೊಳ್ಳೆಯಲ್ಲದ ಕಾರಣಗಳಿಂದ ಬಂದ ಸೋಂಕಿಗೆ ಸಾವು ಸಂಭವಿಸಿದೆಯೇ ಎಂದು ಪರೀಕ್ಷಿಸುತ್ತಿದ್ದಾರೆ. ಚಿಕುನ್ ಗುನ್ಯಾ ರೋಗ ವೃದ್ಧರು ಮತ್ತು ವಯಸ್ಕರಲ್ಲಿ ಹೆಚ್ಚು ಸಮಸ್ಯೆ ತರುತ್ತದೆ. ಮೂಳೆಗಳ ಸಂಧಿಗಳಿಗೇ ಸೋಂಕು ತರುವ ಈ ರೋಗದ ಪತ್ತೆ ಹೇಗೆ ಎನ್ನುವ ಕೆಲವು ವಿವರಗಳು ಇಲ್ಲಿವೆ.

► ಅಧಿಕ ರೋಗದ ಚಿಹ್ನೆ, ಸಂಧಿಯೂತ ಮತ್ತು ನೋವು (ಕೆಳಬೆನ್ನು, ಹಿಮ್ಮಡಿ, ಮೊಳಕಾಲು, ನಾಡಿಗಳು ಮತ್ತು ಬೆರಳುಗಳು), ಬರೆಗಳು, ತಲೆನೋವು, ವಾಂತಿ ಮತ್ತು ಸುಸ್ತು.

► ಅಧಿಕ ಜ್ವರ ಮತ್ತು ಸಂಧಿ ನೋವು ಸಾಮಾನ್ಯ ಚಿಹ್ನೆಗಳು

►ಮೊಣಕಾಲು, ಹಿಮ್ಮಡಿಗಳು ಮತ್ತು ಮೊಣಕೈಗಳ ಚಲನೆ ಬಹಳ ಕಷ್ಟವಾಗುತ್ತದೆ. ತಾಂಜಾನಿಯ ಮತ್ತು ಮೊಝಾಂಬಿಕ್‌ಗಳಲ್ಲಿ ಇದನ್ನು ಕಿಮಕೊಂಡೆ ಭಾಷೆಯಲ್ಲಿ ಚಿಕುನ್‌ಗುನ್ಯಾ ರೋಗ ಎಂದು ಕರೆದಿದ್ದಾರೆ. ಚಿಕುನ್ ಗುನ್ಯಾ ಎಂದರೆ ನಿಯಂತ್ರಣಕ್ಕೆ ಒಳಪಡುವುದು ಎಂದರ್ಥ. ಸೋಂಕು ತಗಲಿದವರು ಗಂಭೀರ ಸಂಧಿ ನೋವು ಬಂದು ನಡೆಯಲು ಕಷ್ಟಪಡುತ್ತಾರೆ.

►ಬಹಳಷ್ಟು ಮಂದಿ ವಾರದೊಳಗೆ ಗುಣವಾದರೂ ಸಂಧಿ ನೋವು ತಿಂಗಳಾನುಗಟ್ಟಲೆ ಇರುತ್ತದೆ.

►ಚಿಕುನ್ ಗುನ್ಯಾ ರೋಗ ತಗಲಿದ ಜನರು ಇರುವ ಕಡೆ ನೀವೂ ನೆಲೆಸಿದ್ದರೆ ಸೋಂಕು ತಗಲಬಹುದು. ಈ ಜ್ವರ ಮೂರು ದಿನ ಇರುತ್ತದೆ. ಆದರೆ ವೈರಸ್ ವಾರದವರೆಗೆ ದೇಹದಲ್ಲಿರುತ್ತದೆ. ಈ ಸಂದರ್ಭದಲ್ಲಿ ಆತನಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬನಿಗೆ ರೋಗ ಹರಡಬಹುದು.

► ದೃಷ್ಟಿ ದೋಷ, ಸುಸ್ತು, ಭ್ರಾಂತಿ, ಸನ್ನಿ, ನಿರಂತರ ವಾಂತಿಯಾಗಿ ಉಸಿರಾಟ ಕಷ್ಟವಾದಲ್ಲಿ ತಕ್ಷಣವೇ ಆಸ್ಪತ್ರೆಗೆ ಸೇರಬೇಕು.

► ಆಗಷ್ಟೇ ಹುಟ್ಟಿದ ಮಗುವಿಗೆ ಮತ್ತು ವಯಸ್ಕರಿಗೆ ಬೇಗನೇ ರೋಗ ಬರುತ್ತದೆ. ಮಧುಮೇಹ, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆ ಇದ್ದವರಿಗೆ ಇನ್ನೂ ಬೇಗನೇ ರೋಗ ತಗಲುತ್ತದೆ.

► ಚಿಕುನ್ ಗುನ್ಯಾ ಸೋಂಕಿನಿಂದ ಪಾರಾದಲ್ಲಿ ಮತ್ತೆ ಆ ರೋಗ ತಗಲುವುದಿಲ್ಲ ಎನ್ನಲಾಗುತ್ತದೆ.

ಕೃಪೆ: www.hindustantimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X