ಕಾಸರಗೋಡು,ಸೆ.17: ಬಸ್ಸು ಮಾಲಕ ಹಾಗೂ ಸಮಾಜ ಸೇವಕ ಎರಿಯಾಲ್ ನ ಕೆ . ಬಿ ಅಬ್ದುಲ್ಲ ( 55) ಶನಿವಾರ ಬೆಳಿಗ್ಗೆ ಸ್ವಗ್ರಹದಲ್ಲಿ ನಿಧನರಾದರು. ವಾಲಿಬಾಲ್ ಆಟಗಾರರಾಗಿದ್ದರು. ಏರಿಯಾಳ್ ಜುಮಾ ಮಸೀದಿ ಸಮಿತಿ ಸದಸ್ಯರಾಗಿದ್ದರು. ಪತ್ನಿ , ಏಕ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಾಸರಗೋಡು,ಸೆ.17: ಬಸ್ಸು ಮಾಲಕ ಹಾಗೂ ಸಮಾಜ ಸೇವಕ ಎರಿಯಾಲ್ ನ ಕೆ . ಬಿ ಅಬ್ದುಲ್ಲ ( 55) ಶನಿವಾರ ಬೆಳಿಗ್ಗೆ ಸ್ವಗ್ರಹದಲ್ಲಿ ನಿಧನರಾದರು. ವಾಲಿಬಾಲ್ ಆಟಗಾರರಾಗಿದ್ದರು. ಏರಿಯಾಳ್ ಜುಮಾ ಮಸೀದಿ ಸಮಿತಿ ಸದಸ್ಯರಾಗಿದ್ದರು. ಪತ್ನಿ , ಏಕ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.