Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕರ್ನಾಟಕ ಕಲ್ಚರಲ್ ಫೌ೦ಡೇಶನ್ ಕುವೈತ್...

ಕರ್ನಾಟಕ ಕಲ್ಚರಲ್ ಫೌ೦ಡೇಶನ್ ಕುವೈತ್ ಇದರ ಫರ್ವಾನಿಯಾ ಸೆಕ್ಟರ್ ನ ವಾರ್ಷಿಕ ಮಹಾ ಸಭೆ

ವಾರ್ತಾಭಾರತಿವಾರ್ತಾಭಾರತಿ17 Sept 2016 11:56 PM IST
share
ಕರ್ನಾಟಕ ಕಲ್ಚರಲ್  ಫೌ೦ಡೇಶನ್ ಕುವೈತ್ ಇದರ ಫರ್ವಾನಿಯಾ ಸೆಕ್ಟರ್ ನ ವಾರ್ಷಿಕ ಮಹಾ ಸಭೆ

ಕುವೈಟ್,ಸೆ.17 ಕರ್ನಾಟಕ ಕಲ್ಚರಲ್  ಫೌ೦ಡೇಶನ್ ಕುವೈತ್ ಇದರ ಫರ್ವಾನಿಯಾ ಸೆಕ್ಟರ್ ನ ವಾರ್ಷಿಕ ಮಹಾ ಸಭೆಯು ಒಮಾರಿಯಾ ಕ್ರೌನ್ ಫ್ಲಾಝಾ ಹಾಲ್ ನಲ್ಲಿ ನಿರ್ಗಮನ ಅಧ್ಯಕ್ಷ ಇಕ್ಬಾಲ್ ಕ೦ದಾವರ  ಅವರ ಅದ್ಯಕ್ಷತೆಯಲ್ಲಿ  ಶುಕ್ರವಾರ ನಡೆಯಿತು. ನೂತನ ಅದ್ಯಕ್ಷರಾಗಿ  ಶರೀಫ್ ಕುದ್ರೋಳಿ ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಖಲ೦ದರ್ ಶಾಫಿ, ಕೋಶಾಧಿಕಾರಿಯಾಗಿ ಮುಸ್ತಫಾ ತೊಕ್ಕೋಟ್ಟು ನೇಮಕಗೊಂಡರು. ಸ೦ಘಟನಾ ವಿಭಾಗದ ವ್ಯವಸ್ಥಾಪಕರಾಗಿ ಅಬ್ದುಲ್  ಸಲಾ೦ ಉಜಿರೆ,ಕನ್ವೀನರ್ ಆಗಿ ಶರ್ಫರಾಜ್ ಹಾಗೂ ಸಾ೦ತ್ವಾನ ವಿಭಾಗದ ವ್ಯವಸ್ಥಾಪಕರಾಗಿ  ದಾವೂದ್ ಸೂರಿ೦ಜೆ,ಕನ್ವೀನರ್ ಆಗಿ ರಝ್ಝಾಕ್ ಪೊಯ್ಯತ್ತಬೈಲ್ ನೇಮಕಗೊಂಡರು.
ಶಿಕ್ಷಣ ವಿಭಾಗದ ಚೇರ್ಮೇನ್ ಆಗಿ ಅಶ್ರಫ್ ಮೂಳೂರು, ಕನ್ವೀನರ್  ರಿಯಾಝ್  ಮಲಾರ್ ಆಯ್ಕೆಗೊಂಡರು. ಈ ವೇಳೆ
ಕೆಸಿಎಪ್ ರಾಷ್ಟ್ರೀಯ ಶಿಕ್ಣಣ ವಿಭಾಗದ ಚೇರ್ಮೇನ್ ಅಬ್ದಲ್ ರಹ್ಮಾನ್ ಸಖಾಫಿ ಮಾತನಾಡಿ  ಕೆಸಿಎಫ್ ಎ೦ಬ ಸ೦ಘಟನೆ ಧಾರ್ಮಿಕ, ಹಾಗೂ ಸಾಮಾಜಿಕವಾಗಿ ಉಳಿದ ಎಲ್ಲಾ ಸ೦ಘಟನೆಗಿ೦ತ ಭಿನ್ನವಾಗಿದ್ದು, ಇಹಪರ ವಿಜಯ ಸಿಗಲಿರುವ ಏಕೈಕ ಸ೦ಘಟನೆ ಆಗಿದೆ ಎಂದರು. ನಾವೆಲ್ಲರೂ ಮಾಡುವ  ಕಾರ್ಯಗಳನ್ನು ಅಲ್ಲಾಹು ಕಾಣುವವನಾಗಿದ್ದು, ಇಹಪರದಲ್ಲಿ ವಿಜಯ ಸಿಗಲು ನಾವು   ಆತ್ಮಾರ್ಥವಾಗಿ ಕೆಲಸ  ಮಾಡಬೇಕೆಂದರು . ನಂತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಮಾತನಾಡಿ ನಾವೆಲ್ಲ ಅಲ್ಲಾಹನ ತೃಪ್ತಿಗಾಗಿ ಕೆಲಸ ಮಾಡಬೇಕು.  .ಈ ವೇಳೆ ಮೊಹ್ಸಿನ್ ಉಳ್ಳಾಲ  ಮಾತನಾಡಿ ಕಾರ್ಯಕರ್ತರಾದ ನಾವು ಸಮಯ ಪ್ರಜ್ಞೆ ಯನ್ನು  ಸರಿಯಾಗಿ ಪಾಲನೆ ಮಾಡಿದರೆ ನಮ್ಮ ಎಲ್ಲ ಕಾರ್ಯಕ್ರಮಗಳು ಯಶಸ್ವಿ ಆಗಲಿದೆ ಎ೦ದರು.
ರಾಷ್ಟ್ರೀಯ ನಾಯಕರಾದ ಬಾವಾಕ ಕುಪ್ಪೆ ಪದವು,ಮೊಯಿದಿನ್ ಆನೆಕಲ್ಲ್ , ಮಾಲಿಕ್ ಸೂರಿ೦ಜೆ, ಮುಸ್ತಫಾ ಉಳ್ಳಾಲ,ಮತ್ತಿತರರು ಸಭೆಯಲ್ಲಿ  ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X