Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. 5 ಮನೆಮದ್ದುಗಳು ಮತ್ತು ಅವುಗಳ ಹಿಂದಿರುವ...

5 ಮನೆಮದ್ದುಗಳು ಮತ್ತು ಅವುಗಳ ಹಿಂದಿರುವ ವಿಜ್ಞಾನ

ವಾರ್ತಾಭಾರತಿವಾರ್ತಾಭಾರತಿ18 Sept 2016 11:35 PM IST
share
5 ಮನೆಮದ್ದುಗಳು ಮತ್ತು ಅವುಗಳ ಹಿಂದಿರುವ ವಿಜ್ಞಾನ

ನಮಗೆಲ್ಲ ಜನಪ್ರಿಯ ಮನೆಮದ್ದುಗಳು ಗೊತ್ತಿವೆ. ಆದರೆ ಅವುಗಳಲ್ಲಿ ಯಾವುದು ಪರಿಣಾಮಕಾರಿ ಎಂದು ಗುರುತಿಸುವುದು ಹೇಗೆ? ಹಿಂದೂಜಾ ಆಸ್ಪತ್ರೆಯ ವೈದ್ಯ ಡಾ ಅನಿಲ್ ಬಳ್ಳಾನಿ ಅಂತಹ ಕೆಲವು ಮನೆಮದ್ದುಗಳ ಬಗ್ಗೆ ವಿವರ ನೀಡಿದ್ದಾರೆ. ಜೇನು, ಹಣ್ಣು ಮತ್ತು ಗಿಡಮೂಲಿಕೆಗಳಂತಹ ಸರಳ ವಸ್ತುಗಳಿಂದ ಮನೆಮದ್ದುಗಳನ್ನು ತಯಾರಿಸಬಹುದು ಎನ್ನುತ್ತಾರೆ ಬಳ್ಳಾನಿ.

ಹೊಟ್ಟೆನೋವಿಗೆ ಪಾನೀಯಕ್ಕೆ ಉಪ್ಪು ಬೆರೆಸಿ ಸೇವಿಸಬೇಕು

ಕಲ್ಲುಪ್ಪು ಹುಡಿಯುಪ್ಪಿಗಿಂತ ಹೆಚ್ಚು ಉತ್ತಮ. ಅದರಲ್ಲಿ ಸಹಜವಾದ ಲವಣಗಳು ಜೀರ್ಣಕ್ರಿಯೆಗೆ ನೆರವಾಗುತ್ತವೆ. ಕಲ್ಲುಪ್ಪನ್ನು ಲಿಂಬೆರಸದ ಜೊತೆಗೆ ಸೇವಿಸಿದಲ್ಲಿ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಎಂದು ಮಹಿಂ ಫೋರ್ಟಿಸ್ ಆಸ್ಪತ್ರೆ ವೈದ್ಯ ರಾಜೇಶ್ ಗೋಖನಿ ಹೇಳುತ್ತಾರೆ.

ಜ್ವರ ಮತ್ತು ಶೀತಕ್ಕೆ ಚಿಕನ್ ಸೂಪ್

ಚಿಕನ್ ಸೂಪ್ ಗಂಟಲು ಕೆರೆತ ನಿಲ್ಲಿಸಿ ಮೂಗಿಗೆ ಸ್ವಾತಂತ್ರ್ಯ ಕೊಡುತ್ತದೆ. ಉರಿಯೂತದ ಗಂಟಲನ್ನು ಸರಿಪಡಿಸುತ್ತದೆ. ಬಿಸಿ ಸೂಪ್ ದೇಹದಲ್ಲಿ ಮರಳಿ ಹೈಡ್ರೇಟ್ ಆಗಲು ಬಿಡುವ ಕಾರಣ ಬೇಗನೇ ಗುಣವಾಗಬಹುದು. ಚಿಕನ್ ಸೂಪ್ ಶ್ವಾಸಕೋಶದ ನಾಳದಲ್ಲಿ ನ್ಯೂಟ್ರೋಫಿಲ್‌ಗಳ ಚಲನೆಗೆ ಉತ್ತೇಜಿಸುವ ಕಾರಣ ಕಟ್ಟಿಕೊಂಡಿರುವುದನ್ನು ಸಡಿಲಗೊಳಿಸುತ್ತದೆ. ನಾಸಲ್ ಸಿಲಿಯ ಉತ್ತಮ ಕೆಲಸ ಮಾಡುವಂತೆ ಮಾಡುತ್ತದೆ. ಮೂಗಿನೊಳಗೆ ಕಟ್ಟಿರುವ ಸಿಂಬಳವನ್ನು ನಿವಾರಿಸುತ್ತದೆ.

ಅರಿಶಿಣ ಹಾಲು ನೋವು ನಿವಾರಕ

ಬಳ್ಳಾನಿ ಪ್ರಕಾರ ಬಿಸಿ ಮಾಡಿದ ಹಾಲಿಗೆ ಅರಿಶಿಣ ಬೆರೆಸಿ ಸೇವಿಸುವುದು ಅತ್ಯುತ್ತಮ. ಹಾಲಿನಲ್ಲಿ ಪ್ರೊಟೀನ್‌ನ ಉತ್ತಮ ಅಂಶವಿದ್ದು ಗಾಯಗಳನ್ನು ಗುಣಪಡಿಸುತ್ತದೆ. ಅರಿಶಿಣದಲ್ಲಿ ಉರಿಯೂತ ತತ್ವಗಳು ನಿವಾರಿಸುವ ಗುಣವಿದೆ. ಇದು ಉರಿಯೂತದ ಸ್ನಾಯುಗಳನ್ನು ಸರಿಪಡಿಸುತ್ತದೆ. ಅರಿಶಿಣದಲ್ಲಿ ಬಲವಾದ ಆಂಟಿ ಆಕ್ಸಿಡಂಟ್ ಕ್ಯುರಕ್ಯುಮಿನ್ ಇದೆ.

ಎಣ್ಣೆ ಮಸಾಜ್‌ನಿಂದ ಶಕ್ತಿ

ಡಾ ಗೋಖಾನಿ ಪ್ರಕಾರ ಸಾಸಿವೆ ಎಣ್ಣೆ ಬಿಸಿಯಾಗಿರುತ್ತದೆ. ಇದು ಬೆವರಿನ ಗ್ರಂಥಿಗಳನ್ನು ತೆರೆದು ಚರ್ಮ ಮೃದುವಾಗಲು ನೆರವಾಗುತ್ತದೆ. ಮಸಾಜ್ ರಕ್ತದ ಪರಿಚಲನೆ ಉತ್ತಮವಾಗಲು ನೆರವಾಗುತ್ತದೆ. ಮಕ್ಕಳು ರಿಲ್ಯಾಕ್ಸ್ ಆಗಲೂ ನೆರವಾಗುತ್ತದೆ. ಸಾಸಿವೆಯ ಕೆಟ್ಟ ಪರಿಮಳದಿಂದಾಗಿ ಕೀಟಗಳು ಬಳಿ ಸುಳಿಯುವುದಿಲ್ಲ. ಆದರೆ ಹಸುಗೂಸುಗಳಿಗೆ ಸಾಸಿವೆ ಎಣ್ಣೆ ಮಸಾಜ್ ಮಾಡಬಾರದು. ಕನಿಷ್ಠ ಒಂದು ವರ್ಷವಾದ ಮೇಲೆ ಮಕ್ಕಳಿಗೆ ಸಾಸಿವೆ ಎಣ್ಣೆ ಬಳಸಬಹುದು.

 ಜೇನು ಮತ್ತು ಶುಂಠಿಯಿಂದ ಕಫ ದೂರ

 ಶುಂಠಿಯನ್ನು ಬಿಸಿ ನೀರು ಮತ್ತು ಜೇನು ಮಿಶ್ರ ಮಾಡಿ ಸೇವಿಸಿದರೆ ಕಫ ಮತ್ತು ಗಂಟಲು ಕೆರೆತ ದೂರವಾಗಲಿದೆ. ಶುಂಠಿ ಕಫ ದೂರ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡಂಟ್ ಗುಣವಿರುವ ಕಾರಣ ನೋವು ನಿವಾರಕವೂ ಹೌದು. ಜೇನು ಉರಿಯೂತ ತಡೆಯುತ್ತದೆ. ತನ್ನ ಅಧಿಕ ವಿಸ್ಕಾಸಿಟಿಯಿಂದ ಗಂಟಲನ್ನು ಶಮನಗೊಳಿಸುತ್ತದೆ. ಶುಂಠಿ-ಜೇನು ಚಿಕಿತ್ಸೆಯೂ ಉತ್ತಮ.

ಕೃಪೆ: timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X